ಆನ್‌ಲೈನ್ ತರಗತಿಗಳು
| ನೇರ ತರಗತಿಗಳು | ಟೆಸ್ಟ್ ಸರಣಿ | ಅಂಚೆ ಪ್ಯಾಕೇಜ್ | 📞 9141066148
ಭಾರತದ ಇತಿಹಾಸ - ಸಂಪೂರ್ಣ ಮಾಹಿತಿ | KPSC Mitra

★ ಭಾರತದ ಇತಿಹಾಸ - ಸಂಪೂರ್ಣ ಅಧ್ಯಾಯಗಳು

ಎ) ಪ್ರಾಚೀನ ಭಾರತದ ಇತಿಹಾಸ ಓದಿ / ವೀಕ್ಷಿಸಿ
ಇತಿಹಾಸದ ಪೂರ್ವಕಾಲ ಓದಿ

ಇತಿಹಾಸದ ಪೂರ್ವಕಾಲ (Prehistoric Period)

ಪರೀಕ್ಷೆಗೆ ಮುಖ್ಯ ಅಂಶಗಳು
  • ಬರವಣಿಗೆ ಬಳಕೆಗೆ ಬಂದದ್ದು — ಸುಮಾರು 5 ಸಾವಿರ ವರ್ಷಗಳ ಹಿಂದೆ
  • ಭೂಮಿಯು ರೂಪತಾಳಿದ್ದು — 460 ಕೋಟಿ ವರ್ಷಗಳ ಹಿಂದೆ
  • ಭೂಮಿಯಲ್ಲಿ ಜೀವ ಸೃಷ್ಟಿ — 70 ಕೋಟಿ ವರ್ಷಗಳ ಹಿಂದೆ
  • ಏಕಕೋಶ ಜೀವಿಗಳು (ಅಮೀಬಾ) — 50 ಕೋಟಿ ವರ್ಷಗಳ ಹಿಂದೆ
  • ಬೌದ್ಧಿಕ ಮಾನವ — ಹೋಮೋ ಸೆಪಿಯನ್ಸ್

ಹಳೆಯ ಶಿಲಾಯುಗದ ಲಕ್ಷಣಗಳು

  • ನಿಸರ್ಗದಲ್ಲಿ ಸಿಗುವ ಮೊನಚಾದ ಕಲ್ಲುಗಳಿಂದ ಬೇಟೆ ಆಡುತ್ತಿದ್ದರು
  • ವರ್ಣಚಿತ್ರ ರಚನೆ, ನೃತ್ಯ ಮತ್ತು ಸಂಗೀತ ಕಾಣಿಸಿಕೊಂಡವು

ಹಳೆಯ ಶಿಲಾಯುಗದ ಪ್ರಮುಖ ಸ್ಥಳಗಳು

ಮಿರ್ಜಾಪುರ ಉತ್ತರ ಪ್ರದೇಶ
ಅಲಂಘಿರಾ ಮಧ್ಯಪ್ರದೇಶ
ಅತ್ತಿರಂ ಪಕಂ ತಮಿಳುನಾಡು
ಹುಣಸಗಿ ಯಾದಗಿರಿ
ಕಿಬ್ಬನಹಳ್ಳಿ ತುಮಕೂರು
ಅನಗವಾಡಿ ಬಾಗಲಕೋಟೆ
ನಿಟ್ಟೂರು ಬಳ್ಳಾರಿ

ಸೂಕ್ಷ್ಮ ಶಿಲಾಯುಗದ ಪ್ರಮುಖ ಕೇಂದ್ರಗಳು

  • ಲಿಂಗನಾಜ — ತಮಿಳುನಾಡು
  • ಜಾಲಹಳ್ಳಿ — ಬೆಂಗಳೂರು
  • ಸಂಗನಕಲ್ಲು — ಬಳ್ಳಾರಿ

ನವ ಶಿಲಾಯುಗ

  • ಕೊಡಲಿ, ಬಾಚಿ ಉಪಕರಣಗಳು ಕಂಡು ಬಂದವು
  • ಪ್ರಾಣಿಗಳನ್ನು ಸಾಕುವುದು ಹಾಗೂ ಕೃಷಿ ಆರಂಭವಾಯಿತು
  • ಚಕ್ರದ ಬಳಕೆ ಪ್ರಾರಂಭವಾಯಿತು
  • ಮಾನವನು ಪೌರ ಜೀವನಕ್ಕೆ ಒಳಪಟ್ಟನು
  • ಶವಸಂಸ್ಕಾರ ಪದ್ಧತಿ ಆರಂಭವಾಯಿತು

ನವಶಿಲಾಯುಗದ ಪ್ರಮುಖ ಕೇಂದ್ರಗಳು

ಹಳ್ಳೂರು ಹಾವೇರಿ
ತೆಕ್ಕಲಕೋಟೆ ಬಳ್ಳಾರಿ
ಸಂಗನಕಲ್ಲು ಬಳ್ಳಾರಿ
ಟಿ. ನರಸೀಪುರ ಮೈಸೂರು
ಕೊಡೇಕಲ್ಲ ಯಾದಗಿರಿ

Exam Focus (KPSC)

  • ಹರಪ್ಪಾ ನಾಗರಿಕತೆ — ಕಂಚಿನ ಯುಗ
  • ಮಾನವನು ಮೊದಲಿಗೆ ಬಳಸಿದ ಲೋಹ — ತಾಮ್ರ
  • ದಕ್ಷಿಣ ಭಾರತದಲ್ಲಿ ಕಬ್ಬಿಣಯುಗ — ಬೃಹತ್ ಶಿಲಾ ಸಂಸ್ಕೃತಿ

ಕಬ್ಬಿಣ ಯುಗದ ಸಮಾಧಿ ಸ್ಥಳಗಳು

  • ರಾಜನಕೊಳ್ಳೂರು — ಯಾದಗಿರಿ
  • ದೊಡ್ಡಮಾಲತೆ — ಕೊಡಗು
  • ಹಳ್ಳೂರು — ಹಾವೇರಿ
ಇತಿಹಾಸದ ಆಕರಗಳು Important ★ ಓದಿ

ಇತಿಹಾಸದ ಆಕರಗಳು (Historical Sources)

ಪರೀಕ್ಷೆಗೆ ಮುಖ್ಯ ಅಂಶಗಳು
  • ಅಶೋಕನ ಶಾಸನಗಳು ಬ್ರಾಹ್ಮಿ, ನಾಗರೀ, ಖರೋಷ್ಠಿ, ಗ್ರೀಕ್ ಲಿಪಿಗಳಲ್ಲಿ ದೊರಕಿವೆ
  • ಬ್ರಾಹ್ಮಿ ಲಿಪಿಯನ್ನು ಮೊದಲಬಾರಿಗೆ ಅರ್ಥೈಸಿದವರು — ಜೇಮ್ಸ್ ಪ್ರಿನ್ಸೆಪ್ (1837)
  • ಅಶೋಕನ ಹೆಸರು ಕಂಡುಬಂದ ಶಾಸನ — ಮಸ್ಕಿ ಶಾಸನ
  • ಭಾರತೀಯರು ಮತ್ತು ಪರ್ಶಿಯನ್ನರ ಸಂಬಂಧ ತಿಳಿಸುವ ಶಾಸನಗಳು — ನಕ್ಷಂ-ಐ-ರುಸ್ತುಂ ಹಾಗೂ ಪರ್ಸೆಪೊಲಿಸ್
  • ಅಶೋಕನು ಬೌದ್ಧ ಧರ್ಮವನ್ನು ಸ್ವೀಕರಿಸಿದ ಕುರಿತು ತಿಳಿಸುವ ಶಾಸನ — ಬಾಬ್ರು ಶಾಸನ
  • ಅಶೋಕನ ದ್ವಿಭಾಷಾ ಶಾಸನ — ಕಂದಹಾರ್ ಶಾಸನ
  • ಕಂದಹಾರ್ ಶಾಸನದಲ್ಲಿ ಅಶೋಕನನ್ನು ಸಮಸ್ತ ಪೃಥ್ವಿಪ ಎಂದು ಕರೆಯಲಾಗಿದೆ

ಅಶೋಕನ ಶಾಸನಗಳು

  • 1ನೇ ಬಂಡೆಗಲ್ಲು ಶಾಸನ — ಪಿತೃಪ್ರಧಾನ ವ್ಯವಸ್ಥೆ
  • 5ನೇ ಬಂಡೆಗಲ್ಲು ಶಾಸನ — ಧರ್ಮಮಹಾಮಾತ್ರರ ನೇಮಕ
  • 6ನೇ ಬಂಡೆಗಲ್ಲು ಶಾಸನ — ರಾಜನ ಕರ್ತವ್ಯಗಳು
  • 13ನೇ ಬಂಡೆಗಲ್ಲು ಶಾಸನ — ಕಳಿಂಗ ವಿಜಯ

ಖರೋಷ್ಠಿ ಲಿಪಿಯ ಶಾಸನಗಳು

ಮನ್ಸೇರ್ ಶಾಸನ ವಾಯುವ್ಯ ಭಾರತ
ಶಾಬಾಜ್ ಗರಿ ಶಾಸನ ವಾಯುವ್ಯ ಭಾರತ

ಪ್ರಮುಖ ಶಾಸನಗಳು

ಐಹೊಳೆ ಶಾಸನ ಪುಲಿಕೇಶಿ
ಜುನಾಗಡ ಶಾಸನ 1ನೇ ರುದ್ರದಾಮನ್
ಅಲಹಾಬಾದ್ ಸ್ತಂಭ ಶಾಸನ ಸಮುದ್ರಗುಪ್ತ
ಮೆಹ್ರೂಲಿ ಸ್ತಂಭ ಶಾಸನ 2ನೇ ಚಂದ್ರಗುಪ್ತ
ಎರಾಣ್ ಶಾಸನ ಸತಿ ಉಲ್ಲೇಖ
ಹಾಥಿಗುಂಪಾ ಶಾಸನ ಖಾರವೇಲ

KPSC Exam Focus

  • ಭಾರತದ ಮೊದಲ ಸಂಸ್ಕೃತ ಶಾಸನ — ಜುನಾಗಡ ಶಾಸನ
  • ಅಲಹಾಬಾದ್ ಸ್ತಂಭ ಶಾಸನವನ್ನು ಕೆತ್ತಿಸಿದವನು — ಹರಿಸೇನ
  • ಅಶೋಕನ ಹೆಸರನ್ನು ತಿಳಿಸುವ ಶಾಸನ — ಮಸ್ಕಿ ಶಾಸನ
  • ಕಳಿಂಗ ವಿಜಯದ ಶಾಸನ — 13ನೇ ಬಂಡೆಗಲ್ಲು ಶಾಸನ

ಪಾಶ್ಚಾತ್ಯ ಪಂಡಿತರ ಕೊಡುಗೆ

  • ಅಲೆಕ್ಸಾಂಡರ್ ಹ್ಯಾಮಿಲ್ಟನ್ — ಯುರೋಪಿನಲ್ಲಿ ಸಂಸ್ಕೃತ ಬೋಧನೆ
  • ಮ್ಯಾಕ್ಸ್ ಮುಲ್ಲರ್ — ಋಗ್ವೇದ ಅನುವಾದ
  • ಓಟ್ಟೋ ಬೋಹ್ಟಲಿಂಗ್ — ಸಂಸ್ಕೃತ-ಜರ್ಮನ್ ನಿಘಂಟು
  • ವಿಲಿಯಂ ಜೋನ್ಸ್ — ಅಭಿಜ್ಞಾನ ಶಾಕುಂತಲ ಅನುವಾದ
  • ಚಾರ್ಲ್ಸ್ ವಿಲ್ಕಿನ್ಸ್ — ಭಗವದ್ಗೀತೆ ಅನುವಾದ
ಹರಪ್ಪಾ ನಾಗರಿಕತೆ KPSC Focus ಓದಿ

ಹರಪ್ಪಾ ನಾಗರಿಕತೆ (Harappan Civilization)

ಪರೀಕ್ಷೆಗೆ ಮುಖ್ಯ ಅಂಶಗಳು
  • ಹರಪ್ಪಾ ನಾಗರಿಕತೆಯ ವಿಸ್ತೀರ್ಣತೆ — 2,50,000 ಚದರ ಮೈಲಿ
  • ಈ ನಾಗರಿಕತೆ ಈಜಿಪ್ಟ್ ಮತ್ತು ಮೆಸಪೋಟೋಮಿಯಾ ನಾಗರಿಕತೆಗಳಿಗಿಂತ ಎರಡು ಪಟ್ಟು ದೊಡ್ಡದು
  • ಸರಸ್ವತಿ ನದಿಯ ಪ್ರಾಚೀನ ಹೆಸರು — ಗಗ್ಗರ್
  • ಅತಿದೊಡ್ಡ ನಗರ — ಮಹೆಂಜೋದಾರೋ
  • ರಸ್ತೆಗಳು ಸಮಾನಾಂತರ ಹಾಗೂ ಲಂಬಕೋನದಲ್ಲಿ ಪರಸ್ಪರ ಸಂಧಿಸುವ ರೀತಿಯಲ್ಲಿ ನಿರ್ಮಿತವಾಗಿದ್ದವು
  • ಮನೆಗಳಿಗೆ ಸುಟ್ಟ ಇಟ್ಟಿಗೆಗಳನ್ನು ಬಳಸುತ್ತಿದ್ದರು
  • ಸಿಂಧೂ ಜನರ ಪ್ರಮುಖ ಉದ್ಯೋಗ — ಕೃಷಿ ಮತ್ತು ವ್ಯಾಪಾರ
  • ಇವರು ಹತ್ತಿ ಬೆಳೆದ ಮೊದಲ ನಾಗರಿಕತೆ

ನಗರ ಯೋಜನೆ

  • ಸಣ್ಣ ರಸ್ತೆಗಳು ಸುಮಾರು 2.45 ಮೀ. ಅಗಲವಾಗಿದ್ದವು
  • ದೊಡ್ಡ ರಸ್ತೆಗಳು ಸುಮಾರು 50 ಮೀ. ಅಗಲವಾಗಿದ್ದವು
  • ನಗರಗಳಲ್ಲಿ ಉತ್ತಮ ಚರಂಡಿ ವ್ಯವಸ್ಥೆ ಇತ್ತು
  • ಮನೆಗಳು ಸಾಮಾನ್ಯವಾಗಿ ಒಂದು ಅಥವಾ ಎರಡು ಮಹಡಿಗಳ ಆಗಿದ್ದವು

ಪ್ರಮುಖ ಕಟ್ಟಡಗಳು

Great Bath ಮಹೆಂಜೋದಾರೋ
Granary ಹರಪ್ಪಾ
Dockyard ಲೋಥಾಲ್
Stadium ಧೋಲವೀರ

ಪ್ರಮುಖ ನಗರಗಳು

ಹರಪ್ಪಾ ಪಂಜಾಬ್ (ಪಾಕಿಸ್ತಾನ)
ಮಹೆಂಜೋದಾರೋ ಸಿಂಧ್
ಲೋಥಾಲ್ ಗುಜರಾತ್
ಧೋಲವೀರ ಗುಜರಾತ್
ಕಾಲಿಬಂಗನ್ ರಾಜಸ್ಥಾನ
ಚನ್ಹೂದಾರೋ ಸಿಂಧ್

ಸಿಂಧೂ ಜನರ ಜೀವನ

  • ಮುಖ್ಯ ಬೆಳೆಗಳು — ಹತ್ತಿ, ಗೋಧಿ, ಜೋಳ
  • ಮಣಿ ತಯಾರಿಕೆಯಲ್ಲಿ ಪ್ರಸಿದ್ಧ ನಗರಗಳು — ಚನ್ಹೂದಾರೋ ಮತ್ತು ಲೋಥಾಲ್
  • ಮಡಿಕೆಗಳು — ಕಪ್ಪು ಮತ್ತು ನಸುಗೆಂಪು ಬಣ್ಣ
  • ಮಿಶ್ರಲೋಹ — ತಾಮ್ರ + ತವರ = ಕಂಚು
  • ಗಡ್ಡ ಹೊಂದಿದ ಪುರುಷ ಮೂರ್ತಿ — ಮಹೆಂಜೋದಾರೋ

ಧರ್ಮ ಮತ್ತು ಸಂಸ್ಕೃತಿ

  • ಪಶುಪತಿ ಮೂರ್ತಿ ಕಂಡುಬಂದಿದೆ
  • ಪಶುಪತಿ ಮೂರ್ತಿಯಲ್ಲಿ ಕಂಡುಬರುವ ಪ್ರಾಣಿಗಳು — ಆನೆ, ಹುಲಿ, ಘೇಂಡಾಮೃಗ, ಎಮ್ಮೆ, ಜಿಂಕೆ
  • ಮಾತೃದೇವಿ ಪೂಜೆ ಪ್ರಚಲಿತವಾಗಿತ್ತು
  • ವೃಕ್ಷ ಪೂಜೆ ಹಾಗೂ ಪ್ರಾಣಿಪೂಜೆ ಇದ್ದವು

KPSC Exam Focus

  • Great Bath ಕಂಡುಬಂದ ಸ್ಥಳ — ಮಹೆಂಜೋದಾರೋ
  • Dockyard ಕಂಡುಬಂದ ಸ್ಥಳ — ಲೋಥಾಲ್
  • ಅತಿದೊಡ್ಡ ನಗರ — ಮಹೆಂಜೋದಾರೋ
  • ಹರಪ್ಪಾ ನಾಗರಿಕತೆ — ಕಂಚಿನ ಯುಗ
  • ಜೋಡಿ ಸಮಾಧಿ ಕಂಡುಬಂದ ಸ್ಥಳ — ಲೋಥಾಲ್

ಸಮಾಧಿ ಪದ್ಧತಿ

  • ಶವಗಳನ್ನು ಸಾಮಾನ್ಯವಾಗಿ ಉತ್ತರ–ದಕ್ಷಿಣ ದಿಕ್ಕಿನಲ್ಲಿ ಮಲಗಿಸಿ ಸಮಾಧಿ ಮಾಡುತ್ತಿದ್ದರು
  • ಲೋಥಾಲ್ ನಲ್ಲಿ ಜೋಡಿ ಶವಗಳ ಸಮಾಧಿ ಕಂಡು ಬಂದಿದೆ
ಋಗ್ವೇದ ಕಾಲ ಓದಿ

ಋಗ್ವೇದ ಕಾಲ - ಪೂರ್ವ ವೈದಿಕ ಯುಗ (Rigveda Period - Early Vedic Age)

ಪರೀಕ್ಷೆಗೆ ಮುಖ್ಯ ಅಂಶಗಳು
  • 👑 ಪುರುಷ ದೇವತೆಗಳು — ಇಂದ್ರ, ವರುಣ, ಅಗ್ನಿ, ಸೂರ್ಯ, ರುದ್ರ, ಯಮ
  • 👸 ಸ್ತ್ರೀ ದೇವತೆಗಳು — ಪೃಥ್ವಿ, ಸರಸ್ವತಿ, ಉಷಾ, ಅದಿತಿ
  • 🏠 ಸಮಾಜದ ಮೂಲ ಘಟಕ — ಕುಟುಂಬ, ಪಿತೃಪ್ರಧಾನ ವ್ಯವಸ್ಥೆ
  • 🐄 ಗೋವುಗಳಿಗೆ ಪೂಜ್ಯ ಭಾವನೆ
  • 📜 ಉತ್ತರ ವೈದಿಕ ಕಾಲದಲ್ಲಿ — ಯಜುರ್ವೇದ, ಸಾಮವೇದ, ಅಥರ್ವಣವೇದ, ಉಪನಿಷತ್ತುಗಳು ರಚನೆ
  • 🔥 ರಾಜನು ಆಚರಿಸುತ್ತಿದ್ದ ಮಹತ್ವಪೂರ್ಣ ಯಾಗಗಳು — ರಾಜಸೂಯ, ಅಶ್ವಮೇಧ, ವಾಜಪೇಯ
  • 📖 ಋಗ್ವೇದ — ಅತೀ ಪ್ರಾಚೀನ ವೇದ; 1028 ಶ್ಲೋಕ; 10 ಮಂಡಲ
  • 📌 ಪ್ರಮುಖ ಮಂಡಲಗಳು — 3ನೇ: ಗಾಯತ್ರಿ ಮಂತ್ರ; 7ನೇ: ದಶರಾಜನ್ ಯುದ್ಧ; 9ನೇ: ಸೋಮರಸ
  • 💡 10ನೇ ಮಂಡಲ: ಪುರುಷಸೂಕ್ತ — ಸಾಮಾಜಿಕ ವರ್ಗವ್ಯವಸ್ಥೆ ವಿವರ
  • ಹೋತೃ — ಮುಖ್ಯ ಪುರೋಹಿತ
  • 🎶 ಸಾಮವೇದ — 1603 ಶ್ಲೋಕ; ಗಾನವೇದ; ಮುಖ್ಯ ಪುರೋಹಿತ: ಉದ್ಗಾತ್ರಿ
  • 🛕 ಯಜುರ್ವೇದ — ಯಜ್ಞ ವಿಧಾನಗಳು; ಮುಖ್ಯ ಪುರೋಹಿತ: ಅಧ್ವರ್ಯು; ಕೃಷ್ಣ (ಗದ್ಯ), ಶುಕ್ಲ (ಪದ್ಯ)
  • 🏺 ಅಥರ್ವಣವೇದ — 731 ಶ್ಲೋಕ; ಬ್ರಹ್ಮವೇದ; ಗೋತ್ರ ಮಾಹಿತಿ; ಭಾರತೀಯ ವೈದ್ಯಶಾಸ್ತ್ರದ ಪುರಾತನ ಗ್ರಂಥ
  • ಬ್ರಾಹ್ಮಣಗಳು — ಗದ್ಯರೂಪ; ಆರಣ್ಯಕಗಳು — ಋಷಿಮುನಿಗಳಿಂದ ರಚನೆ
  • ಉಪನಿಷತ್ತುಗಳು — ಜ್ಞಾನಕಾಂಡ / ವೇದಾಂತ; ದೇವರನ್ನು ಪರಬ್ರಹ್ಮ ಎಂದು ಕರೆಯಲಾಗಿದೆ
  • 📚 18 ಪುರಾಣಗಳು
  • ಸಭಾ/ವಿಧಾತಗಳಲ್ಲಿ ಮಹಿಳೆಯರಿಗೆ ಭಾಗವಹಿಸಲು ಅವಕಾಶ
  • ಸಭಾದ ಸದಸ್ಯರು — ಸಭಾಸದ; ಸಮಿತಿಯ ಸದಸ್ಯರು — ವಿಷ
  • 🔹 ನಾಲ್ಕು ವರ್ಣಗಳು:
    • ಬ್ರಾಹ್ಮಣ: ವೇದ ಅಧ್ಯಯನ & ಧಾರ್ಮಿಕ ಕಾರ್ಯ
    • ಕ್ಷತ್ರಿಯ: ಯುದ್ಧ, ರಾಜ್ಯ ರಕ್ಷಣಾ & ಆಡಳಿತ
    • ವೈಶ್ಯ: ವ್ಯಾಪಾರ, ವಾಣಿಜ್ಯ, ಕೃಷಿ
    • ಶೂದ್ರ: ಉಳಿದ ವರ್ಣಗಳ ಸೇವೆ

ಉತ್ತರ ವೈದಿಕ ಕಾಲ - ಪ್ರಮುಖ ಬದಲಾವಣೆಗಳು

  • ಇಂದ್ರ ಮತ್ತು ವರುಣ ಪ್ರಮುಖತೆ ಕಡಿಮೆ
  • ಪ್ರಜಾಪತಿ — ಪ್ರಮುಖ ಆರಾಧ್ಯ ದೇವ
  • ವಿಷ್ಣು — ಜನರ ಸಂರಕ್ಷಕ
  • ಪುಶಾನ್ — ಶೂದ್ರರ ದೇವ
  • ಬ್ರಾಹ್ಮಣರ ಪ್ರಾಬಲ್ಯ ಹೆಚ್ಚಳ
  • ವೈದಿಕೋತ್ತರ ಯುಗದ ದೇವತೆಗಳು — ಪಶುಪತಿ, ವಿಷ್ಣು, ಶಿವ
  • ಪ್ರಾರ್ಥನೆ ಬದಲಾಗಿ ಯಜ್ಞ-ಯಾಗ ಮತ್ತು ಧಾರ್ಮಿಕ ಆಚರಣೆಗಳು ಪ್ರಚಲಿತ
  • ಮೂಢನಂಬಿಕೆ ಮತ್ತು ಸಂಪ್ರದಾಯಗಳು ಆರಂಭ

💍 ವಿವಾಹ ಪದ್ಧತಿಗಳು

ಬ್ರಾಹ್ಮ ಒಂದೇ ವರ್ಣ ಗಂಡು-ಹೆಣ್ಣು; ವಧು ದೀಕ್ಷೆ
ದೈವ ವಧು ತಂದೆಯಿಂದ ದಾನ
ಆರ್ಷ ಹಸು/ಎತ್ತು ನೀಡಿ ಕನ್ಯಾದಾನ
ಪ್ರಜಾಪತಿ ವಧು/ವರ ದಕ್ಷಿಣೆಯಿಲ್ಲದೆ
ಗಂಧರ್ವ ಸ್ವಯಂ ವರ, ಪರಸ್ಪರ ಸಮ್ಮತಿ
ಅಸುರ ಖರೀದಿಮೂಲಕ
ಪೈಶಾಚ ಯುವತಿ ಪ್ರಜ್ಞಾಹೀನಾಗಿದ್ದಾಗ
ರಾಕ್ಷಸ ಅಪಹರಿಸಿ ವಿವಾಹ

ವಿದ್ವತ್ ಮಾಹಿತಿ

  • ವೇದಾಂಗಗಳು (6): ಛಂದಸ್ಸು, ಶಿಕ್ಷಾ, ಕಲ್ಪ, ನಿರುಕ್ತ, ಜ್ಯೋತಿಷ, ವ್ಯಾಕರಣ
  • ಷಡ್ಪರ್ಶನಗಳು (6): ನ್ಯಾಯ, ವೈಶೇಷಿಕ, ಸಾಂಖ್ಯ, ಯೋಗ, ಉತ್ತರ ಮೀಮಾಂಸ, ಪೂರ್ವ ಮೀಮಾಂಸ

🏞️ ನದಿಗಳು (ಋಗ್ವೇದದಲ್ಲಿ)

ಗೋಮತಿ ಗೋಮಲ್
ಕುಂಬಾ ಕಾಬೂಲ್
ಸಿಂಧು ಇಂಡಸ್
ಸತುದ್ರಿ ಸಟ್ಲೆಜ್
ಪರುಷ್ಟಿ ರಾವಿ
ವಿತಸ್ತ ಝೀಲಂ
ಕೃಮಿ ಖುರಾ೦
ಸುವಾಸ್ತು ಸ್ವಾತ್
ದೃಷದ್ವತಿ ಘಾಘರ್
ವಿಪಾಸ್ ಬಿಯಾಸ್
ಅಸಿಕ್ನಿ ಚೆನಾಬ್

⭐ KPSC Exam Focus

  • ಋಗ್ವೇದ — ಅತೀ ಪ್ರಾಚೀನ; 1028 ಶ್ಲೋಕ; 10 ಮಂಡಲ
  • ಸಾಮವೇದ — ಸಂಗೀತ/ಗಾನವೇದ; 1603 ಶ್ಲೋಕ
  • ಯಜುರ್ವೇದ — ಕೃಷ್ಣ (ಗದ್ಯ), ಶುಕ್ಲ (ಪದ್ಯ); ಯಜ್ಞ ವಿಧಾನಗಳು
  • ಅಥರ್ವಣವೇದ — ವೈದ್ಯಶಾಸ್ತ್ರದ ಪುರಾತನ ಗ್ರಂಥ
  • ಮುಖ್ಯ ಯಾಗಗಳು — ರಾಜಸೂಯ, ಅಶ್ವಮೇಧ, ವಾಜಪೇಯ
  • ಮುಖ್ಯ ಪುರೋಹಿತರು — ಹೋತೃ, ಉದ್ಗಾತ್ರಿ, ಅಧ್ವರ್ಯು
  • ಪ್ಯಾರ್ಟಿಕ್ಯುಲರ್ ಫ್ಯಾಕ್ಟ್ — 10ನೇ ಮಂಡಲ: ಪುರುಷಸೂಕ್ತ; 7ನೇ ಮಂಡಲ: ದಶರಾಜನ್ ಯುದ್ಧ
ಮಹಾಜನ ಪದಗಳು ಓದಿ

ಮಹಾಜನಪದಗಳು (Mahajanapadas)

ಪರೀಕ್ಷೆಗೆ ಮುಖ್ಯ ಅಂಶಗಳು
  • ಪ್ರಾಚೀನ ಭಾರತದಲ್ಲಿ ಒಟ್ಟು 16 ಮಹಾಜನಪದಗಳು
  • ತಾವು ಬೌದ್ಧರ ಅಂಗುತ್ತರ ನಿಕಾಯ ಮತ್ತು ಜೈನರ ಭಗವತಿ ಸೂತ್ರಗಳಲ್ಲಿ ಉಲ್ಲೇಖಗೊಂಡಿವೆ
  • ರಾಜಧಾನಿಗಳೊಂದಿಗೆ ಮಹಾಜನಪದಗಳ ಪಟ್ಟಿಯನ್ನು ಗಮನಿಸು (KPSC Focus)
  • ವರ್ಣ ವ್ಯವಸ್ಥೆ ಕಠಿಣ, ಶೂದ್ರರ ಸ್ಥಾನಮಾನ ಶೋಚನೀಯ
  • ಪ್ರಮುಖ ವಿವಾಹ ವಿಧಾನಗಳು — ಬ್ರಹ್ಮ, ಗಂಧರ್ವ, ಸ್ವಯಂ ವರ
  • ಸಗೋತ್ರ ವಿವಾಹ ನಿಷೇಧ; ಬಹುಪತ್ನಿತ್ವ ಸಾಮಾನ್ಯ; ವಿಧವಾ ವಿವಾಹ ಅಪರೂಪ

🏛️ ಮಹಾಜನಪದಗಳು ಮತ್ತು ರಾಜಧಾನಿಗಳು

1. ಗಾಂಧಾರ ತಕ್ಷಶಿಲಾ
2. ಕಾಂಬೋಜ ರಾಜಪುರ
3. ಅಸ್ಮಾಕ ಪೋತಾನ
4. ವತ್ಸ ಕೌಸಂಬಿ
5. ಅವಂತಿ ಉಜ್ಜಯಿನಿ
6. ಶೂರಸೇನ ಮಧುರಾ
7. ಚೇದಿ ಸೂಕ್ತಿಮತಿ
8. ಮಲ್ಲ ಕುಶಿನಾರ
9. ಕುರು ಹಸ್ತಿನಾಪುರ
10. ಮತ್ಸ್ಯ ವಿರಾಟನಗರಿ
11. ವಜ್ಜಿ ವೈಶಾಲಿ
12. ಅಂಗ ಚಂಪಾ
13. ಕಾಶಿ ಬನಾರಸ್
14. ಕೋಸಲ ಶ್ರಾವಸ್ತಿ
15. ಮಗದ ಗಿರಿವ್ರಜ (ರಾಜಗೃಹ)
16. ಪಾಂಚಾಲ ಕಾಂಪಿಲ್ಯ

⭐ KPSC Exam Focus

  • 16 ಮಹಾಜನಪದಗಳು ಮತ್ತು ರಾಜಧಾನಿ ನೆನಪಿಡಿ
  • ಬ್ರಹ್ಮ, ಗಂಧರ್ವ, ಸ್ವಯಂ ವರ ವಿವಾಹ ವಿಧಾನಗಳು — ಮುಖ್ಯ ಪ್ರಶ್ನೆಗಳು
  • ಸಗೋತ್ರ ವಿವಾಹ ನಿಷೇಧ — ಪರೀಕ್ಷೆಗೆ ಮುಖ್ಯ
  • ಬಹುಪತ್ನಿತ್ವ ಸಾಮಾನ್ಯ; ವಿಧವಾ ವಿವಾಹ ಅಪರೂಪ — ಸಣ್ಣ ಪ್ರಶ್ನೆ
  • ವರ್ಣ ವ್ಯವಸ್ಥೆ — ಶೂದ್ರರ ಸ್ಥಾನಮಾನದ ಕುರಿತು ಸೂಚನೆ
ಹೊಸ ಧರ್ಮಗಳ ಉದಯ Important ★ ಓದಿ

ಹೊಸ ಧರ್ಮಗಳ ಉದಯ (Rise of New Religions)

ಪರೀಕ್ಷೆಗೆ ಮುಖ್ಯ ಅಂಶಗಳು
  • ಪ್ರಮುಖ ಶಿಕ್ಷಣ ಕೇಂದ್ರಗಳು — ವಾರಣಾಸಿ, ಮಥುರಾ, ತಕ್ಷಶಿಲಾ, ವಿಕ್ರಮಶಿಲಾ, ನಳಂದಾ
  • ವ್ಯಾಪಾರ ಸಂಬಂಧಗಳು — ಬರ್ಮಾ, ಲಂಕಾ; ಪ್ರಮುಖ ಬಂದರುಗಳು — ತಾಮ್ರಲಿಪ್ತಿ, ಭರೂಕಚ್
  • ಪ್ರಾಚೀನ ಭಾರತದ ಹೊಸ ಧರ್ಮಗಳು — ಜೈನಧರ್ಮ, ಬೌದ್ಧಧರ್ಮ

🕉️ ಜೈನಧರ್ಮ (Jainism)

  • ಮೊದಲ ತೀರ್ಥಂಕರ — ವೃಷಭನಾಥ (ಆದಿನಾಥ) (ಋಗ್ವೇದದಲ್ಲಿ ಉಲ್ಲೇಖ)
  • ನಿಜವಾದ ಸ್ಥಾಪಕ — 23ನೇ ತೀರ್ಥಂಕರ ಪಾರ್ಶ್ವನಾಥ
  • ಕೊನೆಯ 24ನೇ ತೀರ್ಥಂಕರ — ವರ್ಧಮಾನ ಮಹಾವೀರ (ವೈಶಾಲಿಯ ಸಮೀಪ ಕುಂದಲ ಗ್ರಾಮ)
  • ತಂದೆ — ಸಿದ್ಧಾರ್ಥ, ತಾಯಿ — ತ್ರಿಶಲಾದೇವಿ
  • ಪತ್ನಿ — ಯಶೋದಾ, ಮಗಳು — ಪ್ರಿಯದರ್ಶಿನಿ (ಅನೋಜ್ಯ), ಅಳಿಯ — ಜಮಾಲಿ
  • 30ನೇ ವಯಸ್ಸಿನಲ್ಲಿ ಮನೆಯನ್ನು ತೊರೆದ; 12 ವರ್ಷ ಜ್ಞಾನಕ್ಕಾಗಿ ಅಲೆದಾಟ
  • ಜ್ಞಾನೋದಯ — 42ನೇ ವಯಸ್ಸಿನಲ್ಲಿ ಜೃಂಭಿಕ ಗ್ರಾಮ, ಋಜು ಪಾಲಿಕಾ ನದಿ ದಂಡೆ, ಸಾಲಮರ ಕೆಳಗೆ
  • 11 ಜನ ಶಿಷ್ಯರಿಗೆ — ಗಣಾಧರರು; 72ನೇ ವಯಸ್ಸಿನಲ್ಲಿ ಪಾವಾಪೂರಿಯಲ್ಲಿ ಮರಣ
  • ಪಾರ್ಶ್ವನಾಥನ ಅನುಯಾಯಿಗಳು — ಶ್ವೇತಾಂಬರರು; ಮಹಾವೀರನ ಅನುಯಾಯಿಗಳು — ದಿಗಂಬರರು
  • ದಕ್ಷಿಣ ಭಾರತದಲ್ಲಿ ಜೈನಧರ್ಮದ ಪ್ರಚಾರ — ಭದ್ರಬಾಹು
  • 'ಜಿನ' ಅರ್ಥ — ಇಂದ್ರಿಯಗಳನ್ನು ಗೆದ್ದವನು; ಆರಾಧನಾ ಕೇಂದ್ರ — ಬಸದಿ
  • ಜೈನ ಧರ್ಮದ ಲಕ್ಷಣಗಳು: ವೇದ ತಿರಸ್ಕಾರ, ವರ್ಣವ್ಯವಸ್ಥೆ ಅಡ್ಡ, ಸಮಾನತೆ, ಮೋಕ್ಷ ಸಾಧನೆ
  • ಪಂಚ ಮಹಾವ್ರತಗಳು:
    • ಅಹಿಂಸೆ
    • ಸತ್ಯ
    • ಅಪರಿಗ್ರಹ
    • ಅಸ್ತೇಯ
    • ಬ್ರಹ್ಮಚರ್ಯ
  • ಐದು ಬಗೆಯ ಸಿದ್ಧರು — ತೀರ್ಥಂಕರ, ಅರಹತ್, ಆಚಾರ್ಯ, ಉಪಾಧ್ಯಾಯ, ಸಾಧು

🕉️ ಬೌದ್ಧ ಧರ್ಮ (Buddhism)

  • ಸ್ಥಾಪಕ — ಗೌತಮ ಬುದ್ಧ; ಮೂಲ ಹೆಸರು — ಸಿದ್ಧಾರ್ಥ
  • ತಂದೆ — ಶುದ್ಧೋದನ, ತಾಯಿ — ಮಾಯಾದೇವಿ; ಪತ್ನಿ — ಯಶೋದರಾ, ಮಗ — ರಾಹುಲ
  • ಜನನ ಸ್ಥಳ — ಲುಂಬಿಣಿ (ಕ್ರಿ.ಪೂ. 567) ; 29ನೇ ವಯಸ್ಸಿನಲ್ಲಿ ಅರಮನೆ ತೊರೆದನು
  • ಪ್ರಥಮ ಗುರು — ಆಲಾರಕಲಾಮ; ಎರಡನೇ — ಉದ್ರಕ ರಾಮಪುತ್ರ
  • 35 ನೇ ವಯಸ್ಸಿನಲ್ಲಿ — ಗಯಾದ ಸಮೀಪ, ಅರಳಿ ಮರ ಕೆಳಗೆ ಜ್ಞಾನೋದಯ
  • 'ಬುದ್ಧ' ಅರ್ಥ — ಎಲ್ಲವನ್ನೂ ತಿಳಿದವನು; ಮೊದಲ ಉಪದೇಶ — ಸಾರನಾಥದ ಜಿಂಕೆಯ ವನ
  • ಪ್ರಥಮ ಭಿಕ್ಷೆ — ಸುಜಾತ; ಪ್ರಥಮ ಉಪದೇಶ ಪಡೆದ ಸ್ತ್ರೀ — ಪ್ರಜಾಪತಿ ಗೌತಮಿ; ಪ್ರಿಯ ಶಿಷ್ಯೆ — ಆಮ್ರಪಾಲಿ
  • ಕೊನೆಯ ಉಪದೇಶ — ಸುಭದ್ರ; ಕೊನೆಯ ಮಾತು — "ಅಷ್ಟಾಂಗ ಮಾರ್ಗಗಳಲ್ಲಿ ನಂಬಿಕೆ ಇಡು"
  • ಮಹಾಪರಿನಿರ್ವಾಣ — 80ನೇ ವಯಸ್ಸು, ಕುಶಿನಗರ

🧭 ಬುದ್ಧನ ಜೀವನದ ಚಿಹ್ನೆಗಳು

ಜನನ — ಕಮಲ
ಮಹಾಪರಿತ್ಯಾಗ — ಕುದುರೆ
ಜ್ಞಾನೋದಯ — ಬೋಧಿ ವೃಕ್ಷ
ಪ್ರಥಮ ಬೋಧನೆ (ಧರ್ಮಚಕ್ರ ಪ್ರವರ್ತನ) — ಚಕ್ರ
ಮಹಾಪರಿನಿರ್ವಾಣ — ಸ್ತೂಪ

📚 ಬೌದ್ಧ ಧರ್ಮದ ಪಂಗಡಗಳು

  • ಹೀನಾಯಾನ — ಮೂಲ ಬೋಧನೆ; ಮೂರ್ತಿಪೂಜೆ ಇಲ್ಲ
  • ಮಹಾಯಾನ — ಮೂರ್ತಿಪೂಜೆ; ಬೋಧಿಸತ್ವದ ಮೂಲಕ ಮುಕ್ತಿ ಸಾಧನೆ

☸️ ಬುದ್ಧನ ಬೋಧನೆಗಳು (ನಾಲ್ಕು ಆರ್ಯ ಸತ್ಯಗಳು)

  • ಜಗತ್ತು ದುಃಖದಿಂದ ಕೂಡಿದೆ
  • ದುಃಖದ ಮೂಲ — ಆಸೆ
  • ಆಸೆಯನ್ನು ತೊರೆದಾಗ — ಮುಕ್ತಿ
  • ಮುಕ್ತಿಗಾಗಿ — ಅಷ್ಟಾಂಗ ಮಾರ್ಗ ಅನುಸರಿಸಬೇಕು

📖 ಬೌದ್ಧ ಸಾಹಿತ್ಯ ಮತ್ತು ಸಮ್ಮೇಳನಗಳು

  • ಜಾತಕಗಳು — ಬುದ್ಧನ ಜನ್ಮಾಂತರ ಕಥೆಗಳ ಸಂಗ್ರಹ (ಸುಮಾರು 500 ಕಥೆಗಳು)
  • ತ್ರಿಪಿಟಕಗಳು:
    • ವಿನಯ ಪಿಟಕ — ಭಿಕ್ಷುಗಳ ನಿಯಮಗಳು
    • ಸುತ್ತ ಪಿಟಕ — ಐದು ನಿಕಾಯ (ದೀಘ, ಮಜ್ಜಿಮ, ಸಂಯುತ್ತ, ಅಂಗುತ್ತರ, ಖುದ್ದಕ)
    • ಅಭಿದಮ್ಮ ಪಿಟಕ — ಧರ್ಮದ ಪ್ರಚಾರ, ತತ್ವ ವಿಶ್ಲೇಷಣೆ
  • ಪ್ರಮುಖ ಪುಸ್ತಕಗಳು:
    • ಹೀನಾಯಾನ — ಮಹಾವಸ್ತು
    • ಮಹಾಯಾನ — ಲಲಿತವಿಸ್ತಾರ
    • ವಜ್ರಾಯಾನ — ಮಂಜುಶ್ರೀ ಮೂಲ ಕಲ್ಪ
  • ಸಮ್ಮೇಳನಗಳು (4):
    • ಪ್ರಥಮ — ರಾಜಗೃಹ, ಅಜಾತಶತ್ರು, ಅಧ್ಯಕ್ಷತೆ: ಮಹಾಕಶ್ಯಪ
    • ಎರಡನೇ — ವೈಶಾಲಿ, ಕಾಲಾಶೋಕ, ಅಧ್ಯಕ್ಷತೆ: ಸಬಾಕಾಮಿ
    • ಮೂರನೇ — ಪಾಟಲಿಪುತ್ರ, ಅಶೋಕ, ಅಧ್ಯಕ್ಷತೆ: ಮೊಗ್ಗಲಿಪುತ್ತ ತಿಸ್ಸ
    • ನಾಲ್ಕನೇ — ಕುಂಡಲವನ, ಕನಿಷ್ಕ, ಅಧ್ಯಕ್ಷತೆ: ವಸುಮಿತ್ರ
  • ಬೌದ್ಧ ವಾಸ್ತುಶಿಲ್ಪ — ಸ್ತೂಪ, ಚೈತ್ಯ, ವಿಹಾರ

⭐ KPSC Exam Focus

  • ಜೈನಧರ್ಮ — 24 ತೀರ್ಥಂಕರ, ಮಹಾವೀರನ ಜೀವನಚರಿತ್ರೆ, ಪಂಚ ಮಹಾವ್ರತ
  • ಬೌದ್ಧ ಧರ್ಮ — ಸಿದ್ಧಾರ್ಥ/ಬುದ್ಧ ಜೀವನಚರಿತ್ರೆ, ನಾಲ್ಕು ಆರ್ಯ ಸತ್ಯಗಳು, ಪ್ರಥಮ ಉಪದೇಶ
  • ಬೋಧನಾ ಕೇಂದ್ರಗಳು, ಪಂಗಡಗಳು, ತ್ರಿಪಿಟಕ ಮತ್ತು ಪ್ರಮುಖ ಪುಸ್ತಕಗಳು
  • ಪ್ರಮುಖ ಸಮ್ಮೇಳನಗಳು + ಅಧ್ಯಕ್ಷರು
  • ಬುದ್ಧನ ಜೀವನ ಚಿಹ್ನೆಗಳು (ಜನನ, ಜ್ಞಾನೋದಯ, ಧರ್ಮಚಕ್ರ, ಮಹಾಪರಿನಿರ್ವಾಣ)
ಮೌರ್ಯರು KPSC Focus ಓದಿ

ಮೌರ್ಯ ಮುಂಚಿನ ರಾಜ್ಯಗಳು ಮತ್ತು ಮೌರ್ಯ ಸಾಮ್ರಾಜ್ಯ

ಪರೀಕ್ಷೆಗೆ ಮುಖ್ಯ ಅಂಶಗಳು
  • ಮಗಧ ರಾಜ್ಯ ಸ್ಥಾಪಕರು — ಜರಾಸಂಧ, ಬೃಹದ್ರಥ
  • ಮಗಧ ಆಳಿದ 4 ವಂಶಗಳು:
    • ಬೃಹದ್ರಥ ವಂಶ — ಮೊದಲ ದೊರೆ: ಜರಾಸಂಧ
    • ಹರ್ಯಂಕ ವಂಶ — ಮೊದಲ ಅರಸ: ಬಿಂಬಸಾರ (52 ವರ್ಷ ಆಳ್ವಿಕೆ; ಮಗ: ಅಜಾತಶತ್ರು)
    • ಶಿಶುನಾಗ ವಂಶ — ಶಿಶುನಾಗನು ಅವಂತಿ ವಶಪಡಿಸಿಕೊಂಡನು; ಕಾಲಾಶೋಕ ಪಾಟಲೀಪುತ್ರಕ್ಕೆ ರಾಜಧಾನಿ ವರ್ಗಾಯಿಸಿದನು ; 2ನೇ ಬೌದ್ಧ ಸಮ್ಮೇಳನ
    • ನಂದ ವಂಶ — ಸ್ಥಾಪಕ: ಮಹಾಪದ್ಮನಂದ; ಕೊನೆಯ ದೊರೆ: ಧನನಂದ (ಅಪಾರ ಸೈನ್ಯ)
  • ಪ್ರಮುಖ ನಗರಗಳು: ಪಾಟಲೀಪುತ್ರ (ಉದಯಭದ್ರ ಗಂಗಾ + ಸೋನ್ ಸಂಗಮ), ವೈಶಾಲಿ, ಅವಂತಿ
  • ವಿವಾಹ, ರಾಜಕೀಯ ಸಂಬಂಧಗಳು: ಕೋಸಲದ ಪ್ರಸನ್ನಜೇತನ ಮಗಳನ್ನು ಬಿಂಬಸಾರನು ವಿವಾಹ

🏛️ ಮೌರ್ಯ ಸಾಮ್ರಾಜ್ಯ (Mauryan Empire)

  • ಸ್ಥಾಪಕ — ಚಂದ್ರಗುಪ್ತ ಮೌರ್ಯ (ಚಾಣಕ್ಯ ಸಹಾಯದಿಂದ ಧನನಂದನು ಕೊಂದು ಸ್ಥಾಪನೆ)
  • ಕಾಲ — ಕ್ರಿ.ಪೂ. 323-187
  • ರಾಜಧಾನಿ — ಪಾಟಲೀಪುತ್ರ
  • ಚಂದ್ರಗುಪ್ತನು ಸೆಲ್ಯೂಕಸನನ್ನು ಸೋಲಿಸಿ ಅವನ ಮಗಳು ಹೆಲನಳನ್ನು ವಿವಾಹ
  • 500 ಆನೆಗಳು ಸೆಲ್ಯೂಕಸನಿಗೆ ಪ್ರಾತಿಷ್ಠೆ
  • ಚಂದ್ರಗುಪ್ತನು ಜೈನ ವ್ರತ (ಶ್ರವಣಬೆಳಗೊಳ, ಭದ್ರಬಾಹು) ಕೈಗೊಂಡು ದೇಹತ್ಯಾಗ
  • ಮಗ — ಬಿಂದುಸಾರ (ಕ್ರಿ.ಪೂ. 299-273); ಬಿರುದು: 'ಅಮಿತ್ರ ಘಾತ'
  • ಪ್ರಸಿದ್ಧ ಮೌರ್ಯರ ದೊರೆ — ಅಶೋಕ (ಕ್ರಿ.ಪೂ. 261: ಕಳಿಂಗ ಯುದ್ಧ; ಧರ್ಮಾಶೋಕ)
  • ಅಶೋಕ ಬೌದ್ಧ ಧರ್ಮ ಸ್ವೀಕರಿಸಿದಿದ್ದು — ಬಾಬ್ರೂ ಶಾಸನ, 4 ಮುಖದ ಸಿಂಹ ಸ್ತಂಭ (ಸಾರನಾಥ)
  • ಖರೋಷ್ಠಿ ಲಿಪಿ: ಮನ್ಸೆರ್ & ಶಾಬಾಜ್‌ಗಿರಿ; ಮಸ್ಕಿ ಶಾಸನ — ಡಾ. ಸಿ. ಬೀಡ್
  • ಕೊನೆಯ ದೊರೆ — ಬೃಹದ್ರಥ; ಪುಷ್ಯಮಿತ್ರ ಶೃಂಗ ಶೃಂಗಕ್ರಾಂತಿ
  • ನ್ಯಾಯಾಂಗ: ಸಿವಿಲ್ ಕೋರ್ಟ್ — ಧರ್ಮಸ್ಥಾನೀಯ; ಕ್ರಿಮಿನಲ್ — ಕಂಟಕ ಶೋಧನ

📝 ಮೌರ್ಯರ ಮಂತ್ರಿ ಮಂಡಲ

  • ಮಂತ್ರಿನ್ — ಮಹಾಮಾತ್ಯ
  • ಪುರೋಹಿತ — ಮುಖ್ಯ ಉಪಾಸಕ
  • ಸೇನಾಪತಿ — ಮುಖ್ಯ ದಂಡನಾಯಕ
  • ಸಮಹರ್ತ — ಕಂದಾಯಾಧಿಕಾರಿ
  • ಪ್ರಶಸ್ಥಿ — ಕಾರಾಗೃಹ ಮುಖ್ಯಸ್ಥ
  • ಸನ್ನಿಧಾತ — ಖಜಾನಾಧಿಕಾರಿ
  • ವ್ಯವಹಾರಿಕ — ಮುಖ್ಯ ನ್ಯಾಯಾಧೀಶ
  • ದಂಡಪಾಲ — ಪೊಲೀಸ್ ಮುಖ್ಯಸ್ಥ
  • ಪ್ರಾದೇಶಿಕ — ಜಿಲ್ಲಾಡಳಿತ ಮುಖ್ಯಸ್ಥ

💰 ತೆರಿಗೆಗಳು (Taxes)

  • ಭಾಗ — ಭೂಕಂದಾಯ
  • ಪಿಂಡಾರಕ — ಗ್ರಾಮ ಗುಂಪಿನ ತೆರಿಗೆ
  • ಕರ — ಹಣ್ಣು/ಹೂವಿನ ತೋಟ
  • ಹರಣ್ಯ — ವಿಶೇಷ ಬೆಳೆಗಳು
  • ಪ್ರಣಯ — ತುರ್ತು ತೆರಿಗೆ
  • ತಾಮ್ರಲಿಪ್ತಿ — ಪ್ರಮುಖ ಬಂದರು

🏛️ ಮೌರ್ಯರ ನಂತರದ ಭಾರತ

  • ಶೃಂಗ ಮನೆತನದ ಸ್ಥಾಪಕ — ಪುಷ್ಯಮಿತ್ರ ಶೃಂಗ
  • ವಿದರ್ಭ ರಾಜ ಯಜ್ಞಸೇನ ಸೋಲಿಸಿದನು
  • ಹೂಣರ ದಾಳಿ ತಡೆ; ಕೊನೆಯ ದೊರೆ — ದೇವಭೂತಿ

📚 ಪ್ರಮುಖ ಗ್ರಂಥಗಳು ಮತ್ತು ಲೇಖಕರು

  • ಅಷ್ಟಾಧ್ಯಾಯಿ — ಪಾಣಿನಿ
  • ಅಭಿಧಮ್ಮಕೋಶ — ವಸುಬಂಧು
  • ಬುದ್ಧಚರಿತ, ಸೂತ್ರಾಲಂಕಾರ — ಅಶ್ವಘೋಷ
  • ಮುದ್ರಾರಾಕ್ಷಸ — ವಿಶಾಖದತ್ತ & ದೇವಿಚಂದ್ರ ಗುಪ್ತ
  • ಅರ್ಥಶಾಸ್ತ್ರ — ಚಾಣಕ್ಯ
  • ಮಹಾಭಾಷ್ಯ — ಪತಂಜಲಿ
  • ಸ್ವಪ್ನ ವಾಸವದತ್ತಂ — ಭಾಸ
  • ನಾಗಾನಂದ, ರತ್ನಾವಳಿ, ಪ್ರಿಯದರ್ಶಿಕ — ಹರ್ಷ
  • ಕಾದಂಬರಿ, ಹರ್ಷಚರಿತ — ಬಾಣಭಟ್ಟ
  • ರಾಜತರಂಗಿಣಿ — ಕಲ್ಹಣ
  • ವಿಕ್ರಮಾಂಕದೇವ ಚರಿತ — ಬಿಲ್ಹಣ
  • ಕುಮಾರಪಾಲ ಚರಿತ — ಹೇಮಚಂದ್ರ
  • ಗಾಥಾಸಪ್ತಶತಿ — ಹಾಲ
  • ಅಮರಕೋಶ — ಅಮರಸಿಂಹ
  • ಪಂಚತಂತ್ರ, ಹಿತೋಪದೇಶ — ವಿಷ್ಣುಶರ್ಮ
  • ಸೂರ್ಯ ಸಿದ್ಧಾಂತ — ಆರ್ಯಭಟ
  • ಗೀತ ಗೋವಿಂದ — ಜಯದೇವ
  • ಉತ್ತರರಾಮ ಚರಿತ, ಮಹಾವೀರ ಚರಿತ — ಭವಭೂತಿ
  • ಸುಶ್ರುತ ಸಂಹಿತ — ಸುಶ್ರುತ; ಕಾಮಸೂತ್ರ — ವಾತ್ಸಾಯನ
  • ನಾಟ್ಯಶಾಸ್ತ್ರ — ಭರತ

🏺 ಶಾತವಾಹನರು

  • ಸ್ಥಾಪಕ — ಸಿಮುಖ; ರಾಜಧಾನಿ — ಪೈಠಾಣ; ಪ್ರಸಿದ್ಧ ದೊರೆ — ಗೌತಮಿಪುತ್ರ ಶಾತಕರ್ಣಿ
  • ಬಿರುದು — 'ತ್ರೈಸಮುದ್ರ ತೋಯ ಪಿತಾವಾಹನ'
  • ಕೊನೆಯ ದೊರೆ — ಯಜ್ಞಶ್ರೀ ಶಾತಕರ್ಣಿ
  • ಗಾಥಾ ಸಪ್ತಶತಿ — ಹಾಲ (700 ಪದ್ಯಗಳು)

⚔️ ಇಂಡೋ-ಗ್ರೀಕರು

  • ಪ್ರಸಿದ್ಧ ದೊರೆ — ಮೆನಾಂಡರ್; ರಾಜಧಾನಿ — ಶಾಕಲ (ಪಂಜಾಬ್)
  • ಪ್ರಮುಖ ಕೃತ್ಯ — ನಾಣ್ಯಗಳು ಹೊರಡಿಸಿದವರು; 'ಮಿಲಿಂದ ಪನ್ಹೋ' — ಮೆನಾಂಡರ್ & ನಾಗಸೇನ
  • ಕೊನೆಯ ದೊರೆ — ಹರ್ಮೆಯಸ್

🎭 ಶಕರು & ಕುಶಾನರು

  • ಶಕರ ಸ್ಥಾಪಕ — ಮೋಯೆಸ್; ರಾಜಧಾನಿ — ತಕ್ಷಶಿಲಾ; ಪ್ರಸಿದ್ಧ ದೊರೆ — ರುದ್ರದಮನ
  • ಕುಶಾನ ಸ್ಥಾಪಕ — ಕುಜುಲ ಕಡ್‌ಫೀಸಸ್; ಮೊದಲ ರಾಜಧಾನಿ — ಪೇಶಾವರ; ಎರಡನೇ — ಮಥುರಾ
  • ಪ್ರಸಿದ್ಧ ದೊರೆ — ಕನಿಷ್ಕ; 'ಶಕ ವರ್ಷ' ಆರಂಭ — 78 ಕ್ರಿ.ಶ.; 4ನೇ ಬೌದ್ಧ ಸಮ್ಮೇಳನ; 'ಎರಡನೇ ಅಶೋಕ'
  • ಗುರು & ಕವಿ — ಅಶ್ವಘೋಷ; ಕಲೆ — ಗಾಂಧಾರ (ಇಂಡೋ-ಗ್ರೀಕ್)
  • ಕುಶಾನ ವಿದೇಶಿ ಸಂಪರ್ಕ: ಗ್ರೀಕ್ & ರೋಮ್; ವೈದ್ಯರು — ಚರಕ, ಸುಶ್ರುತ

⭐ KPSC Exam Focus

  • ಮಗಧ 4 ವಂಶಗಳು + ಪ್ರಮುಖ ದೊರೆಗಳು (ಬಿಂಬಸಾರ, ಅಶೋಕ, ಧನನಂದ)
  • ಚಂದ್ರಗುಪ್ತ ಮೌರ್ಯ — ಸ್ಥಾಪಕ, ಸೆಲ್ಯೂಕಸನ ಸೋಲು, ಜೈನ ವ್ರತ
  • ಅಶೋಕ — ಕಳಿಂಗ ಯುದ್ಧ, ಧರ್ಮಾಶೋಕ, ಬಾಬ್ರೂ ಶಾಸನ, 4 ಮುಖದ ಸಿಂಹ ಸ್ತಂಭ, ಲುಂಬಿಣಿ ಭೇಟಿ
  • ಮೌರ್ಯರ ಆಡಳಿತ ವ್ಯವಸ್ಥೆ — ಮಂತ್ರಿ ಮಂಡಲ, ನ್ಯಾಯಾಂಗ, ತೆರಿಗೆಗಳು
  • ಶ್ರಂಗರ ಕೃಷ್ಣ/ಪುಷ್ಯಮಿತ್ರ ಶೃಂಗ ಸಾಧನೆಗಳು
  • ಪ್ರಮುಖ ಗ್ರಂಥಗಳು + ಲೇಖಕರು
  • ಶಾತವಾಹನರು, ಇಂಡೋ-ಗ್ರೀಕರು, ಶಕರು, ಕುಶಾನರು — ಮುಖ್ಯ ದೊರೆ, ರಾಜಧಾನಿ, ಬಿರುದುಗಳು, ಕಲೆ/ಸಮ್ಮೇಳನಗಳು
ಗುಪ್ತರು KPSC Focus ಓದಿ

🏛️ ಗುಪ್ತರು

ಪ್ರಮುಖ ಅಂಶಗಳು (Exam Focus)
  • ಸ್ಥಾಪಕ – ಶ್ರೀಗುಪ್ತ
  • ಪ್ರಥಮ ರಾಜಧಾನಿ – ಪಾಟಲೀಪುತ್ರ; ಎರಡನೆಯ ರಾಜಧಾನಿ – ಉಜ್ಜಯಿನಿ
  • ಗುಪ್ತರ ಲಾಂಛನ – ಗರುಡ
  • ಶ್ರೀಗುಪ್ತನು ಬೌದ್ಧ ಯಾತ್ರಿಗರಿಗೆ ಮೃಗಶಿಖವನ ನಿರ್ಮಿಸಿದನು (ಗಯಾದ ಸಮೀಪ)
  • ಗುಪ್ತರ ನಿಜವಾದ ಇತಿಹಾಸ ಆರಂಭ – 1ನೇ ಚಂದ್ರಗುಪ್ತ (320-335 ಕ್ರಿ.ಶ.)
  • 1ನೇ ಚಂದ್ರಗುಪ್ತ – ಬಿರುದು: ಮಹಾರಾಜಾಧಿರಾಜ; 'ಗುಪ್ತ ಶಕೆ' ಆರಂಭ; ಲಿಚ್ಛವಿ ಕುಮಾರದೇವಿ ವಿವಾಹ
  • ಸಮುದ್ರಗುಪ್ತ – 'ಭಾರತದ ನೆಪೋಲಿಯನ್' (ವಿ.ಎ. ಸ್ಮಿತ್), ಅಲಹಾಬಾದ್ ಸ್ತಂಭ ಶಾಸನ ಹೊರಡಿಸಿದನು (ಹರಿಷೇಣ)
  • ಸಮುದ್ರಗುಪ್ತ – ಕಂಚಿಯಲ್ಲಿ ಪಲ್ಲವ ಅರಸನಾದ ವಿಷ್ಣುಗೋಪನನ್ನು ಸೋಲಿಸಿದನು
  • ದಕ್ಷಿಣ ದಾಳಿಯ ಸಮಯದಲ್ಲಿ ಗ್ರಹಣ, ಮೋಕ್ಷ, ಅನುಗ್ರಹ ತಂತ್ರಗಳು; 'ನೂರು ಸಮರಗಳ ನಾಯಕ' (ಅಲಹಾಬಾದ್ ಸ್ತಂಭ)
  • ಸಂಸ್ಕೃತ ಕೃತಿ – ಕೃಷ್ಣಚರಿತೆ; ಕವಿರಾಜ ಬಿರುದು; ಧನುರ್ಧಾರಿ, ಪರಶು, ವೀಣಾಧಾರಿ ನಾಣ್ಯಗಳನ್ನು ಚಲಾವಣೆ
  • ಬೌದ್ಧ ವಿದ್ವಾಂಸ – ಅಸಂಗ, ವಸುಬಂಧು (ಆಸ್ಥಾನ)
  • 2ನೇ ಚಂದ್ರಗುಪ್ತ – 'ಗುಪ್ತರ ಸುವರ್ಣಯುಗದ ಶಿಲ್ಪಿ'; ಹೆಸರುಗಳು: ದೇವಶ್ರೀ, ದೇವಗುಪ್ತ, ದೇವರಾಜ; ಬಿರುದು: ವಿಕ್ರಮಾದಿತ್ಯ, ಶಕಾರಿ
  • 2ನೇ ಚಂದ್ರಗುಪ್ತ – ಶಕರ 3ನೇ ರುದ್ರಸಿಂಹನನ್ನು ಸಂಹರಿಸಿ ಬಿರುದು ಧರಿಸಿದನು; ಮೆಹ್ರೌಲಿ ಸ್ತಂಭ (23.8 ಅಡಿ, 6000 ಕೆಜಿ ಲೋಹ)
  • ಆಸ್ಥಾನದಲ್ಲಿ ನವರತ್ನ ಕವಿಗಳ ಕೂಟ; ಚೀನೀ ಪ್ರವಾಸಿ ಫಾಹಿಯಾನ್ ಭೇಟಿ (400-411)
  • ಉಜ್ಜಯಿನಿ – ಪ್ರಮುಖ ನಗರ; ನಾಣ್ಯ ಬಳಕೆಯು ಹೆಚ್ಚಳ – ಕುಮಾರಗುಪ್ತ
  • ಕುಮಾರಗುಪ್ತ – ಅಶ್ವಮೇಧ ಯಾಗ; ಮಂತ್ರಿ: ನರಸಿಂಹಗುಪ್ತ; ನಲಂದಾ ವಿಶ್ವವಿದ್ಯಾಲಯ ಸ್ಥಾಪನೆ
  • ಸ್ಕಂದಗುಪ್ತ – ಬಿರುದುಗಳು: ಕ್ರಮಾಧಿತ್ಯ, ವಿಕ್ರಮಾದಿತ್ಯ; ಹೂಣರ ದಾಳಿಯಿಂದ ಅವನತಿ
  • ಕೊನೆಯ ದೊರೆ – ವಿಷ್ಣುಗುಪ್ತ
  • ರಾಜ್ಯ ವಿಭಾಗ – ಪ್ರಾಂತ್ಯ, ವಿಷಯ, ಗ್ರಾಮ; ಅಧಿಕಾರಿಗಳು – ಕುಮಾರ ಅಮಾತ್ಯರು
  • ಪ್ರಸಿದ್ಧ ನಾಟಕಕಾರ – ಭಾಸ (13 ನಾಟಕಗಳು)
  • ಹಿಂದೂ ಧರ್ಮ ಪುನರುತ್ಥಾನ; ಆಡಳಿತ – ಊಳಿಗಮಾನ್ಯದ ಲಕ್ಷಣ
  • ಬ್ರಾಹ್ಮಣರಿಗೆ ಉನ್ನತ ಸ್ಥಾನ; ಶೂದ್ರರು – ಕೃಷಿಕ
  • ಬಂದರು: ಬಂಗಾಳ – ತಾಮ್ರಲಿಪ್ತಿ; ದಕ್ಷಿಣ – ಕಲ್ಯಾಣ, ಬ್ರೋಚ್, ಕ್ಯಾಂಬೆ
  • ಗುಪ್ತರ ಕಾಲದ ದೇವಾಲಯಗಳು – ನಾಗರ ಶೈಲಿ, ದಿಯೋಗಢದ ದಶಾವತಾರ ದೇವಾಲಯ 40 ಅಡಿ ಶಿಖರ
  • ಪ್ರಸಿದ್ಧ ಖಗೋಳ ಶಾಸ್ತ್ರಜ್ಞರು: ವರಾಹಮಿಹಿರ, ಆರ್ಯಭಟ್ಟ

📝 ಪ್ರಮುಖ ದೊರೆಗಳು & ಸಾಧನೆಗಳು

ರಾಜರು ಬಿರುದು/ಶಾಖೆ ಪ್ರಮುಖ ಸಾಧನೆಗಳು
1ನೇ ಚಂದ್ರಗುಪ್ತ ಮಹಾರಾಜಾಧಿರಾಜ ಗುಪ್ತ ಶಕೆ ಪ್ರಾರಂಭ; ಲಿಚ್ಛವಿ ಕುಮಾರದೇವಿ ವಿವಾಹ
ಸಮುದ್ರಗುಪ್ತ ಭಾರತದ ನೆಪೋಲಿಯನ್ ಅಲಹಾಬಾದ್ ಸ್ತಂಭ; ದಕ್ಷಿಣ ದಾಳಿ; 100 ಯುದ್ಧಗಳ ನಾಯಕ; ಕೃಷ್ಣಚರಿತೆ; ನಾಣ್ಯ ಪರಿಚಯ
2ನೇ ಚಂದ್ರಗುಪ್ತ ದೇವಶ್ರೀ, ದೇವಗುಪ್ತ, ದೇವರಾಜ, ವಿಕ್ರಮಾದಿತ್ಯ ಮೆಹ್ರೌಲಿ ಲೋಹ ಸ್ತಂಭ; ನವರತ್ನ ಕವಿ ಕೂಟ; ಫಾಹಿಯಾನ್ ಭೇಟಿ
ಕುಮಾರಗುಪ್ತ - ಅಶ್ವಮೇಧ ಯಾಗ; ನಲಂದಾ ವಿಶ್ವವಿದ್ಯಾಲಯ ಸ್ಥಾಪನೆ ; ನಾಣ್ಯ ಚಲಾವಣೆ
ಸ್ಕಂದಗುಪ್ತ ಕ್ರಮಾಧಿತ್ಯ, ವಿಕ್ರಮಾದಿತ್ಯ ಹೂಣರ ದಾಳಿ; ರಾಜಧಾನಿ ಸುರಕ್ಷೆ
ಕೊನೆಯ ದೊರೆ ವಿಷ್ಣುಗುಪ್ತ -

💰 ನಾಣ್ಯ & ಆರ್ಥಿಕತೆ

  • ನಾಣ್ಯಗಳು: ಧನುರ್ಧಾರಿ, ಪರಶು, ವೀಣಾಧಾರಿ, ಅಶ್ವಮೇಧ, ವ್ಯಾಘ್ರ ಪರಾಕ್ರಮ
  • ವ್ಯಾಪಾರ & ಬಂದರುಗಳು: ಬಂಗಾಳ – ತಾಮ್ರಲಿಪ್ತಿ; ದಕ್ಷಿಣ – ಕಲ್ಯಾಣ, ಬ್ರೋಚ್, ಕ್ಯಾಂಬೆ
  • ಶಿಕ್ಷಣ & ಕೇಂದ್ರಗಳು: ನಲಂದಾ ವಿಶ್ವವಿದ್ಯಾಲಯ, ಉಜ್ಜಯಿನಿ ಪ್ರಮುಖ ನಗರ

🎭 ಸಾಹಿತ್ಯ & ಕಲೆ

  • ನಾಟಕಕಾರ: ಭಾಸ – 13 ನಾಟಕಗಳು; ಕವಿರಾಜ: ಸಮುದ್ರಗುಪ್ತ
  • ಸಂಗೀತ, ಶಾಸ್ತ್ರ, ಕಲೆ: ನಾಗರ ಶೈಲಿ ದೇವಾಲಯಗಳು, ದಶಾವತಾರ ದೇವಾಲಯ, ಗಯಾದ ಮೃಗಶಿಖವನ್
  • ಗ್ರಂಥಗಳು: ಸಂಸ್ಕೃತ ಕೃತಿಗಳು, ಕೃಷ್ಣಚರಿತೆ, ವೈಜ್ಞಾನಿಕ ಗ್ರಂಥಗಳು

🌟 ಧರ್ಮ & ಸಮಾಜ

  • ಹಿಂದೂ ಧರ್ಮ ಪುನರುತ್ಥಾನ; ಬ್ರಾಹ್ಮಣರಿಗೆ ಪ್ರಮುಖ ಸ್ಥಾನ; ಶೂದ್ರರು ಕೃಷಿಕ
  • ಬೌದ್ಧ ವಿದ್ವಾಂಸ: ಅಸಂಗ, ವಸುಬಂಧು (ಸಮುದ್ರಗುಪ್ತ ಆಸ್ಥಾನ)
  • ಗುಪ್ತರ ಆಡಳಿತ: ಊಳಿಗಮಾನ್ಯದ ಲಕ್ಷಣ; ರಾಜ್ಯ – ಪ್ರಾಂತ್ಯ, ವಿಷಯ, ಗ್ರಾಮ; ಅಧಿಕಾರಿಗಳು – ಕುಮಾರ ಅಮಾತ್ಯರು
  • ಪ್ರಸಿದ್ಧ ಖಗೋಳ ಶಾಸ್ತ್ರಜ್ಞರು: ವರಾಹಮಿಹಿರ, ಆರ್ಯಭಟ್ಟ

⭐ ಪರೀಕ್ಷೆ ಟಿಪ್ಪಣಿಗಳು

  • ಮುಖ್ಯ ದೊರೆಗಳು & ಬಿರುದುಗಳು
  • ರಾಜಧಾನಿ – ಪಾಟಲೀಪುತ್ರ, ಉಜ್ಜಯಿನಿ
  • ಸಮುದ್ರಗುಪ್ತ – ಅಲಹಾಬಾದ್ ಸ್ತಂಭ, 100 ಯುದ್ಧ, ಕೃಷ್ಣಚರಿತೆ, ನಾಣ್ಯಗಳು
  • 2ನೇ ಚಂದ್ರಗುಪ್ತ – ಮೆಹ್ರೌಲಿ ಲೋಹ ಸ್ತಂಭ , ನವರತ್ನ, ಫಾಹಿಯಾನ್ ಭೇಟಿ
  • ಕುಮಾರಗುಪ್ತ – ಅಶ್ವಮೇಧ, ನಲಂದಾ ಸ್ಥಾಪನೆ, ನಾಣ್ಯ ಚಲಾವಣೆ
  • ಸ್ಕಂದಗುಪ್ತ – ಹೂಣರ ದಾಳಿ & ರಾಜಧಾನಿ ರಕ್ಷಣೆ
  • ಗುಪ್ತರ ಕಾಲದ ಕಲಾ, ಸಾಹಿತ್ಯ, ಶಾಸ್ತ್ರಜ್ಞಾನ, ಧಾರ್ಮಿಕ ಪುನರುತ್ಥಾನ
ವರ್ಧನ ಸಾಮ್ರಾಜ್ಯ ಓದಿ

🏛️ ವರ್ಧನ ಸಾಮ್ರಾಜ್ಯ

ಪ್ರಮುಖ ಅಂಶಗಳು (Exam Focus)
  • ವರ್ಧನ ಸಂತತಿಯ ಸ್ಥಾಪಕ – ಪುಷ್ಯಭೂತಿ
  • ವರ್ಧನರ ನಿಜವಾದ ಇತಿಹಾಸ ಪ್ರಭಾಕರ ವರ್ಧನನಿಂದ ಆರಂಭ
  • ಪ್ರಥಮ ರಾಜಧಾನಿ – ಥಾಣೇಶ್ವರ; ಎರಡನೆಯ ರಾಜಧಾನಿ – ಕನೋಜ್
  • ಪ್ರಭಾಕರ ವರ್ಧನನ ಮಕ್ಕಳು: ರಾಜ್ಯವರ್ಧನ, ಹರ್ಷವರ್ಧನ, ರಾಜಶ್ರೀ
  • ರಾಜಶ್ರೀಯನ್ನು ಕನೋಜದ ಮೌಖರಿ ಅರಸ ಗ್ರಹವರ್ಮನಿಗೆ ವಿವಾಹ; ಮಾಳವದ ದೇವಗುಪ್ತ ವಿರೋಧ
  • ಗೌಡದೇಶದ ಶಶಾಂಕ ದೇವಗುಪ್ತ ಸಹಾಯದಿಂದ ಗ್ರಹವರ್ಮನನ್ನು ಕೊಂದು ರಾಜಶ್ರೀಯ ಬಂಧನ
  • ಪ್ರಭಾಕರ ವರ್ಧನ ಮರಣದ ನಂತರ ರಾಜ್ಯವರ್ಧನ ಅಧಿಕಾರಕ್ಕೆ ಬಂದನು
  • ರಾಜ್ಯವರ್ಧನ ಕ್ರಿ.ಶ. 606 ರಲ್ಲಿ ಶಶಾಂಕ & ದೇವಗುಪ್ತ ಕೊಲೆ ಮಾಡಿದವರು
  • ಹರ್ಷವರ್ಧನ ಆಡಳಿತ: ಕ್ರಿ.ಶ. 606-647; 606 ರಲ್ಲಿ ಹರ್ಷ ಶಕೆ ಪ್ರಾರಂಭ
  • ಪ್ರಸಿದ್ಧ ದೊರೆ – ಹರ್ಷವರ್ಧನ
  • ಕಾಮರೂಪದ ಅರಸ ಭಾಸ್ಕರನೊಂದಿಗೆ ಹರ್ಷವರ್ಧನ ಸ್ನೇಹ
  • ಹರ್ಷವರ್ಧನ & ಭಾಸ್ಕರವರ್ಮ ದೇವಗುಪ್ತ & ಶಶಾಂಕ ಸೋಲಿಸಿದರು
  • ಬೋಧಿ ವೃಕ್ಷ ಬುಡಸಹಿತ ಕತ್ತರಿಸಿದ ದೊರೆ – ಶಶಾಂಕ
  • ಹರ್ಷವರ್ಧನ ನರ್ಮದಾ ನದಿ ದಂಡೆಯ ಮೇಲೆ ಇಮ್ಮಡಿ ಪುಲಿಕೇಶಿ ಕೈಯಲ್ಲಿ ಸೋಲು (634)
  • ಬಿರುದುಗಳು: ಶಿಲಾದಿತ್ಯ, ಉತ್ತರ ಪಥೇಶ್ವರ
  • ರಾಜಧಾನಿ ವರ್ಗಾವಣೆ: ಥಾಣೇಶ್ವರ → ಕನೋಜ್
  • ಚೀನಿ ಪ್ರವಾಸಿಗ: ಹ್ಯೂಯೆನ್‌ತ್ಸಾಂಗ್ ಭೇಟಿಗಳು; 643 ರಲ್ಲಿ ಕನೋಜ್‌ನಲ್ಲಿ ಸಮ್ಮೇಳನ; 643 ರಲ್ಲಿ ಪ್ರಯಾಗದಲ್ಲಿ ಧರ್ಮಸಮ್ಮೇಳನ
  • ಪ್ರತಿ ಐದು ವರ್ಷಕ್ಕೆ ಪ್ರಯಾಗ ಸಮ್ಮೇಳನ
  • ಪ್ರಯಾಗ ಸಮ್ಮೇಳನದಲ್ಲಿ ಹರ್ಷವರ್ಧನ ಬೌದ್ಧ ಸನ್ಯಾಸಿ ದಿವಾಕರ ಮಿತ್ರ & ರಾಜಶ್ರೀಯ ಸಹಾಯದಿಂದ ವೈಭವ ಉಡುಪುಗಳನ್ನು ತ್ಯಜಿಸಿ ನಾರುಗೆಯನ್ನು ಕೊಟ್ಟನು
  • ಪ್ರಯಾಗ ಸಮ್ಮೇಳನವನ್ನು ಮಹಾಮೋಕ್ಷ ಸಮ್ಮೇಳನ ಎಂದು ಕರೆಯುತ್ತಾರೆ
  • ಸಂಸ್ಕೃತದಲ್ಲಿ ನಾಟಕಗಳು: ನಾಗಾನಂದ, ರತ್ನಾವಳಿ, ಪ್ರಿಯದರ್ಶಿಕಾ
  • ಆಸ್ಥಾನದಲ್ಲಿ ಬಾಣಭಟ್ಟ ಕವಿ – ಹರ್ಷಚರಿತೆ, ಪಾರ್ವತಿ ಪರಿಣಯ, ಚಂಡೀಶತಕ, ಕಾದಂಬರಿ ರಚನೆ
  • ಹ್ಯೂಯೆನ್‌ತ್ಸಾಂಗ್ ಸಿ-ಯು-ಕಿ ಗ್ರಂಥದಲ್ಲಿ ಹರ್ಷನ ಆಡಳಿತ ವಿವರ

📝 ಪ್ರಮುಖ ದೊರೆಗಳು & ಸಾಧನೆಗಳು

ರಾಜರು ಬಿರುದು/ಶಾಖೆ ಪ್ರಮುಖ ಸಾಧನೆಗಳು
ಪ್ರಭಾಕರ ವರ್ಧನ - ವರ್ಧನ ಸಂತತಿ ಸ್ಥಾಪನೆ; ಮಕ್ಕಳಿಗೆ ರಾಜ್ಯವರ್ಧನ, ಹರ್ಷವರ್ಧನ, ರಾಜಶ್ರೀ
ರಾಜ್ಯವರ್ಧನ - ಕ್ರಿ.ಶ. 606 ರಲ್ಲಿ ಅಧಿಕಾರಕ್ಕೆ ಬಂದನು; ಶಶಾಂಕ & ದೇವಗುಪ್ತರಿಂದ ಕೊಲೆ
ಹರ್ಷವರ್ಧನ ಶಿಲಾದಿತ್ಯ, ಉತ್ತರ ಪಥೇಶ್ವರ 606-647 ರವರೆಗೆ ಆಡಳಿತ; ರಾಜಧಾನಿ ಥಾಣೇಶ್ವರ → ಕನೋಜ್; ಚೀನಿ ಪ್ರವಾಸಿಗ ಹ್ಯೂಯೆನ್‌ತ್ಸಾಂಗ್ ಭೇಟಿಗಳು; ಮಹಾಮೋಕ್ಷ ಸಮ್ಮೇಳನ; ಬಾಣಭಟ್ಟ ಕೃತಿಗಳು; ಸೋಲುಗಳು & ಜಯಗಳು

💰 ಆರ್ಥಿಕತೆ & ಸಾಮಾಜಿಕ ವ್ಯವಸ್ಥೆ

  • ರಾಜಧಾನಿ: ಥಾಣೇಶ್ವರ, ಕನೋಜ್
  • ಸಮ್ಮೇಳನಗಳು & ಧಾರ್ಮಿಕ ಉದ್ಘಾಟನೆಗಳು: ಪ್ರಯಾಗ, ಕನೋಜ್
  • ಅಂತರರಾಷ್ಟ್ರೀಯ ಸಂಪರ್ಕ: ಚೀನಿ ಪ್ರವಾಸಿಗ – ಹ್ಯೂಯೆನ್‌ತ್ಸಾಂಗ್

🎭 ಸಾಹಿತ್ಯ & ಕಲಾ

  • ನಾಟಕಗಳು: ನಾಗಾನಂದ, ರತ್ನಾವಳಿ, ಪ್ರಿಯದರ್ಶಿಕಾ
  • ಕವಿ: ಬಾಣಭಟ್ಟ – ಹರ್ಷಚರಿತೆ, ಪಾರ್ವತಿ ಪರಿಶಿಷ್ಟ, ಚಂಡೀಶತಕ, ಕಾದಂಬರಿ
  • ಆಸ್ಥಾನದಲ್ಲಿ ನಾಟಕ & ಸಾಹಿತ್ಯ ಅಭಿವೃದ್ಧಿ

🌟 ಧರ್ಮ & ಸಮಾಜ

  • ಬೌದ್ಧಿಕತೆ & ಧರ್ಮಸಮ್ಮೇಳನಗಳು
  • ಪ್ರಶಸ್ತಿ & ವೈಭವ ಉಡುಪುಗಳ ಕಾರ್ಯಕ್ರಮಗಳು
  • ರಾಜಕೀಯ ನಿಯಂತ್ರಣ, ಸಂಬಂಧಗಳು, ಮೈತ್ರಿ & ಯುದ್ಧಗಳು

⭐ ಪರೀಕ್ಷೆ ಟಿಪ್ಪಣಿಗಳು

  • ಪ್ರಮುಖ ದೊರೆಗಳು: ಪ್ರಭಾಕರ, ರಾಜ್ಯವರ್ಧನ, ಹರ್ಷವರ್ಧನ
  • ರಾಜಧಾನಿ: ಥಾಣೇಶ್ವರ, ಕನೋಜ್
  • ಹರ್ಷವರ್ಧನ – ಮಹಾಮೋಕ್ಷ ಸಮ್ಮೇಳನ, ಚೀನಿ ಪ್ರವಾಸಿ ಭೇಟಿ
  • ಸಂಗೀತ, ನಾಟಕ, ಸಾಹಿತ್ಯ: ಬಾಣಭಟ್ಟ, ನಾಗಾನಂದ, ರತ್ನಾವಳಿ, ಪ್ರಿಯದರ್ಶಿಕಾ
  • ಸೈನಿಕ & ರಾಜಕೀಯ ಸಾಧನೆಗಳು: ಸೋಲುಗಳು & ಜಯಗಳು, ಶಶಾಂಕ & ದೇವಗುಪ್ತ ವಿರುದ್ಧ
ಚಾಲುಕ್ಯರು Important ★ ಓದಿ

🏛️ ಚಾಲುಕ್ಯರು (Chalukyas)

🟠 ಬಾದಾಮಿ ಚಾಲುಕ್ಯರು

ಪರೀಕ್ಷೆಗೆ ಮುಖ್ಯ ಅಂಶಗಳು
  • ಬಾದಾಮಿಯ ಪೂರ್ವದ ಹೆಸರು – ವಾತಾಪಿ
  • ಬಾದಾಮಿ ಚಾಲುಕ್ಯರ ಮೂಲ ಪುರುಷ – ಜಯಸಿಂಹ
  • ಇವರ ನಿಜವಾದ ಇತಿಹಾಸ ಆರಂಭ – 1ನೇ ಪುಲಕೇಶಿ
  • 1ನೇ ಪುಲಕೇಶಿ ವಾತಾಪಿಯಲ್ಲಿ ಕೋಟೆಯನ್ನು ಕಟ್ಟಿಸಿದನು
  • ಬಾದಾಮಿಯಲ್ಲಿ ವೈಷ್ಣವ ಗುಹಾಲಯ ನಿರ್ಮಿಸಿದವರು – ಮಂಗಳೇಶ
  • ಮಂಗಳೇಶನ ಸಾಧನೆ ತಿಳಿಸುವ ಶಾಸನ – ಮಹಾಕೂಟ ಸ್ತಂಭ ಶಾಸನ
  • ಬಾದಾಮಿ ಚಾಲುಕ್ಯರ ಪ್ರಸಿದ್ಧ ದೊರೆ – 2ನೇ ಪುಲಕೇಶಿ
  • 2ನೇ ಪುಲಕೇಶಿಯ ಬಿರುದುಗಳು – ಸತ್ಯಾಶ್ರಯ, ದಕ್ಷಿಣಾಪಥೇಶ್ವರ, ಪೃಥ್ವಿವಲ್ಲಭ
  • 2ನೇ ಪುಲಕೇಶಿಯನ್ನು ಪಲ್ಲವ ಅರಸ 1ನೇ ನರಸಿಂಹವರ್ಮ ಕೊಲೆ ಮಾಡಿದನು
  • ಚಾಲುಕ್ಯ ಮನೆತನವನ್ನು ಪುನಃ ಆರಂಭಿಸಿದವನು – 1ನೇ ವಿಕ್ರಮಾದಿತ್ಯ
  • 1ನೇ ವಿಕ್ರಮಾದಿತ್ಯನ ಬಿರುದು – ರಣ ರಸಿಕ
  • 2ನೇ ವಿಕ್ರಮಾದಿತ್ಯ – ಕಂಚಿಯ ಕೊಂಡ ಎಂಬ ಬಿರುದು
  • ಬಾದಾಮಿ ಚಾಲುಕ್ಯರ ಕೊನೆಯ ದೊರೆ – 2ನೇ ಕೀರ್ತಿವರ್ಮ
  • ಚಾಲುಕ್ಯರ ಸೈನ್ಯ – ಕರ್ನಾಟಕಬಲ
  • ಬಾದಾಮಿ ಚಾಲುಕ್ಯರ ಲಾಂಛನ – ಬಲಮುಖ ವರಹ
  • ಪ್ರಥಮ ರಾಜಧಾನಿ – ಐಹೊಳೆ
  • ಎರಡನೆಯ ರಾಜಧಾನಿ – ವಾತಾಪಿ
  • ಐಹೊಳೆಯನ್ನು ಪರ್ಸಿ ಬ್ರೌನ್ “ಭಾರತೀಯ ದೇವಾಲಯಗಳ ತೊಟ್ಟಿಲು” ಎಂದು ಕರೆದಿದ್ದಾರೆ
  • ಪಟ್ಟದಕಲ್ಲಿನಲ್ಲಿ ಪ್ರಮುಖ ದೇವಾಲಯಗಳು – ಸಂಗಮೇಶ್ವರ, ವಿರೂಪಾಕ್ಷ, ಮಲ್ಲಿಕಾರ್ಜುನ, ಗಲಗನಾಥ
  • ಬಾದಾಮಿ (ಮೇಣಬಸದಿ) ಯಲ್ಲಿ 4 ಗುಹಾಲಯಗಳು ಇದ್ದು 1,2,3 ಗುಹಾಲಯಗಳು ವೈದಿಕ ಸಂಪ್ರದಾಯಕ್ಕೆ ಸೇರಿವೆ
  • ಚಾಲುಕ್ಯರು ದೇವಾಲಯಗಳನ್ನು ವೇಸರ ಶೈಲಿಯಲ್ಲಿ ನಿರ್ಮಿಸಿದರು
  • ಪುಲಕೇಶಿಯ ಸೊಸೆ ವಿಜಯಭಟ್ಟಾರಿಕಾ ಸಂಸ್ಕೃತದಲ್ಲಿ ಕೌಮುದಿ ಮಹೋತ್ಸವ ನಾಟಕ ರಚಿಸಿದಳು
  • ವೆಂಗಿ ಚಾಲುಕ್ಯರ ಸ್ಥಾಪಕ – ಕುಬ್ಬ ವಿಷ್ಣುವರ್ಧನ (ಇಮ್ಮಡಿ ಪುಲಕೇಶಿಯ ಸಹೋದರ)

📝 ಪ್ರಮುಖ ದೊರೆಗಳು

ದೊರೆ ಬಿರುದು ಸಾಧನೆ
1ನೇ ಪುಲಕೇಶಿ - ವಾತಾಪಿಯಲ್ಲಿ ಕೋಟೆ ನಿರ್ಮಾಣ
2ನೇ ಪುಲಕೇಶಿ ಸತ್ಯಾಶ್ರಯ, ದಕ್ಷಿಣಾಪಥೇಶ್ವರ ಬಾದಾಮಿ ಚಾಲುಕ್ಯರ ಪ್ರಸಿದ್ಧ ದೊರೆ
1ನೇ ವಿಕ್ರಮಾದಿತ್ಯ ರಣ ರಸಿಕ ಚಾಲುಕ್ಯ ಮನೆತನ ಪುನಃ ಆರಂಭ
2ನೇ ಕೀರ್ತಿವರ್ಮ - ಕೊನೆಯ ದೊರೆ

🟢 ಕಲ್ಯಾಣಿ ಚಾಲುಕ್ಯರು

ಪರೀಕ್ಷೆಗೆ ಮುಖ್ಯ ಅಂಶಗಳು
  • ಸ್ಥಾಪಕ – 2ನೇ ತೈಲಪ
  • ಪ್ರಸಿದ್ಧ ದೊರೆ – 6ನೇ ವಿಕ್ರಮಾದಿತ್ಯ
  • ಕ್ರಿ.ಶ. 1076 ರಲ್ಲಿ ಕಲ್ಯಾಣಿ ಚಾಲುಕ್ಯ ವಿಕ್ರಮಶಕೆ ಆರಂಭ
  • ಈತನ ಆಸ್ಥಾನದಲ್ಲಿ ಕಾಶ್ಮೀರದ ಕವಿ – ಬಿಲ್ಹಣ
  • ಬಿಲ್ಹಣ ರಚನೆಗಳು – ವಿಕ್ರಮಾಂಕ ದೇವ ಚರಿತ, ಚೋರಪಂಚಶಿಕಾ, ಕರ್ಣಸುಂದರಿ
  • 3ನೇ ಸೋಮೇಶ್ವರ – ಸಂಸ್ಕೃತದಲ್ಲಿ ಮಾನಸೋಲ್ಲಾಸ ಗ್ರಂಥ ರಚನೆ
  • ಕಲ್ಯಾಣಿ ಚಾಲುಕ್ಯರ ಕೊನೆಯ ದೊರೆ – 4ನೇ ಸೋಮೇಶ್ವರ

⭐ KPSC ಪರೀಕ್ಷೆ ಟಿಪ್ಪಣಿಗಳು

  • ವಾತಾಪಿ = ಬಾದಾಮಿ ಎಂಬುದನ್ನು ನೆನಪಿಡಿ
  • ಪ್ರಸಿದ್ಧ ದೊರೆ – 2ನೇ ಪುಲಕೇಶಿ
  • ಚಾಲುಕ್ಯ ಸೈನ್ಯ – ಕರ್ನಾಟಕಬಲ
  • ಐಹೊಳೆಯನ್ನು ಭಾರತೀಯ ದೇವಾಲಯಗಳ ತೊಟ್ಟಿಲು ಎಂದು ಕರೆಯುತ್ತಾರೆ
  • 6ನೇ ವಿಕ್ರಮಾದಿತ್ಯ – ವಿಕ್ರಮಶಕೆ 1076
  • ಬಿಲ್ಹಣ – ವಿಕ್ರಮಾಂಕ ದೇವ ಚರಿತ
  • ಮಾನಸೋಲ್ಲಾಸ – 3ನೇ ಸೋಮೇಶ್ವರ
ರಾಷ್ಟ್ರಕೂಟರು ಓದಿ

🏛️ ರಾಷ್ಟ್ರಕೂಟರು (Rashtrakutas)

ಪರೀಕ್ಷೆಗೆ ಮುಖ್ಯ ಅಂಶಗಳು
  • ರಾಷ್ಟ್ರಕೂಟರ ಸ್ಥಾಪಕ – ದಂತಿದುರ್ಗ
  • ಪ್ರಥಮ ರಾಜಧಾನಿ – ಎಲಿಚಪುರ
  • ಎರಡನೇ ರಾಜಧಾನಿ – ಮಾನ್ಯಖೇಟ (ಮಳಖೇಡ)
  • ರಾಷ್ಟ್ರಕೂಟರ ಲಾಂಛನ – ಗರುಡ
  • ಪ್ರಸಿದ್ಧ ದೊರೆ – ಅಮೋಘವರ್ಷ ನೃಪತುಂಗ
  • ಧಾರಾವರ್ಷ ಎಂಬ ಬಿರುದನ್ನು ಹೊಂದಿದ್ದವರು – ಧ್ರುವ
  • ಎಲ್ಲೋರಾದಲ್ಲಿ ಕೈಲಾಸನಾಥ ದೇವಾಲಯ ನಿರ್ಮಿಸಿದವರು – 1ನೇ ಕೃಷ್ಣ
  • ಅಮೋಘವರ್ಷ ನೃಪತುಂಗನ ಮೂಲ ಹೆಸರು – ಶರ್ವ
  • ಈತನ ಪ್ರಸಿದ್ಧ ಮಂತ್ರಿ – ಬಂಕೇಶ
  • ಈತ ಕೊಲ್ಲಾಪುರದ ಮಹಾಲಕ್ಷ್ಮಿಗೆ ಕಿರುಬೆರಳನ್ನು ದಾನವಾಗಿ ನೀಡಿದ್ದನು
  • ಕ್ರಿ.ಶ. 851 ರಲ್ಲಿ ಅರಬ್ ಪ್ರವಾಸಿ ಸುಲೈಮಾನ ಭೇಟಿ ನೀಡಿದನು
  • ಸುಲೈಮಾನ ಪ್ರಕಾರ ಜಗತ್ತಿನ ನಾಲ್ಕು ಮಹಾಸಾಮ್ರಾಜ್ಯಗಳಲ್ಲಿ ರಾಷ್ಟ್ರಕೂಟ ಸಾಮ್ರಾಜ್ಯವೂ ಒಂದು
  • ಅಮೋಘವರ್ಷ ನೃಪತುಂಗ – ಸಂಸ್ಕೃತದಲ್ಲಿ ಪ್ರಶ್ನೋತ್ತರ ಮಾಲಿಕಾ ಗ್ರಂಥ ರಚನೆ
  • ಈತ ಶ್ರೀವಿಜಯ ಮತ್ತು ಜಿನಸೇನರಿಗೆ ಆಶ್ರಯದಾತ
  • ಅಮೋಘವರ್ಷ ನೃಪತುಂಗ ಜೈನ ಧರ್ಮವನ್ನು ಸ್ವೀಕರಿಸಿದ್ದನು
  • ಕ್ರಿ.ಶ. 949 ರಲ್ಲಿ ತಕ್ಕೋಲಂ ಕದನ – 3ನೇ ಕೃಷ್ಣ ಮತ್ತು ಚೋಳ ಅರಸ 1ನೇ ಪರಾಂತಕ ನಡುವೆ
  • ಈ ಯುದ್ಧದಲ್ಲಿ ರಾಜಾದಿತ್ಯ (ಪರಾಂತಕನ ಮಗ) ಕೊಲೆಯಾಯಿತು
  • ರಾಮೇಶ್ವರದವರೆಗೂ ದಾಳಿ ಮಾಡಿ ವಿಜಯಸ್ತಂಭ ನಿರ್ಮಿಸಿದವನು – 3ನೇ ಕೃಷ್ಣ
  • 3ನೇ ಕೃಷ್ಣ ಪೊನ್ನನಿಗೆ ಆಶ್ರಯದಾತ
  • ರಾಷ್ಟ್ರಕೂಟರ ಕೊನೆಯ ದೊರೆ – 2ನೇ ಕರ್ಕ
  • ಎಲಿಫೆಂಟಾದಲ್ಲಿ ರಾಷ್ಟ್ರಕೂಟರ 7 ಗುಹಾಲಯಗಳು ಇವೆ

📝 ಪ್ರಮುಖ ದೊರೆಗಳು

ದೊರೆ ಬಿರುದು / ವಿವರ ಸಾಧನೆ
ದಂತಿದುರ್ಗ - ರಾಷ್ಟ್ರಕೂಟ ಸಾಮ್ರಾಜ್ಯ ಸ್ಥಾಪನೆ
1ನೇ ಕೃಷ್ಣ - ಎಲ್ಲೋರಾದಲ್ಲಿ ಕೈಲಾಸನಾಥ ದೇವಾಲಯ ನಿರ್ಮಾಣ
ಧ್ರುವ ಧಾರಾವರ್ಷ ಪ್ರಸಿದ್ಧ ರಾಷ್ಟ್ರಕೂಟ ದೊರೆ
ಅಮೋಘವರ್ಷ ನೃಪತುಂಗ ಮೂಲ ಹೆಸರು – ಶರ್ವ ಪ್ರಶ್ನೋತ್ತರ ಮಾಲಿಕಾ ಗ್ರಂಥ; ಜೈನ ಧರ್ಮ ಸ್ವೀಕಾರ
3ನೇ ಕೃಷ್ಣ - ತಕ್ಕೋಲಂ ಕದನ; ರಾಮೇಶ್ವರದವರೆಗೆ ದಾಳಿ
2ನೇ ಕರ್ಕ - ಕೊನೆಯ ದೊರೆ

🎭 ಸಾಹಿತ್ಯ ಮತ್ತು ಸಂಸ್ಕೃತಿ

  • ಅಮೋಘವರ್ಷ ನೃಪತುಂಗ – ಪ್ರಶ್ನೋತ್ತರ ಮಾಲಿಕಾ ರಚನೆ
  • ಆಸ್ಥಾನ ಕವಿಗಳು – ಶ್ರೀವಿಜಯ, ಜಿನಸೇನ
  • 3ನೇ ಕೃಷ್ಣ – ಪೊನ್ನನಿಗೆ ಆಶ್ರಯ
  • ಎಲ್ಲೋರಾದಲ್ಲಿ ಕೈಲಾಸನಾಥ ದೇವಾಲಯ ಪ್ರಮುಖ ಕಲಾ ಕೃತಿ

⭐ KPSC ಪರೀಕ್ಷೆ ಟಿಪ್ಪಣಿಗಳು

  • ಸ್ಥಾಪಕ – ದಂತಿದುರ್ಗ
  • ಪ್ರಸಿದ್ಧ ದೊರೆ – ಅಮೋಘವರ್ಷ ನೃಪತುಂಗ
  • ಕೈಲಾಸನಾಥ ದೇವಾಲಯ – 1ನೇ ಕೃಷ್ಣ
  • ತಕ್ಕೋಲಂ ಕದನ – 3ನೇ ಕೃಷ್ಣ vs 1ನೇ ಪರಾಂತಕ
  • ರಾಜಧಾನಿ – ಎಲಿಚಪುರ, ಮಾನ್ಯಖೇಟ
  • ಕೊನೆಯ ದೊರೆ – 2ನೇ ಕರ್ಕ
ಚೋಳರು, ಪಾಂಡ್ಯರು, ಚೇರರು ಓದಿ

🏛️ ಚೋಳರು – ಪಾಂಡ್ಯರು – ಚೇರರು

ಪ್ರಮುಖ ಅಂಶಗಳು (Exam Focus)
  • ಚೋಳ ರಾಜ್ಯವನ್ನು ಪುನರುಜ್ಜೀವನಗೊಳಿಸಿದವನು – ವಿಜಯಾಲ ಚೋಳ
  • ವಿಜಯಾಲ ಚೋಳನು ತಂಜಾವೂರನ್ನು ರಾಜಧಾನಿಯನ್ನಾಗಿ ಮಾಡಿಕೊಂಡನು
  • ಉತ್ತರ ಮೆರೂರು ಶಾಸನ ಹೊರಡಿಸಿದ ಚೋಳ ದೊರೆ – 1ನೇ ಪರಾಂತಕ
  • ಉತ್ತರ ಮೆರೂರು ಶಾಸನವು ಚೋಳರ ಸ್ಥಾನಿಕ ಆಡಳಿತ ವ್ಯವಸ್ಥೆ ತಿಳಿಸುತ್ತದೆ
  • ರಾಜರಾಜ ಚೋಳನು ಪಾಂಡ್ಯರು ಮತ್ತು ಚೇರರನ್ನು ಸೋಲಿಸಿದನು
  • ರಾಜರಾಜ ಚೋಳನು ತಂಜಾವೂರಿನಲ್ಲಿ ಬೃಹದೀಶ್ವರ ದೇವಾಲಯವನ್ನು ನಿರ್ಮಿಸಿದನು
  • ರಾಜರಾಜನ ಮಗ – ರಾಜೇಂದ್ರ ಚೋಳ
  • ರಾಜೇಂದ್ರ ಚೋಳನು ಗಂಗಾತೀರದವರೆಗೂ ದಾಳಿ ಮಾಡಿ ಗಂಗೈಕೊಂಡ ಚೋಳ ಎಂಬ ಬಿರುದನ್ನು ಪಡೆದನು
  • ರಾಜೇಂದ್ರ ಚೋಳನು ಶ್ರೀಲಂಕಾದಲ್ಲಿ ಶಿವ ಮತ್ತು ವಿಷ್ಣು ದೇವಾಲಯಗಳನ್ನು ನಿರ್ಮಿಸಿದನು
  • ರಾಜೇಂದ್ರ ಚೋಳನು ಬಂಗಾಳದ ಮಹಿಪಾಲನನ್ನು ಸೋಲಿಸಿದನು
  • ರಾಜೇಂದ್ರ ಚೋಳನು ಇಂಡೋನೇಷ್ಯಾದ ಶ್ರೀವಿಜಯನಿಂದ ಕಪ್ಪ ಕಾಣಿಕೆಯನ್ನು ಪಡೆದನು
  • ರಾಜೇಂದ್ರ ಚೋಳನು ಗಂಗೈಕೊಂಡ ಚೋಳಪುರಂ ಎಂಬ ಹೊಸ ರಾಜಧಾನಿ ನಿರ್ಮಿಸಿದನು
  • ಚೋಳ ಅರಸ ರಾಜಾಧಿರಾಜ ಮತ್ತು ಕಲ್ಯಾಣಿ ಚಾಲುಕ್ಯರ 1ನೇ ಸೋಮೇಶ್ವರ ನಡುವೆ ಕೊಪ್ಪಂ ಕದನ ನಡೆಯಿತು
  • ಈ ಯುದ್ಧದಲ್ಲಿ ರಾಜಾಧಿರಾಜನ ಕೊಲೆಯಾಯಿತು
  • ರಾಮಾನುಜಾಚಾರ್ಯರನ್ನು ತಮಿಳುನಾಡಿನಿಂದ ಓಡಿಸಿದ ಚೋಳ ದೊರೆ – 1ನೇ ಕುಲೋತ್ತುಂಗ ಚೋಳ
  • ದಕ್ಷಿಣ ಭಾರತದ ಇತಿಹಾಸದಲ್ಲಿ ಅತೀ ವಿಶಾಲವಾದ ಸಾಮ್ರಾಜ್ಯವನ್ನು ನಿರ್ಮಿಸಿದವರು ಚೋಳರು
  • ಚೋಳರ ಕಾಲದಲ್ಲಿ ಮಿಶ್ರಲೋಹದ ಕಲೆ (ತಂಜಾವೂರು ಕಲೆ) ಪ್ರಸಿದ್ಧವಾಗಿತ್ತು
  • ಸಂಘಂ ಸಾಹಿತ್ಯದ ಪ್ರಕಾರ ಚೋಳರ ಮೂಲಪುರುಷ – ಇಳಿಯಾಳು ಚೋಳ
  • ಆರಂಭದ ಚೋಳರ ರಾಜಧಾನಿ – ಉರೈಯೂರು
  • ಕರಿಕಾಲ ಚೋಳನು ಪಾಂಡ್ಯ-ಚೇರರ ವಿರುದ್ಧ ವಿಜಯ ಸಾಧಿಸಿದನು
  • ಚೋಳ ಸಾಮ್ರಾಜ್ಯದ ಬಗ್ಗೆ Periplus of the Erythraean Sea ಗ್ರಂಥದಲ್ಲಿ ವಿವರಗಳಿವೆ
  • 4ನೇ ಶತಮಾನದಲ್ಲಿ ಪಲ್ಲವರ ಬೆಳವಣಿಗೆಯಿಂದ ಚೋಳರ ಪ್ರಾಬಲ್ಯ ಕುಸಿಯಿತು
  • ಚೋಳರ ರಾಜಲಾಂಛನ – ವ್ಯಾಘ್ರ (ಹುಲಿ)
  • ಪಾಂಡ್ಯರ ರಾಜಧಾನಿ – ಮಧುರೆ (ವೈಗೈ ನದಿ ದಂಡೆ)
  • ಮಧುರೆ ಮುತ್ತುಗಳಿಗೆ ಪ್ರಸಿದ್ಧ ಎಂದು ಮೆಗಾಸ್ತನೀಸ್‌ನ ಇಂಡಿಕಾ ಗ್ರಂಥದಿಂದ ತಿಳಿದುಬರುತ್ತದೆ
  • ಪಾಂಡ್ಯರ ರಾಜಲಾಂಛನ – ಮತ್ಸ್ಯ (ಮೀನು)
  • ಪಾಂಡ್ಯರ ಕಾಲದಲ್ಲಿ ಕಲಿಯೂರು ಪ್ರಮುಖ ಬಂದರು
  • ಪಾಂಡ್ಯರ ಪ್ರಸಿದ್ಧ ಅರಸ – ನೆಡುಂಜಳಿಯನ್
  • ಪಾಂಡ್ಯರು ರಮನಾಡ್, ತನ್ವೇಲಿ, ಮಧುರೆ ಪ್ರದೇಶಗಳಲ್ಲಿ ಆಡಳಿತ ಮಾಡಿದರು
  • ಚೇರರ ಬಗ್ಗೆ ಅಶೋಕನ ಶಾಸನಗಳಲ್ಲಿ ಕೇರಳಪುತ್ರ ಎಂಬ ಉಲ್ಲೇಖವಿದೆ
  • ಚೇರರ ರಾಜಲಾಂಛನ – ಬಿಲ್ಲು
  • ಚೇರರ ರಾಜಧಾನಿ – ವಂಜಿ (ತಿರುವಂಚಿಪಟ್ಟಣ)
  • ಚೇರರ ಪ್ರಸಿದ್ಧ ದೊರೆಗಳು – ಉದಯಂಜೇರಲ್, ಸೆಂಗುತ್ತವನ್
  • ಚೇರರು ಮುಜಿರಿಸ್ ಬಂದರು ಮೂಲಕ ರೋಮ್‌ನೊಂದಿಗೆ ವ್ಯಾಪಾರ ಸಂಪರ್ಕ ಹೊಂದಿದ್ದರು

📝 ಪ್ರಮುಖ ದೊರೆಗಳು & ಸಾಧನೆಗಳು

ರಾಜರು ವಂಶ ಪ್ರಮುಖ ಸಾಧನೆಗಳು
ವಿಜಯಾಲ ಚೋಳ ಚೋಳ ಚೋಳ ಸಾಮ್ರಾಜ್ಯ ಪುನರುಜ್ಜೀವನ; ತಂಜಾವೂರು ರಾಜಧಾನಿ
ರಾಜರಾಜ ಚೋಳ ಚೋಳ ಬೃಹದೀಶ್ವರ ದೇವಾಲಯ ನಿರ್ಮಾಣ; ಪಾಂಡ್ಯ-ಚೇರರ ಸೋಲು
ರಾಜೇಂದ್ರ ಚೋಳ ಚೋಳ ಗಂಗೈಕೊಂಡ ಚೋಳಪುರಂ; ಶ್ರೀಲಂಕಾ ದಾಳಿ; ಶ್ರೀವಿಜಯ ಸಂಪರ್ಕ
ನೆಡುಂಜಳಿಯನ್ ಪಾಂಡ್ಯ ಪ್ರಸಿದ್ಧ ಪಾಂಡ್ಯ ಅರಸ
ಉದಯಂಜೇರಲ್ ಚೇರ ಚೇರರ ಪ್ರಮುಖ ದೊರೆ
ಸೆಂಗುತ್ತವನ್ ಚೇರ ಪ್ರಸಿದ್ಧ ಚೇರ ರಾಜ

💰 ಆರ್ಥಿಕತೆ & ವ್ಯಾಪಾರ

  • ಚೇರರು ಮುಜಿರಿಸ್ ಬಂದರು ಮೂಲಕ ರೋಮ್‌ನೊಂದಿಗೆ ವ್ಯಾಪಾರ ನಡೆಸಿದರು
  • ಪಾಂಡ್ಯರ ಮಧುರೆ ಮುತ್ತು ವ್ಯಾಪಾರಕ್ಕೆ ಪ್ರಸಿದ್ಧ
  • ಚೋಳ ಕಾಲದಲ್ಲಿ ಮಿಶ್ರಲೋಹ ಕಲೆ (Bronze Art) ಅಭಿವೃದ್ಧಿಯಾಯಿತು

🎭 ಸಾಹಿತ್ಯ & ಸಂಸ್ಕೃತಿ

  • ಸಂಗಂ ಸಾಹಿತ್ಯದಲ್ಲಿ ಚೋಳ-ಪಾಂಡ್ಯ-ಚೇರರ ವಿವರಗಳಿವೆ
  • Periplus of the Erythraean Sea ಗ್ರಂಥದಲ್ಲಿ ಚೋಳರ ಬಗ್ಗೆ ಮಾಹಿತಿ

⭐ ಪರೀಕ್ಷೆ ಟಿಪ್ಪಣಿಗಳು

  • ಚೋಳರ ರಾಜಲಾಂಛನ – ಹುಲಿ
  • ಪಾಂಡ್ಯರ ರಾಜಲಾಂಛನ – ಮೀನು
  • ಚೇರರ ರಾಜಲಾಂಛನ – ಬಿಲ್ಲು
  • ಬೃಹದೀಶ್ವರ ದೇವಾಲಯ – ರಾಜರಾಜ ಚೋಳ
  • ಗಂಗೈಕೊಂಡ ಚೋಳಪುರಂ – ರಾಜೇಂದ್ರ ಚೋಳ
  • ಪಾಂಡ್ಯರ ರಾಜಧಾನಿ – ಮಧುರೆ
  • ಚೇರರ ರಾಜಧಾನಿ – ವಂಜಿ
ಭಕ್ತಿಪಂಥ ಚಳುವಳಿ KPSC Focus ಓದಿ

🌸 ಭಕ್ತಿಪಂಥದ ಚಳುವಳಿ

ರಮಾನಂದರು

  • ಉತ್ತರ ಭಾರತದ ಭಕ್ತಿ ಪಂಥದ ಮೊದಲ ಸಂತರು
  • ದೇವರು ಒಬ್ಬನೇ, ಆತನೇ ಎಲ್ಲರ ತಂದೆ ಎಂದು ಬೋಧಿಸಿದರು
  • ಜಾತಿ ಪದ್ಧತಿಯನ್ನು ಖಂಡಿಸಿ ಸಮಾನತೆ ಬೋಧಿಸಿದರು

ಕಬೀರದಾಸರು

  • ಬ್ರಾಹ್ಮಣ ವಿಧವೆಯ ಪುತ್ರ
  • ಕಾಶಿಯ ನೀರು ಮತ್ತು ನೀಮಾ ಮುಸ್ಲಿಂ ದಂಪತಿಗಳ ಆಶ್ರಯದಲ್ಲಿ ಬೆಳೆದರು
  • ರಾಮ ಮತ್ತು ರಹೀಮ್ ಒಂದೇ ಎಂದು ಬೋಧಿಸಿದರು
  • ತಮ್ಮನ್ನು ಅಲ್ಲಾ ಮತ್ತು ರಾಮನ ಪುತ್ರ ಎಂದು ಹೇಳಿಕೊಂಡರು
  • ಅನುಯಾಯಿಗಳು – ಕಬೀರ್ ಪಂಥಿಗಳು

ಚೈತನ್ಯರು

  • ಬಂಗಾಳದ ನಾಡಿಯಾದಲ್ಲಿ ಜನಿಸಿದರು
  • ತಂದೆ – ಜಗನ್ನಾಥ ಮಿಶ್ರಾ | ತಾಯಿ – ಶಚೀದೇವಿ
  • ಮೂಲ ಹೆಸರು – ವಿಶ್ವಂಬರ
  • ಗುರು – ಈಶ್ವರಪುರಿ
  • ವಿಶ್ವ ಪ್ರೇಮವೇ ದೇವರ ಪ್ರೀತಿ ಪಡೆಯುವ ಮಾರ್ಗ ಎಂದು ಹೇಳಿದರು
  • ಇಂದಿನ ಹರೇಕೃಷ್ಣ ಪಂಥ ಇವರಿಂದ ಪ್ರಭಾವಿತವಾಗಿದೆ

ಗುರುನಾನಕ

  • ಸಿಖ್ ಮತದ ಸ್ಥಾಪಕರು
  • ಜನ್ಮಸ್ಥಳ – ಪಾಕಿಸ್ತಾನದ ತಲವಂಡಿ
  • ತಂದೆ – ಮೆಹ್ತಾ ಕಲು | ತಾಯಿ – ಮಾತಾ ತೃಪ್ತಿದಾ
  • ಮೋಸ, ಕಳ್ಳತನ, ಹಿಂಸೆ ಮಾಡಬಾರದು ಎಂದು ಬೋಧಿಸಿದರು
  • ಗುರುವಿನಿಂದ ಭಕ್ತಿ, ಭಕ್ತಿಯಿಂದ ಮುಕ್ತಿ

ಮೀರಾಬಾಯಿ

  • ಜೋಧಪುರದ ರಾಜಮನೆತನದವಳು
  • ಮೇವಾಡದ ಅರಸ ಭೋಜರಾಜನಿಗೆ ವಿವಾಹ
  • ಶ್ರೀಕೃಷ್ಣನನ್ನು ತನ್ನ ಪತಿ ಎಂದು ಭಾವಿಸಿದರು
  • ಗುರು – ರಾಯದಾಸ
  • ಭಜನೆಯ ಅಂಕಿತ – ಗಿರಿಧರ ಗೋಪಾಲ
  • ಇವಳನ್ನು ಕಲಿಯುಗದ ರಾಧೆ ಎಂದು ಕರೆಯುತ್ತಾರೆ

ರಾಮದಾಸರು

  • ಶಿವಾಜಿಯ ಆಧ್ಯಾತ್ಮಿಕ ಗುರು
  • ಸಂಸಾರದಲ್ಲಿ ಜಯಶೀಲನಾದವನಿಗೆ ಮಾತ್ರ ಪಾರಮಾರ್ಥಿಕ ಸುಖ ಸಾಧ್ಯ
  • ಪ್ರಸಿದ್ಧ ಕೃತಿ – ದಾಸಬೋಧ

ತುಳಸೀದಾಸರು

  • ರಾಮಭಕ್ತರು
  • ರಾಮಚರಿತ ಮಾನಸ ಗ್ರಂಥ ರಚಿಸಿದರು
  • ಈ ಗ್ರಂಥವನ್ನು ದಶಕೋಟಿ ಜನರ ಬೈಬಲ್ ಎಂದು ಕರೆಯುತ್ತಾರೆ

☪️ ಸೂಫಿ ಪಂಥದ ಚಳುವಳಿ

  • ಸೂಫಿ ಎಂದರೆ ಅರೇಬಿಕ್ ಭಾಷೆಯಲ್ಲಿ ಸಾದಾ ಉಣ್ಣೆ ಎಂದರ್ಥ
  • ಸಾದಾ ಉಣ್ಣೆಯ ಅಂಗಿ ತೊಡುವ ಮುಸ್ಲಿಂ ಅನುಭಾವಿಗಳನ್ನು ಸೂಫಿ ಸಂತರು ಎಂದು ಕರೆಯುತ್ತಾರೆ

🌿 ಸೂಫಿ ತತ್ವಗಳು

  • ದೇವನೊಬ್ಬ – ನಾಮ ಹಲವು
  • ಧರ್ಮ ಭೇದ ಸಲ್ಲದು
  • ಹಿಂದೂ – ಮುಸ್ಲಿಂ ಒಂದೇ ಎಂದು ಸಾರಿದರು

📍 ಪ್ರಮುಖ ಸೂಫಿ ಕೇಂದ್ರಗಳು

ಕೇಂದ್ರ ಸಂತರು
ಲಾಹೋರ್ ಶೇಕ್ ಇಸ್ಮಾಯಿಲ್
ಅಜ್ಮೀರ್ ಮೊಯಿನುದ್ದೀನ್ ಚಿಸ್ತಿ
ದೆಹಲಿ ನಿಜಾಮುದ್ದೀನ್ ಔಲಿಯಾ
ಆರ್ಕಾಟ್ ಟಿಪು ಮಸ್ತಾನ್ ಔಲಿಯಾ
ಗುಲ್ಬರ್ಗಾ ಖ್ವಾಜಾ ಬಂದೆ ನವಾಜ್
ಬಿ) ಮಧ್ಯಯುಗೀನ ಭಾರತ ಇತಿಹಾಸ ಓದಿ / ವೀಕ್ಷಿಸಿ
ದೆಹಲಿ ಸುಲ್ತಾನರು ಮುಖ್ಯವಾದದ್ದು ವಿಸ್ತರಿಸಿ
ಗುಲಾಮಿ ಸಂತತಿ ಓದಿ

🏰 ಗುಲಾಮಿ ಸಂತತಿ (1206-1290)

ಮುಖ್ಯ ವಿಷಯ: ದೆಹಲಿ ಸುಲ್ತಾನರ ಸ್ಥಾಪಕ – ಕುತ್ಬುದ್ದೀನ್-ಐಬಕ್ Most Asked

ಕುತ್ಬುದ್ದೀನ್-ಐಬಕ್ Exam Important

  • ದೆಹಲಿ ಸುಲ್ತಾನರ ಸ್ಥಾಪಕ – ಕುತ್ಬುದ್ದೀನ್-ಐಬಕ್
  • ಗುಲಾಮಿ ಸಂತತಿಯ ಸ್ಥಾಪಕ – ಕುತ್ಬುದ್ದೀನ್-ಐಬಕ್
  • ಮಹಮ್ಮದ್ ಘೋರಿಯ ಗುಲಾಮ
  • ಕ್ರಿ.ಶ 1206 ರಲ್ಲಿ ದೆಹಲಿಯ ಸಿಂಹಾಸನವನ್ನು ಏರಿದನು Most Asked
  • ಅಲಿಘಡವನ್ನು ಸೈನಿಕ ತಾಣ ಮಾಡಿದನು
  • ಖ್ವಾಜಾ ಕುತ್ಬುದ್ದೀನ್ ಭಕ್ತಿಯಾರ್-ಕಾಕಿ ಸ್ಮರಣಾರ್ಥವಾಗಿ ಕುತುಬ್ ಮಿನಾರ್ ಕಟ್ಟಡಕ್ಕೆ ಅಡಿಪಾಯ ಹಾಕಿದನು
  • ದೆಹಲಿ – ಕುವ್ವತ್ ಉಲ್ ಇಸ್ಲಾಂ ಮಸೀದಿ ನಿರ್ಮಿಸಿದನು
  • ಲಕ್ಷಗಟ್ಟಲೆ ಹಣ ದಾನ ಮಾಡಿದ ಕಾರಣ ಲಾಖ್ ಭಕ್ಷ ಬಿರುದು ಪಡೆದನು
  • ಪೋಲೋ (ಚೌಗಾನ್) ಆಟದಲ್ಲಿ ಕುದುರೆಯಿಂದ ಬಿದ್ದು ಮರಣ ಹೊಂದಿದನು
  • ಸಮಾಧಿ – ಲಾಹೋರ್

ಇಲ್ತಮಶ್ Exam Important

  • ಕುತ್ಬುದ್ದೀನ್ ಐಬಕ್‌ನ ಅಳಿಯ
  • ಕುತ್ಬುದ್ದೀನ್ ಐಬಕ್‌ನ ಗುಲಾಮ
  • ಇಲ್ಬರಿ ಪಂಗಡಕ್ಕೆ ಸೇರಿದವನು
  • 1211–1228 ಅವಧಿಯಲ್ಲಿ ಯಲ್ದೋಜ್, ಕುಬಾಚ, ಭಕ್ತಿಯಾರ್ ಖಿಲ್ಜಿ ಸಂಹರಿಸಿದನು
  • ದೆಹಲಿ ಸುಲ್ತಾನರ ನಿಜವಾದ ಸ್ಥಾಪಕ Most Asked
  • ದೆಹಲಿ ರಾಜಧಾನಿಯನ್ನಾಗಿ ಮಾಡಿಕೊಂಡನು
  • ಚಹಲ್‌ಗಾನಿ (40 ಸರದಾರರ ಒಕ್ಕೂಟ) ನಿರ್ಮಿಸಿದನು
  • 1231 ರಲ್ಲಿ ಕುತುಬ್ ಮಿನಾರ್ ಪೂರ್ಣಗೊಳಿಸಿದನು
  • ಭಾರತಕ್ಕೆ ಅರೇಬಿಕ್ ಮಾದರಿಯ ನಾಣ್ಯ ಪರಿಚಯಿಸಿದನು ಟಂಕಾ (ಬೆಳ್ಳಿ), ಜೀತಲ್ (ತಾಮ್ರ)
  • ಖಲೀಫನಿಂದ ಆಡಳಿತ ಪ್ರಮಾಣಪತ್ರ ಪಡೆದನು
  • ಬಿರುದು – ಸುಲ್ತಾನ್ ಇ ಅಜಂ
  • ಮಿನಾಜ್ ಉಸ್ ಸಿರಾಜ್ – ತಬಕತ್ ಇ ನಾಸರಿ ಗ್ರಂಥ

ರಜಿಯಾ ಸುಲ್ತಾನ್

  • ಇಲ್ತಮಶ್‌ನ ಮಗಳು
  • ದೆಹಲಿಯ ಮೊದಲ ಮಹಿಳಾ ಸುಲ್ತಾನ್ Most Asked
  • ಆಡಳಿತ – 1236–1240
  • ಅಶ್ವ ಪಡೆಯ ಮುಖ್ಯಸ್ಥ – ಜಲಾಲುದ್ದೀನ್ ಯಾಕೂತ್
  • ಒಟ್ಟು ಆಡಳಿತ – 3 ವರ್ಷ 6 ತಿಂಗಳು 6 ದಿನ

ಘಿಯಾಸುದ್ದೀನ್ ಬಲ್ಬನ್ Exam Important

  • ಕ್ರಿ.ಶ 1266 ದೆಹಲಿ ಸಿಂಹಾಸನ
  • ಆರಂಭದಲ್ಲಿ ಅರಮನೆಯಲ್ಲಿ ನೀರು ಹೊರುವ ಗುಲಾಮ
  • ಇಲ್ಬರಿಯ ಮುನ್ಸೂಚಕ ಎಂದು ಕರೆಯುತ್ತಾರೆ
  • ದೆಹಲಿ – ಕೆಂಪು ಅರಮನೆ ನಿರ್ಮಿಸಿದನು
  • ದೆಹಲಿ ಸುಲ್ತಾನರ ಮರುಸ್ಥಾಪಕ
  • ಜಿಲ್ ಇ ಇಲಾಹಿ ತತ್ವ ಮಂಡಿಸಿದನು
  • ಸಿಜ್ದಾ – ಸುಲ್ತಾನ ಮುಂದೆ ಮೊಣಕಾಲು ಊರಿ ನಮಸ್ಕಾರ
  • ಪೈಬೋಸ್ – ಸುಲ್ತಾನ ಪಾದ ಚುಂಬಿಸುವ ಪದ್ಧತಿ
  • ಚಹಲ್‌ಗಾನಿ ರದ್ದು
  • ದಿವಾನ್ ಇ ಅರ್ಜ್ ಸೈನಿಕ ಇಲಾಖೆ ಆರಂಭಿಸಿದನು
  • ಮಂಗೋಲ್ ವಿರುದ್ಧ ಯುದ್ಧದಲ್ಲಿ ಮಗ ಮೊಹಮ್ಮದ್ ಖಾನ್ ಮರಣ
  • ಅವನಿಗೆ ಶಹೀದ್ ಬಿರುದು ನೀಡಿದನು
  • ಬಲ್ಬನ್ ನಂತರ – ಕೈಕುಸ್ರೋ, ಕೈಕುಬಾದ್
  • 1290 – ಜಲಾಲುದ್ದೀನ್ ಖಿಲ್ಜಿ ಅಧಿಕಾರಕ್ಕೆ ಬಂದನು
ಖಿಲ್ಜಿ ಸಂತತಿ ಓದಿ

⚔ ಖಿಲ್ಜಿ ಸಂತತಿ (1290-1320)

ಮುಖ್ಯ ವಿಷಯ: ಖಿಲ್ಜಿ ಸಂತತಿಯ ಸ್ಥಾಪಕ – ಜಲಾಲುದ್ದೀನ್ ಖಿಲ್ಜಿ Most Asked

ಜಲಾಲುದ್ದೀನ್ ಖಿಲ್ಜಿ Exam Important

  • ಖಿಲ್ಜಿ ಸಂತತಿಯ ಸ್ಥಾಪಕ – ಜಲಾಲುದ್ದೀನ್ ಖಿಲ್ಜಿ
  • ದೆಹಲಿಯ ಹೊರವಲಯವಾದ ಕಿಲೋಖರಿ ಅನ್ನು ರಾಜಧಾನಿಯನ್ನಾಗಿ ಮಾಡಿಕೊಂಡನು
  • 1291 ರಲ್ಲಿ ಮಲಿಕ್ ಚಜ್ಜುದ್ದೀನ್ ದಂಗೆಯನ್ನು ಅಲ್ಲಾವುದ್ದೀನ್ ಖಿಲ್ಜಿ ಅಡಗಿಸಿದನು
  • ಸಂತೋಷಗೊಂಡ ಜಲಾಲುದ್ದೀನ್ ಖಿಲ್ಜಿ ಅಲ್ಲಾವುದ್ದೀನ್ ಖಿಲ್ಜಿಯನ್ನು ಕಾರಾ ಮತ್ತು ಮಾಣಿಕ್ ನಗರ ಮುಖ್ಯಸ್ಥನನ್ನಾಗಿ ಮಾಡಿದನು
  • ಕ್ರಿ.ಶ 1296 – ದೇವಗಿರಿಯ ರಾಮಚಂದ್ರ ಮೇಲೆ ದಾಳಿ
  • ಅಲ್ಲಾವುದ್ದೀನ್ ಖಿಲ್ಜಿ ಕ್ಷಮೆಯಾಚಿಸುವ ನೆಪದಲ್ಲಿ ಕಾರಾನಗರಕ್ಕೆ ಕರೆಯಿಸಿ ಜಲಾಲುದ್ದೀನ್ ಖಿಲ್ಜಿಯನ್ನು ಕೊಲೆಮಾಡಿ ಅಧಿಕಾರಕ್ಕೆ ಬಂದನು Most Asked

ಅಲ್ಲಾವುದ್ದೀನ್ ಖಿಲ್ಜಿ (1296 – 1316) Very Important

  • ಅಲ್ಲಾವುದ್ದೀನ್ ಖಿಲ್ಜಿಯ ಮೂಲ ಹೆಸರು – ಅಲಿ ಗುರ್ಹಾಸ್ಪ್
  • ಬಿರುದುಗಳು – ದ್ವಿತೀಯ ಅಲೆಗ್ಸಾಂಡರ್, ಸಿಕಂದರ್-ಇ-ಸಾನಿ
  • ಯಾರ ಪ್ರಭಾವಕ್ಕೂ ಒಳಗಾಗದೇ ಆಡಳಿತ ಮಾಡಿದ ಪ್ರಥಮ ದೆಹಲಿ ಸುಲ್ತಾನ
  • ಉತ್ತರ ದಾಳಿಯ ದಂಡನಾಯಕರು – ನಸ್ರತ್ ಖಾನ್, ಉಲುಘ್ ಖಾನ್, ಜಫರ್ ಖಾನ್
  • 1298 ರಿಂದ 1308 ರವರೆಗೆ ಉತ್ತರ ಭಾರತದ ದಾಳಿಗಳು
  • ಗುಜರಾತ್ – ಕರ್ಣದೇವ ಸೋಲು
  • ರಣತಂಬೋರ – ಹಮ್ಮೀರ ದೇವ ಸೋಲು
  • ಮಾಳವ – ಮಹಲಕ ದೇವ ಸೋಲು
  • ಮೇವಾರ – ರತನ್ ಸಿಂಗ್ ಸೋಲು
  • ದಕ್ಷಿಣ ದಾಳಿಯ ದಂಡನಾಯಕ – ಮಲ್ಲಿಕಾಫರ್
  • ಮಲ್ಲಿಕಾಫರ್ ಬಿರುದು – ಹಜಾರ್ ದಿನಾರ್
  • 1309 – ವಾರಂಗಲ್ ರಾಜ ಪ್ರತಾಪರುದ್ರ ಕಪ್ಪ ಕಾಣಿಕೆ
  • 1311 – ಹೊಯ್ಸಳರ ದ್ವಾರಸಮುದ್ರ ಮತ್ತು ಮಧುರೈ ಲೂಟಿ
  • ಅಲ್ಲಾವುದ್ದೀನ್ ಖಿಲ್ಜಿಯ ಮಹತ್ವದ ಸುಧಾರಣೆ – ಮಾರುಕಟ್ಟೆ ಸುಧಾರಣೆ Most Asked
  • ಮಾರುಕಟ್ಟೆ ಇಲಾಖೆ – ದಿವಾನ್-ಇ-ರಿಯಾಸತ್
  • ಮಾರುಕಟ್ಟೆ ಅಧಿಕಾರಿ – ಶಹನ್-ಡಿ-ಮಂಡಿ
  • ದಾಗ್ – ಕುದುರೆಗಳಿಗೆ ಮುದ್ರೆ ಹಾಕುವುದು
  • ಚೆಹರಾ – ಸೈನಿಕರ ಮುಖಲಕ್ಷಣ ದಾಖಲಾತಿ
  • ಕಂದಾಯ ಸಂಗ್ರಹಾಧಿಕಾರಿ – ದಿವಾನ್-ಇ-ಮುಸ್ತಕರಾಜ್
  • ಮಾರುಕಟ್ಟೆ – ಸರೈ ಅದಲ್
  • ಅಸ್ಥಾನ ಕವಿ – ಅಮೀರ್ ಖುಸ್ರೋ
  • ಒಂದೇ ದಿನದಲ್ಲಿ 30000 ನವಮುಸಲ್ಮಾನರನ್ನು ಕೊಲೆ
  • ದೆಹಲಿಯಲ್ಲಿ ಅಲಾಯಿ ದರ್ವಾಜಾ ಮತ್ತು ಅಲಾಯಿ ಮಿನಾರ್ ಕಟ್ಟಡ
  • ಅಲ್ಲಾವುದ್ದೀನ್ ಖಿಲ್ಜಿ ಜಲೋರೋಗದಿಂದ ನರಳುತ್ತಿದ್ದನು
  • ಮಲ್ಲಿಕಾಫರ್ ವಿಷಪ್ರಾಶನ ಮಾಡಿದನು
  • ಮಲ್ಲಿಕಾಫರ್ ಶಿಹಾಬುದ್ದೀನ್ ಉಮರ್ ಅನ್ನು ಸಿಂಹಾಸನಕ್ಕೇರಿಸಿದನು
  • 35 ದಿನ ಕ್ರೂರ ಆಡಳಿತ
  • ಮುಬಾರಕ್ ಖಾನನ್ನು ಖುಸ್ರೋಪಾನ್ ಕೊಲೆ ಮಾಡಿದನು
  • ಖುಸ್ರೋಪಾನ್ ಅನ್ನು ಘಾಜಿಮಲಿಕ್ ಕೊಲೆಮಾಡಿ ತುಘಲಕ್ ಸಂತತಿಗೆ ಅಡಿಪಾಯ ಹಾಕಿದನು
ತುಘಲಕ್ ಸಂತತಿ ಓದಿ

ತುಘಲಕ್ ಸಂತತಿ (1320-1414)

ಮುಖ್ಯ ವಿಷಯ: ತುಘಲಕ್ ಸಂತತಿಯ ಸ್ಥಾಪಕ – ಘಿಯಾಸುದ್ದೀನ್ ತುಘಲಕ್ Most Asked

ಘಿಯಾಸುದ್ದೀನ್ ತುಘಲಕ್ (1320-1325) Exam Important

  • ತುಘಲಕ್ ಸಂತತಿಯ ಸ್ಥಾಪಕ – ಘಿಯಾಸುದ್ದೀನ್ ತುಘಲಕ್
  • ಈತನ ಮೂಲ ಹೆಸರು – ಘಾಜಿ ಮಲಿಕ್
  • ವಾರಂಗಲ್ ಪ್ರದೇಶವನ್ನು ವಶಪಡಿಸಿಕೊಂಡನು
  • ರೈತರಿಗೆ ನೀರಾವರಿ ಸೌಲಭ್ಯ ಒದಗಿಸಿದ ಮೊದಲ ದೆಹಲಿ ಸುಲ್ತಾನ
  • ತುಘಲಕಾಬಾದ್ ಎಂಬ ನಗರವನ್ನು ನಿರ್ಮಿಸಿದನು
  • ಬಂಗಾಳವನ್ನು ತನ್ನ ಸಾಮ್ರಾಜ್ಯದಲ್ಲಿ ವಿಲೀನಗೊಳಿಸಿದನು
  • ದೆಹಲಿ ಸುಲ್ತಾನರಲ್ಲಿ ಅಂಚೆ ವ್ಯವಸ್ಥೆಯನ್ನು ಸಂಘಟಿಸಿದನು

ಮೊಹಮ್ಮದ್ ಬಿನ್ ತುಘಲಕ್ (1325-1351) Very Important

  • ಈತನ ಮೂಲ ಹೆಸರು – ಜೌನಾಖಾನ್
  • ತಂದೆಯನ್ನು ಕೊಲೆಮಾಡಿ ಅಧಿಕಾರಕ್ಕೆ ಬಂದನು
  • ರಾಜಧಾನಿಯನ್ನು ದೆಹಲಿಯಿಂದ ದೇವಗಿರಿಗೆ ವರ್ಗಾಯಿಸಿದನು
  • ದೇವಗಿರಿಗೆ ದೌಲತಾಬಾದ್ ಎಂದು ಹೆಸರಿಸಿದನು
  • ಹವಾಮಾನ ಸಮಸ್ಯೆಯಿಂದ ಜನರು ಅನಾರೋಗ್ಯಕ್ಕೆ ಒಳಗಾದ ಕಾರಣ ಪುನಃ ದೆಹಲಿಗೆ ರಾಜಧಾನಿ ವರ್ಗಾಯಿಸಿದನು
  • ಗಂಗಾ–ಯಮುನಾ ದೋ-ಆಬ್ ಪ್ರದೇಶದಲ್ಲಿ ತೆರಿಗೆ ಹೆಚ್ಚಿಸಿದನು
  • ದಿವಾನ್-ಇ-ಅಮೀರ್ ಕೋಹಿ ಎಂಬ ಕೃಷಿ ಇಲಾಖೆಯನ್ನು ಸ್ಥಾಪಿಸಿದನು
  • ಮೊಹಮ್ಮದ್ ಬಿನ್ ತುಘಲಕ್ ಆಸ್ಥಾನದ ಕವಿ – ಇಬ್ನ ಬಟೂಟ
  • ಬೆಳ್ಳಿ ಮತ್ತು ಬಂಗಾರದ ನಾಣ್ಯಗಳ ಬದಲು ತಾಮ್ರದ ನಾಣ್ಯ ಜಾರಿಗೆ ತಂದನು Most Asked
  • ಮೊಹಮ್ಮದ್ ಬಿನ್ ತುಘಲಕ್ ಅನ್ನು ಹಣಗಾರರ ರಾಜ ಎಂದು ಕರೆಯುತ್ತಾರೆ
  • 3,70,000 ಸೈನಿಕರಿಗೆ ಒಂದು ವರ್ಷದ ವೇತನವನ್ನು ಮುಂಚಿತವಾಗಿ ನೀಡಿದನು
  • ಮಂಗೋಲರು ದಾಳಿ ಮಾಡಿದಾಗ ಹಣ ನೀಡಿ ಕಳುಹಿಸುವ ನೀತಿ ಅನುಸರಿಸಿದನು
  • ತತ್ವಶಾಸ್ತ್ರ, ಗಣಿತ, ಭೂಗೋಳ, ಜ್ಯೋತಿಷ್ಯದಲ್ಲಿ ಪರಿಣತನಾಗಿದ್ದನು
  • ಕ್ರಿ.ಶ 1351 ರಲ್ಲಿ ತಟ್ಟಾ ಪ್ರದೇಶದಲ್ಲಿ ಮರಣ ಹೊಂದಿದನು

ಫಿರೋಜ್ ಷಾ ತುಘಲಕ್ (1351-1388) Exam Important

  • ಫಿರೋಜ್ ಷಾ ತುಘಲಕ್ ರೈತರ ತಕ್ಕಾವಿ ಸಾಲವನ್ನು ರದ್ದುಮಾಡಿದನು
  • ಹಿಂದೂಗಳ ಮೇಲೆ ಜಜಿಯಾ ಕಂದಾಯ ಜಾರಿಗೆ ತಂದನು
  • ಇವನನ್ನು ನಗರಗಳ ನಿರ್ಮಾಣಕರ್ತೃ ರಾಜ ಎಂದು ಕರೆಯುತ್ತಾರೆ
  • 300 ನಗರಗಳನ್ನು ನಿರ್ಮಿಸಿದನು
  • ಪ್ರಸಿದ್ಧ ನಗರಗಳು – ಫಿರೋಜಾಬಾದ್, ಹಿಸ್ಸಾರ್, ಜೌನಾಪುರ
  • ಇವನನ್ನು ಕಾಲುವೆಗಳ ನಿರ್ಮಾಪಕ ಸುಲ್ತಾನ್ ಎಂದು ಕರೆಯುತ್ತಾರೆ
  • ಸಟ್ಲೇಜ್–ಘಗ್ಗರ್, ಜಮುನಾ–ಹಿಸ್ಸಾರ್ ಕಾಲುವೆಗಳನ್ನು ನಿರ್ಮಿಸಿದನು
  • ದಿವಾನ್-ಇ-ಖೈರಾತ್ ಎಂಬ ಸಾರ್ವಜನಿಕ ಕಲ್ಯಾಣ ಇಲಾಖೆ ಆರಂಭಿಸಿದನು
  • ಬಡರೋಗಿಗಳಿಗಾಗಿ ದಾರ್-ಉಲ್-ಶಫಾ ಆಸ್ಪತ್ರೆಗಳು ನಿರ್ಮಿಸಿದನು
  • ಈತನ ಆಸ್ಥಾನದಲ್ಲಿ 1,80,000 ಗುಲಾಮರು ಇದ್ದರು
  • ತುಘಲಕ್ ಸಂತತಿಯ ಕೊನೆಯ ದೊರೆ – ನಾಶಿರುದ್ದೀನ್ ಮಹಮದ್ ಷಾ
  • 1398-99 ರಲ್ಲಿ ತೈಮೂರ್ ದೆಹಲಿಯ ಮೇಲೆ ದಾಳಿ ಮಾಡಿದನು Most Asked
ಸೈಯ್ಯದ್ ಸಂತತಿ ಓದಿ

🕌 ಸೈಯ್ಯದ್ ಸಂತತಿ (1414-1451)

ಮುಖ್ಯ ವಿಷಯ: ಸೈಯ್ಯದ್ ಸಂತತಿಯ ಸ್ಥಾಪಕ – ಖಿಜರ್ ಖಾನ್ Most Asked
  • ಸೈಯ್ಯದ್ ಎಂದರೆ ಇಸ್ಲಾಂ ಬಾಂಧವರಲ್ಲಿ ಉನ್ನತ ವರ್ಗ ಎಂದರ್ಥ Exam
  • ಸೈಯ್ಯದ್ ಸಂತತಿಯ ಸ್ಥಾಪಕ – ಖಿಜರ್ ಖಾನ್
  • ಖಿಜರ್ ಖಾನ್ ತನ್ನ ಜೀವಿತದ ಅವಧಿಯವರೆಗೂ ತೈಮೂರನ ಮಗ ಶಾರುಖ್‌ಗೆ ಕಪ್ಪ ಕಾಣಿಕೆ ಸಲ್ಲಿಸಿದನು
  • ಮುಬಾರಕ್ ಷಾ ಹಿಂದೂಗಳಿಗೆ ಆಸ್ಥಾನದಲ್ಲಿ ಉನ್ನತ ಹುದ್ದೆಗಳನ್ನು ನೀಡಿದನು Exam Important
  • ಸೈಯ್ಯದ್ ಸಂತತಿಯ ಕೊನೆಯ ದೊರೆ – ಅಲ್ಲಾವುದ್ದೀನ್ ಆಲಂಷಾ Most Asked
  • ಮಂತ್ರಿ ಹಮೀದ್ ಖಾನ್ ಅನ್ನು ಬಹಲೂಲ್ ಲೋದಿ ಕೊಲೆ ಮಾಡಿ ಅಧಿಕಾರಕ್ಕೆ ಬಂದನು
  • ಗುಲಾಮಿ, ಖಿಲ್ಜಿ, ತುಘಲಕ್, ಸೈಯ್ಯದ್ ಈ ನಾಲ್ಕು ಸಂತತಿಗಳು ತುರ್ಕ ಪಂಗಡಕ್ಕೆ ಸೇರಿವೆ Very Important
ಲೋದಿ ಸಂತತಿ ಓದಿ

🛡 ಲೋದಿ ಸಂತತಿ (1451-1526)

ಮುಖ್ಯ ವಿಷಯ: ಭಾರತದಲ್ಲಿ ಆಡಳಿತ ಮಾಡಿದ ಮೊದಲ ಪಠಾಣ ವಂಶಲೋದಿ ಸಂತತಿ Most Asked

ಬಹಲೂಲ್ ಲೋದಿ (1451-1489) Exam Important

  • ಲೋದಿ ಸಂತತಿಯ ಸ್ಥಾಪಕ – ಬಹಲೂಲ್ ಲೋದಿ Most Asked
  • ಭಾರತದಲ್ಲಿ ಆಡಳಿತ ಮಾಡಿದ ಮೊದಲ ಪಠಾಣ ವಂಶ
  • ಬಹಲೂಲ್ ಲೋದಿ ಜೌನಾಪೂರ, ಮೇವಾಡ, ಸಂಬಾಲ, ಗ್ವಾಲಿಯರ್ ಮುಂತಾದ ಪ್ರದೇಶಗಳನ್ನು ವಶಪಡಿಸಿಕೊಂಡನು
  • ಈತ ಅವಿದ್ಯಾವಂತನಾಗಿದ್ದರೂ ಕಲೆ ಮತ್ತು ಸಾಹಿತ್ಯಕ್ಕೆ ಪ್ರೋತ್ಸಾಹ ನೀಡಿದನು

ಸಿಕಂದರ್ ಲೋದಿ (1489-1517) Very Important

  • ಸಿಕಂದರ್ ಲೋದಿಯ ಮೂಲ ಹೆಸರು – ನಿಜಾಂ ಖಾನ್
  • ಈತನ ತಾಯಿ ಅಕ್ಕಸಾಲಿಗನ ಮಗಳು
  • ಕ್ರಿ.ಶ 1504 ರಲ್ಲಿ ಆಗ್ರಾ ನಗರ ನಿರ್ಮಿಸಿದನು Most Asked
  • ರಾಜಧಾನಿಯನ್ನು ದೆಹಲಿಯಿಂದ ಆಗ್ರಾಕ್ಕೆ ವರ್ಗಾಯಿಸಿದನು
  • ಭೂಮಾಪನಕ್ಕಾಗಿ ಸಿಕಂದರ್ ಗಜ್ ಎಂಬ ಸಾಧನವನ್ನು ಬಳಸಿದನು
  • ಹಿಂದೂ ದೇವಾಲಯಗಳನ್ನು ನಾಶ ಮಾಡಿದನು Exam
  • ಥಾನೇಶ್ವರದ ಸರೋವರದಲ್ಲಿ ಹಿಂದೂಗಳು ಸ್ನಾನ ಮಾಡದಂತೆ ನಿರ್ಬಂಧ ಹೇರಿದನು

ಇಬ್ರಾಹಿಂ ಲೋದಿ (1517-1526) Very Important

  • ದೆಹಲಿ ಸುಲ್ತಾನರ ಕೊನೆಯ ದೊರೆ
  • ಲೋದಿ ಸಂತತಿಯ ಕೊನೆಯ ದೊರೆ Most Asked
  • ಈತ ದುರಹಂಕಾರಿ ಅರಸ ಆಗಿದ್ದನು
  • ಅಫ್ಘನ್ ಪ್ರಮುಖರನ್ನು ಕ್ರೂರವಾಗಿ ಹಿಂಸಿಸಿದನು
  • ಕ್ರಿ.ಶ 1518 ರಲ್ಲಿ ಕತೌಲಿ ಕದನ ರಾಣಾ ಸಂಗ್ರಾಮನೊಂದಿಗೆ ನಡೆಯಿತು
  • ಕತೌಲಿ ಕದನದಲ್ಲಿ ರಾಣಾ ಸಂಗ್ರಾಮ ಎಡಗೈ ಕಳೆದುಕೊಂಡನು
  • ರಾಣಾ ಸಂಗ್ರಾಮ ತನ್ನ ಜೀವನದ ಹೆಚ್ಚಿನ ಅವಧಿಯನ್ನು ರಣಭೂಮಿಯಲ್ಲಿ ಕಳೆದ ರಾಜ
  • ಕ್ರಿ.ಶ 1526 ಏಪ್ರಿಲ್ 21 ರಂದು ಮೊದಲ ಪಾಣಿಪತ್ ಕದನ ನಡೆಯಿತು Most Asked
  • ಬಾಬರ್ ವಿರುದ್ಧ ನಡೆದ ಯುದ್ಧದಲ್ಲಿ ಇಬ್ರಾಹಿಂ ಲೋದಿ ಸೋತು ಕೊಲೆಯಾದನು
ಮೊಘಲ್ ಸಂತತಿ KPSC Focus ವಿಸ್ತರಿಸಿ
ಬಾಬರ್ ಓದಿ

👑 ಬಾಬರ್ (1526-1530)

ಮುಖ್ಯ ವಿಷಯ: ಮೊಘಲ್ ಸಾಮ್ರಾಜ್ಯದ ಸ್ಥಾಪಕಬಾಬರ್ Most Asked
  • ಮೊಘಲ್ ಸಾಮ್ರಾಜ್ಯದ ಸ್ಥಾಪಕ – ಬಾಬರ್ (1526-1530) Exam Important
  • ಬಾಬರನ ಮೂಲ ಹೆಸರು – ಜಾಹೀರುದ್ದೀನ್ ಮಹಮ್ಮದ್
  • ಕ್ರಿ.ಶ 1526 ರಲ್ಲಿ ಮೊದಲ ಪಾಣಿಪತ್ ಕದನದಲ್ಲಿ ಇಬ್ರಾಹಿಂ ಲೋದಿಯನ್ನು ಸೋಲಿಸಿದನು Most Asked
  • ಕ್ರಿ.ಶ 1527 ರಲ್ಲಿ ಕಣ್ವಾ ಕದನದಲ್ಲಿ ಮೇವಾಡದ ಅರಸ ರಾಣಾ ಸಂಗ್ರಾಮನನ್ನು ಸೋಲಿಸಿದನು
  • ಕ್ರಿ.ಶ 1528 ರಲ್ಲಿ ಚಂದೇರಿ ಕದನದಲ್ಲಿ ಅರಸ ಮೇದಿನಿ ರಾಯನನ್ನು ಸೋಲಿಸಿದನು
  • ಕ್ರಿ.ಶ 1529 ರಲ್ಲಿ ಘೋಗ್ರಾ ಕದನದಲ್ಲಿ ಮಹಮದ್ ಲೋದಿಯನ್ನು ಸೋಲಿಸಿದನು
  • ಅಯೋಧ್ಯಾ, ಪಾಣಿಪತ್, ಸಂಬಲ್ಗಳಲ್ಲಿ ಮಸೀದಿಗಳನ್ನು ನಿರ್ಮಿಸಿದನು
  • ಬಾಬರ್ ಚಗಟಾಯಿ ತುರ್ಕಿಷ್ ಭಾಷೆಯಲ್ಲಿ ತನ್ನ ಆತ್ಮಚರಿತ್ರೆ ತುಜಕ್-ಇ-ಬಾಬರಿ ಎಂಬ ಗ್ರಂಥವನ್ನು ಬರೆದನು Very Important
  • ಕ್ರಿ.ಶ 1530 ರಲ್ಲಿ ಬಾಬರ್ ಮರಣ ಹೊಂದಿದನು
  • ಬಾಬರನ ಸಮಾಧಿ ಕಾಬೂಲ್ ನಲ್ಲಿ ಇದೆ Exam
ಹುಮಾಯಾನ್ ಓದಿ

👑 ಹುಮಾಯೂನ್ (1530-1556)

ಮುಖ್ಯ ವಿಷಯ: ಮೊಘಲ್ ಸಾಮ್ರಾಜ್ಯದ ಎರಡನೇ ಚಕ್ರವರ್ತಿಹುಮಾಯೂನ್ Most Asked
  • 1532 ರಲ್ಲಿ ದೌರಾ ಕದನದಲ್ಲಿ ಹುಮಾಯೂನ್ ಮತ್ತು ಶೇರ್ ಖಾನ್ ನಡುವೆ ಯುದ್ಧ ನಡೆಯಿತು
  • 1539 ರಲ್ಲಿ ಚೌಸಾ ಕದನ ನಡೆಯಿತು Exam Important
  • 1540 ರಲ್ಲಿ ಕನೂಜ್ (ಬಿಲ್‌ಗ್ರಾಮ್) ಕದನ ನಡೆಯಿತು Most Asked
  • ಕನೂಜ್ ಕದನದ ನಂತರ ಹುಮಾಯೂನ್ ಸಂಪೂರ್ಣವಾಗಿ ಸೋತು ಅಲೆಮಾರಿಯಾದ
  • 1545 ರಲ್ಲಿ ಹುಮಾಯೂನ್ ಪರ್ಷಿಯಾದ ದೊರೆ ಷಾ ತಹಮಸ್ಪ್ನ ಸಹಾಯವನ್ನು ಪಡೆದನು
  • 1556 ರಲ್ಲಿ ದೀನಪನಾಹ ನಗರದ ಗ್ರಂಥಾಲಯದ ಮೆಟ್ಟಿಲಿನಿಂದ ಬಿದ್ದು ಹುಮಾಯೂನ್ ಮರಣ ಹೊಂದಿದನು Exam
  • ಹುಮಾಯೂನ್‌ನ ಸಮಾಧಿ ದೆಹಲಿಯಲ್ಲಿದೆ
  • ಹುಮಾಯೂನ್ ನಾಮಾ ಎಂಬ ಕೃತಿಯನ್ನು ಬರೆದವರು ಗುಲ್ಬದ್ದೀನ್ ಬೇಗಂ Most Asked
  • ಹುಮಾಯೂನ್ ನಾಮಾ ಪರ್ಷಿಯನ್ ಭಾಷೆಯಲ್ಲಿ ಬರೆಯಲಾಗಿದೆ
ಶೇರ್ ಷಾ ಸೂರಿ ಓದಿ

⚔️ ಅಫ್ಘನ್ನರ ಆಡಳಿತ (1540-1545) – ಶೇರ್ ಷಾ ಸೂರಿ

ಮುಖ್ಯ ಪರೀಕ್ಷಾ ಅಂಶ: ಭಾರತದ ರೂಪಾಯಿ ನಾಣ್ಯದ ಜನಕಶೇರ್ ಷಾ ಸೂರಿ Most Asked
  • ಸೂರ್ ಸಂತತಿಯ ಸ್ಥಾಪಕ – ಶೇರ್ ಷಾ ಸೂರಿ
  • ಶೇರ್ ಷಾ ಸೂರಿಯ ಬಾಲ್ಯದ ಹೆಸರು – ಫರೀದ್
  • ಶೇರ್ ಖಾನ್ ಎಂಬ ಬಿರುದನ್ನು ನೀಡಿದವರು – ಬಹರ್ ಖಾನ್ ಲೋಹಾನಿ (ಬಿಹಾರದ ಒಡೆಯ) Exam
  • 1540ಕನೂಜ್ ಕದನದ ಮೂಲಕ ಅಧಿಕಾರಕ್ಕೆ ಬಂದನು Most Asked
  • 1541 ರಲ್ಲಿ ಜೇಲಂ ನದಿಯ ದಂಡೆಯ ಮೇಲೆ ರೋಹ್ತಾಸಘರ್ ಕೋಟೆ ಕಟ್ಟಿಸಿದನು
  • 1545 ರಲ್ಲಿ ಕಾಲಂಜರ್ ಕೋಟೆ ವಶಪಡಿಸಿಕೊಳ್ಳುವ ವೇಳೆ ಸಿಡಿಮದ್ದಿನ ಸ್ಫೋಟದಲ್ಲಿ ಸಾವನ್ನಪ್ಪಿದನು
  • ಶೇರ್ ಷಾ ಸಮಾಧಿ – ಸಸಾರಾಮ್ (ಬಿಹಾರ)
  • ಪಟ್ಟಾ ಪದ್ಧತಿ ಎಂಬ ಕಂದಾಯ ವ್ಯವಸ್ಥೆ ಜಾರಿಗೆ ತಂದನು Exam Important
  • ಗ್ರ್ಯಾಂಡ್ ಟ್ರಂಕ್ ರಸ್ತೆ ನಿರ್ಮಿಸಿದನು – ಸೋನಾರ್‌ಗಾಂವ್ (ಬಂಗಾಳ) ರಿಂದ ಸಿಂಧ್ ವರೆಗೆ Most Asked
  • ವ್ಯಾಪಾರ ಉತ್ತೇಜನಕ್ಕಾಗಿ ಆಂತರಿಕ ತೆರಿಗೆ ಮತ್ತು ಸುಂಕಗಳನ್ನು ರದ್ದುಪಡಿಸಿದನು
  • ಶೇರ್ ಷಾನನ್ನು ಭಾರತದ ರೂಪಾಯಿ ನಾಣ್ಯದ ಜನಕ ಎಂದು ಕರೆಯುತ್ತಾರೆ Most Asked
🏛️ ಕೇಂದ್ರ ಆಡಳಿತದ ಇಲಾಖೆಗಳು
  • ದಿವಾನ್-ಇ-ವಿಜಾರತ್ – ಹಣಕಾಸು ಮತ್ತು ಕಂದಾಯ ಮಂತ್ರಿ
  • ದಿವಾನ್-ಇ-ಆರಿಜ್ – ಸೈನ್ಯ ಸಂಘಟನೆ ಮತ್ತು ನಿಯಂತ್ರಣ
  • ದಿವಾನ್-ಇ-ರಸಾಲತ್ – ವಿದೇಶಾಂಗ ವ್ಯವಹಾರ
  • ದಿವಾನ್-ಇ-ಇನ್ಸಾ – ಸುಲ್ತಾನನ ಕಾರ್ಯಾಲಯ
  • ದಿವಾನ್-ಇ-ಬರೀದ್ – ಅಂಚೆ ಮತ್ತು ಗುಪ್ತಚರ ಇಲಾಖೆ
  • ದಿವಾನ್-ಇ-ಖಾಜಾ – ಮುಖ್ಯ ನ್ಯಾಯಾಧೀಶ
🌍 ಪ್ರಾಂತೀಯ ಆಡಳಿತ
  • ಸರ್ಕಾರ – ಫೌಜದಾರ
  • ಪರಗಣ – ಶಿಕ್‌ದಾರ
  • ದಿವಾನ್-ಇ-ವಜರಾತ್ – ಹಣಕಾಸು
  • ದಿವಾನ್-ಇ-ಅರ್ಜ್ – ಸೈನ್ಯ
  • ದಿವಾನ್-ಇ-ರಸಾಲತ್ – ಧಾರ್ಮಿಕ ಮತ್ತು ವಿದೇಶಾಂಗ
ಅಕ್ಬರ್ ಓದಿ

👑 ಅಕ್ಬರ್ (1556-1605)

ಮುಖ್ಯ ಪರೀಕ್ಷಾ ಅಂಶ: ಮುಗಲ್ ಸಾಮ್ರಾಜ್ಯದ ಅತ್ಯಂತ ಶಕ್ತಿಶಾಲಿ ಚಕ್ರವರ್ತಿಅಕ್ಬರ್ Most Asked
📜 ಅಕ್ಬರನ ಮೂಲ ಮಾಹಿತಿ
  • ಅಕ್ಬರನ ಮೂಲ ಹೆಸರು – ಜಲಾಲುದ್ದೀನ್ ಮಹಮ್ಮದ್
  • ತಂದೆ – ಹುಮಾಯೂನ್
  • ತಾಯಿ – ಹಮೀದಾಬಾನು ಬೇಗಂ
  • ಧಾರ್ಮಿಕ ಗುರು – ಅಬ್ದುಲ್ ಲತೀಫ್
  • ಮಲತಾಯಿ – ಮಹಲ್ ಅನಗಾ
  • 1542 ರಲ್ಲಿ ಅಮರಕೋಟೆಯಲ್ಲಿ ಜನಿಸಿದನು Exam
  • ಅಕ್ಬರ್ 13ನೇ ವಯಸ್ಸಿನಲ್ಲಿ ಅಧಿಕಾರಕ್ಕೆ ಬಂದನು
  • ಪಟ್ಟಾಭಿಷೇಕ – ಕಲಾನೂರ್ (ಪಂಜಾಬ್)
  • 15562ನೇ ಪಾಣಿಪತ್ ಕದನದಲ್ಲಿ ಹೇಮುನನ್ನು ಸೋಲಿಸಿದನು Most Asked
  • 1564 ರಲ್ಲಿ ಗೊಂಡವಾನಾ ಪ್ರದೇಶವನ್ನು ವಶಪಡಿಸಿಕೊಂಡನು
  • ಗುಜರಾತ್ ವಿಜಯದ ಸಂಕೇತವಾಗಿ ಬುಲಂದ್ ದರ್ವಾಜಾ ನಿರ್ಮಿಸಿದನು Exam
  • ಅಕ್ಬರನ ಕನಸಿನ ನಗರ – ಫತೇಪುರ್ ಸಿಕ್ರಿ
🕌 ಅಕ್ಬರ್‌ನ ಧಾರ್ಮಿಕ ನೀತಿ
  • 1562 – ಗುಲಾಮಗಿರಿ ರದ್ದು
  • 1563 – ಯಾತ್ರಾ ಕರ ರದ್ದು
  • 1564 – ಜಜಿಯಾ ಕಂದಾಯ ರದ್ದು Most Asked
  • 1575ಇಬಾದತ್ ಖಾನಾ ನಿರ್ಮಾಣ
  • 1579 – ಅನುಲಂಘನೀಯ ಶಾಸನ
  • 1582ದೀನ್-ಇ-ಇಲಾಹಿ ಪಂಥ ಸ್ಥಾಪನೆ Most Asked
  • ಸತಿ ಪದ್ಧತಿ ನಿಷೇಧ
  • ವಿಧವಾ ಪುನರ್ವಿವಾಹಕ್ಕೆ ಅವಕಾಶ
🏛️ ಅಕ್ಬರನ ಆಸ್ಥಾನ ಮತ್ತು ಆಡಳಿತ
  • ಪ್ರಸಿದ್ಧ ಕಂದಾಯ ಮಂತ್ರಿ – ರಾಜಾ ತೋಡರಮಲ್ಲ
  • ಪ್ರಸಿದ್ಧ ಸೇನಾನಾಯಕ – ಮಾನಸಿಂಗ್
  • ಅಕ್ಬರನ ಆಸ್ಥಾನದ ವಿದ್ವಾಂಸರು – ಅಬುಲ್ ಫಜಲ್, ಅಬುಲ್ ಫೈಜಿ, ಬೀರಬಲ್
  • ಅಬುಲ್ ಫಜಲ್ – ಐನ್-ಇ-ಅಕ್ಬರಿ ಮತ್ತು ಅಕ್ಬರ್‌ನಾಮಾ Exam
  • ಅಬುಲ್ ಫೈಜಿ – ಮಹಾಭಾರತ ಮತ್ತು ಲೀಲಾವತಿ ಪರ್ಷಿಯನ್ ಭಾಷೆಗೆ ಭಾಷಾಂತರ
  • ಅಕ್ಬರ್ ಮನ್ಸಬ್ದಾರಿ ಪದ್ಧತಿ ಜಾರಿಗೆ ತಂದನು Most Asked
  • ಪ್ರಸಿದ್ಧ ಸಂಗೀತಗಾರ – ತಾನ್ ಸೇನ್
  • ತಾನ್ ಸೇನ್‌ನ ಮೂಲ ಹೆಸರು – ರಾಮತನು ಪಾಂಡೆ
  • ಅಕ್ಬರನ ಸಮಾಧಿ – ಸಿಕಂದರ (ದೆಹಲಿ ಸಮೀಪ)
ಜಹಾಂಗೀರ್ ಓದಿ

👑 ಜಹಾಂಗೀರ್ (1605-1627)

ಮುಖ್ಯ ಪರೀಕ್ಷಾ ಅಂಶ: ಜಹಾಂಗೀರ್‌ನ ಮೂಲ ಹೆಸರು – ಸಲೀಂ Most Asked
📜 ಮೂಲ ಮಾಹಿತಿ
  • ಜಹಾಂಗೀರ್‌ನ ಮೂಲ ಹೆಸರು – ಸಲೀಂ Exam
  • ಆಗ್ರಾಯಲ್ಲಿ ನ್ಯಾಯದ ಗಂಟೆ ನಿರ್ಮಿಸಿದನು Most Asked
  • ಜಹಾಂಗೀರ್‌ನ ಆಸ್ಥಾನಕ್ಕೆ ಕ್ಯಾಪ್ಟನ್ ವಿಲಿಯಂ ಹಾಕಿನ್ಸ್ ಬ್ರಿಟಿಷ್ ರಾಯಭಾರಿಯಾಗಿ ಭೇಟಿ ನೀಡಿದನು
  • 1615 ರಲ್ಲಿ ಸರ್ ಥಾಮಸ್ ರೋ ಜಹಾಂಗೀರ್‌ನ ಆಸ್ಥಾನಕ್ಕೆ ಭೇಟಿ ನೀಡಿ ವಸಾಹತು ಸ್ಥಾಪನೆಗೆ ಅನುಮತಿ ಪಡೆದನು Most Asked
  • ಬ್ರಿಟಿಷರು ತಮ್ಮ ಮೊದಲ ವಸಾಹತನ್ನು ಸೂರತ್ ನಲ್ಲಿ ಆರಂಭಿಸಿದರು
  • ಜಹಾಂಗೀರ್ ಭಾನುವಾರ ಮತ್ತು ಗುರುವಾರ ಪ್ರಾಣಿ ವಧೆಯನ್ನು ನಿಷೇಧಿಸಿದನು
👑 ನೂರ್ ಜಹಾನ್
  • 1611ನವರೋಜ್ ಉತ್ಸವದಲ್ಲಿ ಜಹಾಂಗೀರ್ ನೂರ್ ಜಹಾನ್ಳನ್ನು ನೋಡಿ ಮದುವೆಯಾದನು Exam
  • ನೂರ್ ಜಹಾನ್‌ನ ಮೂಲ ಹೆಸರು – ಮೆಹರುನ್ನೀಸಾ
🎨 ಕಲೆ ಮತ್ತು ಸಾಹಿತ್ಯ
  • ಜಹಾಂಗೀರ್ ವರ್ಣಚಿತ್ರಕಲೆಗೆ ಅಪಾರ ಪ್ರೋತ್ಸಾಹ ನೀಡಿದನು
  • ಅವನ ಆಸ್ಥಾನದಲ್ಲಿ ಅಬುಲ್ ಹಸನ್ ಮತ್ತು ಮನ್ಸೂರ್ ಎಂಬ ಪ್ರಸಿದ್ಧ ಚಿತ್ರಕಾರರಿದ್ದರು
  • ಜಹಾಂಗೀರ್ ತನ್ನ ಆತ್ಮಚರಿತ್ರೆ ತುಜಕ್-ಇ-ಜಹಾಂಗೀರಿ ಎಂಬ ಗ್ರಂಥವನ್ನು ಬರೆದನು Most Asked
  • ಈ ಗ್ರಂಥ ಪರ್ಷಿಯನ್ ಭಾಷೆಯಲ್ಲಿ ಬರೆಯಲಾಗಿದೆ
  • 1627 ರಲ್ಲಿ ಜಹಾಂಗೀರ್ ಮರಣಹೊಂದಿದನು
  • ಜಹಾಂಗೀರ್ ಸಮಾಧಿ – ಲಾಹೋರ್ (ಶಾದರ್)
ಷಹಜಹಾನ್ ಓದಿ

👑 ಷಹಜಹಾನ್ (1627-1658)

ಮುಖ್ಯ ಪರೀಕ್ಷಾ ಅಂಶ: ಮಧ್ಯಯುಗೀನ ಭಾರತದ ಸೌಧಗಳ ನಿರ್ಮಾಪಕ ರಾಜಷಹಜಹಾನ್ Most Asked
📜 ಮೂಲ ಮಾಹಿತಿ
  • ಷಹಜಹಾನ್‌ನ ಬಾಲ್ಯದ ಹೆಸರು – ಖುರ್ರಂ Exam
  • ಷಹಜಹಾನ್ ಅರ್ಜುಮಂದ್ ಬಾನುಬೇಗಂಳನ್ನು ಪ್ರೀತಿಯಿಂದ ಮುಮ್ತಾಜ್ ಮಹಲ್ ಎಂದು ಕರೆದನು Most Asked
  • ಷಹಜಹಾನ್‌ನು ಸೌಧಗಳ ನಿರ್ಮಾಪಕ ರಾಜ ಎಂದು ಪ್ರಸಿದ್ಧ
  • ಷಹಜಹಾನ್ ಕಾಲವನ್ನು ಮೊಘಲರ ಸುವರ್ಣ ಯುಗ ಎಂದು ಕರೆಯುತ್ತಾರೆ Most Asked
🏛️ ನಿರ್ಮಾಣಗಳು
  • ತಾಜಮಹಲ್ – ಆಗ್ರಾ ಯಮುನಾ ನದಿ ದಂಡೆ Most Asked
  • ತಾಜಮಹಲ್‌ನ ಪ್ರಮುಖ ವಿನ್ಯಾಸಗಾರ – ಉಸ್ತಾದ್ ಇಸಾ
  • ಜಾಮಿ ಮಸೀದಿ – ದೆಹಲಿ
  • ಶಾಲಿಮಾರ್ ತೋಟ – ಲಾಹೋರ್
  • ದಿವಾನ್-ಇ-ಆಮ್ ಮತ್ತು ದಿವಾನ್-ಇ-ಖಾಸ್
  • ಹೀರಾ ಮಹಲ್ ಮತ್ತು ರಂಗೀನ್ ಮಹಲ್
👑 ಇತರೆ ಮಾಹಿತಿ
  • ಮಯೂರ ಸಿಂಹಾಸನ ಷಹಜಹಾನ್‌ನ ಕೊಡುಗೆ Exam
  • ಮಯೂರ ಸಿಂಹಾಸನದ ಶಿಲ್ಪಿ – ಬಾದಲ್ ಖಾನ್
  • ಷಹಜಹಾನ್‌ನ ಮಗ ಔರಂಗಜೇಬ್ ತಂದೆಯನ್ನು ಕಾರಾಗೃಹಕ್ಕೆ ಹಾಕಿ ಅಧಿಕಾರಕ್ಕೆ ಬಂದನು Most Asked
ಔರಂಗಜೇಬ್ ಓದಿ

👑 ಔರಂಗಜೇಬ್ (1658-1707)

ಮುಖ್ಯ ಪರೀಕ್ಷಾ ಅಂಶ: ಮೊಘಲ್ ಸಾಮ್ರಾಜ್ಯದ ಕೊನೆಯ ಶಕ್ತಿಶಾಲಿ ಚಕ್ರವರ್ತಿಔರಂಗಜೇಬ್ Most Asked
📜 ಮೂಲ ಮಾಹಿತಿ
  • ಔರಂಗಜೇಬ್ ಆಲಂಗೀರ್ ಎಂಬ ಬಿರುದಿನೊಂದಿಗೆ ಅಧಿಕಾರಕ್ಕೆ ಬಂದನು Exam
  • ಔರಂಗಜೇಬ್ ಹಿಂದೂ ವಿರೋಧಿ ನೀತಿ ಅನುಸರಿಸಿದನು
  • 1678-79 ರಲ್ಲಿ ಹಿಂದೂಗಳ ಮೇಲೆ ಜಜಿಯಾ ಕಂದಾಯ ಹೇರಿದನು Most Asked
  • ಔರಂಗಜೇಬ್ ಸಿಖ್ಖರ 9ನೇ ಗುರು ಗುರು ತೇಜ್ ಬಹಾದ್ದೂರ್ರನ್ನು ಕೊಲೆಮಾಡಿಸಿದನು Exam
  • ಔರಂಗಜೇಬ್ ಪರ್ಷಿಯನ್ ಮಾದರಿಯ ನವರೋಜ್ ಉತ್ಸವ ರದ್ದು ಮಾಡಿದನು
  • ಔರಂಗಜೇಬ್ ಜಿಂದಾಪೀರ್ (ಜೀವಂತ ಸಂತ) ಎಂಬ ಬಿರುದನ್ನು ಹೊಂದಿದ್ದನು
🏛️ ಇತರೆ ಮಾಹಿತಿ
  • ಔರಂಗಜೇಬ್ ತನ್ನ ಪತ್ನಿಯ ನೆನಪಿಗಾಗಿ ಔರಂಗಾಬಾದ್ನಲ್ಲಿ ಬಿಬಿಕಾ ಮಕ್ಬರಾ ಕಟ್ಟಿಸಿದನು Most Asked
  • ಔರಂಗಜೇಬನ ಆಸ್ಥಾನದಲ್ಲಿ ಖಫಿ ಖಾನ್ ಎಂಬ ಇತಿಹಾಸಕಾರನಿದ್ದನು
  • 1707 ರಲ್ಲಿ ಔರಂಗಜೇಬ್ ಮರಣಹೊಂದಿದನು
  • ಔರಂಗಜೇಬನ ಸಮಾಧಿ – ದೌಲತಾಬಾದ್
ಒಂದನೇ ಬಹಾದ್ದೂರ್ ಷಾ ಓದಿ

👑 ಒಂದನೇ ಬಹಾದ್ದೂರ್ ಷಾ (1707-1712)

ಮುಖ್ಯ ಪರೀಕ್ಷಾ ಅಂಶ: ಮೊಘಲ್ ಸಾಮ್ರಾಜ್ಯದ ಕುಸಿತದ ಪ್ರಾರಂಭದ ಕಾಲ Most Asked
📜 ಆರಂಭಿಕ ಘಟನೆಗಳು
  • ಒಂದನೇ ಬಹಾದ್ದೂರ್ ಷಾ ಮರಾಠರ ಸಾಹುವನ್ನು ಬಿಡುಗಡೆ ಮಾಡಿದನು
  • ಜಹಾಂದರ್ ಷಾ ಕೇವಲ 10 ತಿಂಗಳ ಆಡಳಿತದಲ್ಲಿ ಮೊಘಲ್ ಆಡಳಿತ ವ್ಯವಸ್ಥೆಯನ್ನು ಅಸ್ತವ್ಯಸ್ತಗೊಳಿಸಿದ
  • ಫರೂಕ್ಷಿಯಾರ್ ಬ್ರಿಟಿಷರಿಗೆ ಸುಂಕ ರಹಿತ ವ್ಯಾಪಾರ ಮಾಡಲು ಅನುಮತಿ ನೀಡಿದನು Exam
  • ಮಹಮ್ಮದ್ ಷಾನನ್ನು ರಂಗೀಲಾ ಎಂದು ಕರೆಯುತ್ತಿದ್ದರು
  • ಮಯೂರ ಸಿಂಹಾಸನವನ್ನು ಕೊನೆಯ ಬಾರಿ ಅಲಂಕರಿಸಿದ ದೊರೆ – ಮಹಮ್ಮದ್ ಷಾ Most Asked
⚔️ ಮೊಘಲ್ ಸಾಮ್ರಾಜ್ಯದ ಕುಸಿತ
  • 1739 ರಲ್ಲಿ ನಾದಿರ್ ಷಾ ಮಯೂರ ಸಿಂಹಾಸನವನ್ನು ದೆಹಲಿಯಿಂದ ಹೊತ್ತುಕೊಂಡು ಹೋದನು Most Asked
  • ಅಹ್ಮದ್ ಷಾ ಅಬ್ದಾಲಿ ಪಂಜಾಬ್ ಮತ್ತು ಮುಲ್ತಾನ್ ಪ್ರದೇಶಗಳನ್ನು ವಶಪಡಿಸಿಕೊಂಡನು
  • 1764ಬಕ್ಸರ್ ಕದನದಲ್ಲಿ ಭಾಗವಹಿಸಿದ ಮೊಘಲ್ ದೊರೆ – 2ನೇ ಷಾ ಆಲಂ Exam
  • 1765 ರಲ್ಲಿ ಬಂಗಾಳ, ಬಿಹಾರ, ಒರಿಸ್ಸಾಗಳ ಕಂದಾಯ ಹಕ್ಕನ್ನು ಬ್ರಿಟಿಷರಿಗೆ ನೀಡಿದನು
  • ಬ್ರಿಟಿಷರಿಂದ ವಿಶ್ರಾಂತಿ ವೇತನ ಪಡೆದ ಮೊದಲ ಮೊಘಲ್ ದೊರೆ2ನೇ ಷಾ ಆಲಂ
🏛️ ಕೊನೆಯ ಮೊಘಲ್ ದೊರೆಗಳು
  • ರಾಜಾರಾಮ್ ಮೋಹನ್ ರಾಯ್ ಅವರಿಗೆ ರಾಜಾ ಎಂಬ ಬಿರುದನ್ನು ನೀಡಿದ ದೊರೆ – 2ನೇ ಅಕ್ಬರ್
  • ಮೊಘಲರ ಕೊನೆಯ ದೊರೆ2ನೇ ಬಹಾದ್ದೂರ್ ಷಾ Most Asked
  • 1857 ರ ದಂಗೆಯಲ್ಲಿ ಭಾರತದ ಚಕ್ರವರ್ತಿ ಎಂದು ಘೋಷಿಸಲ್ಪಟ್ಟ ದೊರೆ – 2ನೇ ಬಹಾದ್ದೂರ್ ಷಾ
  • ಬ್ರಿಟಿಷರು 2ನೇ ಬಹಾದ್ದೂರ್ ಷಾನನ್ನು ರಂಗೂನ್ (ಬರ್ಮಾ)ಗೆ ಗಡಿಪಾರು ಮಾಡಿದರು
ಮರಾಠರು KPSC Focus ಓದಿ
ಶಿವಾಜಿ (1627-1680)
  • ಶಿವಾಜಿಯು 1627 ರಲ್ಲಿ ಮಹಾರಾಷ್ಟ್ರದ ಶಿವನೇರಿದುರ್ಗದಲ್ಲಿ ಜನಿಸಿದನು.
  • ತಂದೆ – ಶಹಾಜಿ ಭೋಸ್ಲೆ
  • ತಾಯಿ – ಜೀಜಾಬಾಯಿ
  • ಶಿವಾಜಿಗೆ ಶಸ್ತ್ರವಿದ್ಯೆ ಕಲಿಸಿದವರು – ದಾದಾಜಿ ಕೊಂಡದೇವ
  • ಆಧ್ಯಾತ್ಮಿಕ ಗುರು – ಸಮರ್ಥ ರಾಮದಾಸರು
  • 1646 ರಲ್ಲಿ ಮೊದಲಾಗಿ ತೋರಣ ಕೋಟೆವನ್ನು ವಶಪಡಿಸಿಕೊಂಡನು KPSC
  • 1659 ರಲ್ಲಿ ಪ್ರತಾಪಗಡದ ಬಳಿ ಅಫ್ಜಲ್ ಖಾನ್ ಅನ್ನು ತನ್ನ ವ್ಯೂಹದಿಂದ ಕೊಂದನು Most Asked
  • 1663 ರಲ್ಲಿ ಶಿವಾಜಿಯು ಶಾಯಿಸ್ತಾಖಾನ್ ಮೇಲೆ ಪುಣೆಯಲ್ಲಿ ರಾತ್ರಿ ದಾಳಿ ಮಾಡಿದನು.
  • 1664 ರಲ್ಲಿ ಶಿವಾಜಿಯು ಸುರತ್ ನಗರವನ್ನು ದೋಚಿದನು Exam
  • 1665 ರಲ್ಲಿ ಪುರಂದರ ಒಪ್ಪಂದವನ್ನು ಜೈಸಿಂಗ್ ಜೊತೆ ಮಾಡಿಕೊಂಡನು.
  • ಪುರಂದರ ಒಪ್ಪಂದದಂತೆ 23 ಕೋಟೆಗಳನ್ನು ಮೊಘಲರಿಗೆ ಬಿಟ್ಟುಕೊಟ್ಟನು.
  • 1666 ರಲ್ಲಿ ಔರಂಗಜೇಬನ ಆಹ್ವಾನಕ್ಕೆ ಆಗ್ರಾಗೆ ಹೋಗಿ ಬಂಧನಕ್ಕೊಳಗಾದನು ಆದರೆ ನಂತರ ತಪ್ಪಿಸಿಕೊಂಡನು Important
  • 1674 ರಲ್ಲಿ ರಾಯಗಡದಲ್ಲಿ ಛತ್ರಪತಿ ಎಂಬ ಬಿರುದಿನೊಂದಿಗೆ ಕಿರೀಟಧಾರಣೆ ಮಾಡಿಕೊಂಡನು Very Important
  • ಶಿವಾಜಿಯ ಮರಣ – 1680
  • ಶಿವಾಜಿಯ ಸಮಾಧಿ – ರಾಯಗಡ
ಶಿವಾಜಿಯ ಆಡಳಿತ ವ್ಯವಸ್ಥೆ
  • ಶಿವಾಜಿಯು ಅಷ್ಟಪ್ರಧಾನ ಮಂಡಳಿ ಎಂಬ ಆಡಳಿತ ವ್ಯವಸ್ಥೆಯನ್ನು ಹೊಂದಿದ್ದನು.
  • ಪೇಶ್ವೆ – ಪ್ರಧಾನಮಂತ್ರಿ
  • ಅಮಾತ್ಯ – ಹಣಕಾಸು ಮಂತ್ರಿ
  • ಮಂತ್ರಿ – ರಾಜನ ದೈನಂದಿನ ಕಾರ್ಯಗಳು
  • ಸಚಿವ – ಪತ್ರ ವ್ಯವಹಾರ
  • ಪಂಡಿತರಾವ್ – ಧಾರ್ಮಿಕ ವ್ಯವಹಾರ
  • ಸುಮಂತ – ವಿದೇಶಾಂಗ ವ್ಯವಹಾರ
  • ನ್ಯಾಯಾಧೀಶ – ನ್ಯಾಯ
  • ಸರನೋಬತ್ – ಸೇನಾಪತಿ
ತೆರಿಗೆ ವ್ಯವಸ್ಥೆ
  • ಚೌತ್ – 1/4 ತೆರಿಗೆ
  • ಸರ್ದೇಶಮುಖಿ – 1/10 ತೆರಿಗೆ
ಶಿವಾಜಿಯ ನಂತರದ ಆಡಳಿತ
  • ಶಿವಾಜಿಯ ಮಗ ಶಂಭಾಜಿ (1680-1689) ಆಡಳಿತ ಮಾಡಿದನು.
  • 1689 ರಲ್ಲಿ ಔರಂಗಜೇಬನು ಶಂಭಾಜಿಯನ್ನು ಕೊಂದನು Exam
  • ಪ್ರಥಮ ಪೇಶ್ವೆ – ಬಾಲಾಜಿ ವಿಶ್ವನಾಥ್ (1713-1720)
  • ಪ್ರಸಿದ್ಧ ಪೇಶ್ವೆ – ಮೊದಲ ಬಾಜಿರಾವ್ (1720-1740) Important
  • ಕೊನೆಯ ಪೇಶ್ವೆ – ಎರಡನೇ ಬಾಜಿರಾವ್ (1795-1818)
  • 1818 ರಲ್ಲಿ ಬ್ರಿಟಿಷರು ಮರಾಠ ಸಾಮ್ರಾಜ್ಯವನ್ನು ಅಂತ್ಯಗೊಳಿಸಿದರು KPSC
ಸಿ) ಆಧುನಿಕ ಭಾರತದ ಇತಿಹಾಸ ಓದಿ / ವೀಕ್ಷಿಸಿ
ಯುರೋಪಿಯನ್ನರ ಆಗಮನ ವಿಸ್ತರಿಸಿ
ಪೋರ್ಚುಗೀಸರು ಓದಿ

⚓ ಪೋರ್ಚುಗೀಸರು (Portuguese in India)

ಮುಖ್ಯ ಪರೀಕ್ಷಾ ಅಂಶ: ಭಾರತಕ್ಕೆ ಜಲಮಾರ್ಗ ಕಂಡುಹಿಡಿದ ಮೊದಲ ಯೂರೋಪಿಯನ್ ರಾಷ್ಟ್ರ Most Asked
🌍 ಯೂರೋಪಿನಿಂದ ಭಾರತಕ್ಕೆ ಸಮುದ್ರಮಾರ್ಗ ಹುಡುಕಾಟ
  • 1453 ರಲ್ಲಿ ಆಟೋಮನ್ ಟರ್ಕರು ಕಾನ್ಸ್‌ಸ್ಟಾಂಟಿನೋಪಲ್ ವಶಪಡಿಸಿಕೊಂಡರು
  • ಕಾನ್ಸ್‌ಸ್ಟಾಂಟಿನೋಪಲ್‌ನ ಇಂದಿನ ಹೆಸರು ಇಸ್ತಾಂಬುಲ್ Exam
  • ಈ ಘಟನೆ ನಂತರ ಭಾರತಕ್ಕೆ ಹೊಸ ಜಲಮಾರ್ಗ ಹುಡುಕುವ ಪ್ರಯತ್ನಗಳು ಆರಂಭವಾದವು
  • ಪೋರ್ಚುಗಲ್ ಅರಸ ಹೆನ್ರಿ ಅವರನ್ನು ದಿನಾವಿಗೇಟರ್ (Henry the Navigator) ಎಂದು ಕರೆಯುತ್ತಾರೆ
🧭 ಭಾರತಕ್ಕೆ ಜಲಮಾರ್ಗ ಕಂಡುಹಿಡಿದವರು
  • ಪೋರ್ಚುಗಲ್ ಅರಸ 2ನೇ ಜಾನ್ ಬಾರ್ತಲೋಮಿಯೋ ಡಯಾಸ್ ಅವರನ್ನು ಭಾರತಕ್ಕೆ ಜಲಮಾರ್ಗ ಹುಡುಕಲು ಕಳುಹಿಸಿದನು
  • ಬಾರ್ತಲೋಮಿಯೋ ಡಯಾಸ್ ಆಫ್ರಿಕಾದ ದಕ್ಷಿಣ ತುದಿಯಾದ ಕೇಪ್ ಆಫ್ ಗುಡ್ ಹೋಪ್ ತಲುಪಿದನು Most Asked
  • ಪೋರ್ಚುಗಲ್ ಅರಸ ಎಮ್ಯಾನುವೆಲ್ ವಾಸ್ಕೋ-ಡಿ-ಗಾಮರನ್ನು ಭಾರತಕ್ಕೆ ಕಳುಹಿಸಿದನು
  • 1498 ಮೇ 17 ರಂದು ವಾಸ್ಕೋ-ಡಿ-ಗಾಮ ಕೇರಳದ ಕಲ್ಲಿಕೋಟೆ (Calicut) ತಲುಪಿದನು Most Asked
  • ಆ ಸಮಯದಲ್ಲಿ ಕೇರಳದಲ್ಲಿ ಜಾಮೋರಿನ್ ಅರಸನ ಆಳ್ವಿಕೆ ಇತ್ತು
🏛️ ಪೋರ್ಚುಗೀಸರ ಆಡಳಿತ ಭಾರತದಲ್ಲಿ
  • ಭಾರತದಲ್ಲಿ ಪೋರ್ಚುಗೀಸರ ಮೊದಲ ಗವರ್ನರ್ಫ್ರಾನ್ಸಿಸ್ಕೋ ಡಿ ಅಲ್ಮೇಡಾ
  • ಅವರ ನೀತಿಯನ್ನು ಬ್ಲೂ ವಾಟರ್ ಪಾಲಿಸಿ (Blue Water Policy) ಎಂದು ಕರೆಯುತ್ತಾರೆ Exam
  • ಪೋರ್ಚುಗೀಸರ ಪ್ರಸಿದ್ಧ ಗವರ್ನರ್ – ಅಲ್ಫಾನ್ಸೋ ಡಿ ಅಲ್ಬುಕರ್ಕ್ (1509-1515)
  • 1510 ರಲ್ಲಿ ಬಿಜಾಪುರ ಆದಿಲ್ ಶಾಹಿಯವರಿಂದ ಗೋವಾ ವಶಪಡಿಸಿಕೊಂಡನು Most Asked
  • ಭಾರತದಲ್ಲಿ ಪೋರ್ಚುಗೀಸರ ಸಾಮ್ರಾಜ್ಯದ ನಿರ್ಮಾಪಕ – ಅಲ್ಫಾನ್ಸೋ ಡಿ ಅಲ್ಬುಕರ್ಕ್
📦 ಪ್ರಮುಖ ವ್ಯಾಪಾರ ಕೇಂದ್ರಗಳು
  • ಗೋವಾ
  • ದಿಯು
  • ದಮನ್
  • ಸಾಲ್ಸೆಟ್
  • ಬೇಸಿನ್
📉 ಪೋರ್ಚುಗೀಸರ ಪತನ
  • ಅಲ್ಬುಕರ್ಕ್ ನಂತರ ಬಂದ ಅಧಿಕಾರಿಗಳು ಸಮರ್ಥರಾಗಿರಲಿಲ್ಲ
  • ಇಂಗ್ಲಿಷ್ ಮತ್ತು ಡಚ್ ವ್ಯಾಪಾರಿಗಳ ಸ್ಪರ್ಧೆಯಿಂದ ಪೋರ್ಚುಗೀಸರ ಪ್ರಭಾವ ಕಡಿಮೆಯಾಯಿತು
  • 1961 ರಲ್ಲಿ ಗೋವಾ ಭಾರತಕ್ಕೆ ಸೇರಿತು Most Asked
ಡಚ್ಚರು ಓದಿ

⚓ ಡಚ್ಚರು (Dutch in India)

ಮುಖ್ಯ ಪರೀಕ್ಷಾ ಅಂಶ: ಡಚ್ ಈಸ್ಟ್ ಇಂಡಿಯಾ ಕಂಪನಿ – 1602 KPSC Important
🌍 ಭಾರತಕ್ಕೆ ಬಂದ ಮೊದಲ ಡಚ್ ವ್ಯಕ್ತಿ
  • ಕಾರ್ನಿಲಿಯಸ್ ಹೌಟ್‌ಮನ್ ಭಾರತಕ್ಕೆ ಬಂದ ಮೊದಲ ಡಚ್ ವ್ಯಕ್ತಿ
  • ಕ್ರಿ.ಶ. 1602 ರಲ್ಲಿ ಡಚ್ ಈಸ್ಟ್ ಇಂಡಿಯಾ ಕಂಪನಿ ಸ್ಥಾಪನೆಯಾಯಿತು Exam
📜 ಪ್ರಮುಖ ಘಟನೆಗಳು
  • 1604 ರಲ್ಲಿ ಮಚಲಿಪಟ್ಣಂ ನಲ್ಲಿ ಡಚ್ಚರು ವ್ಯಾಪಾರ ಆರಂಭಿಸಿದರು
  • 1605 ರಲ್ಲಿ ಅಂಬೋಯ್ನ ಪ್ರದೇಶವನ್ನು ಪೋರ್ಚುಗೀಸರರಿಂದ ವಶಪಡಿಸಿಕೊಂಡರು Exam
📦 ಪ್ರಮುಖ ವ್ಯಾಪಾರ ಕೇಂದ್ರಗಳು
  • ಮಚಲೀಪಟ್ಣಂ
  • ಸೂರತ್
  • ಕಲಿಕಾಟ್
  • ಬಾಲಸೋರ್
📌 ಪರೀಕ್ಷಾ ಟಿಪ್ಪಣಿ: ಡಚ್ಚರು ಮುಖ್ಯವಾಗಿ ಮಸಾಲೆ ವ್ಯಾಪಾರ ಮತ್ತು ಸಮುದ್ರ ವ್ಯಾಪಾರ ಮೇಲೆ ಹೆಚ್ಚು ಗಮನಹರಿಸಿದರು.
ಇಂಗ್ಲೀಷರು ಓದಿ

🇬🇧 ಇಂಗ್ಲೀಷರು (British in India)

ಮುಖ್ಯ ಪರೀಕ್ಷಾ ಅಂಶ: 1600 – ಈಸ್ಟ್ ಇಂಡಿಯಾ ಕಂಪನಿ ಸ್ಥಾಪನೆ KPSC Important
🏛️ ಈಸ್ಟ್ ಇಂಡಿಯಾ ಕಂಪನಿ
  • 1600 ರಲ್ಲಿ ಈಸ್ಟ್ ಇಂಡಿಯಾ ಕಂಪನಿ ಸ್ಥಾಪನೆಯಾಯಿತು
  • 1608 ರಲ್ಲಿ ಕ್ಯಾಪ್ಟನ್ ವಿಲಿಯಂ ಹಾಕಿನ್ಸ್ ಬ್ರಿಟಿಷ್ ರಾಯಭಾರಿಯಾಗಿ ಜಹಾಂಗೀರನ ಆಸ್ಥಾನಕ್ಕೆ ಭೇಟಿ ನೀಡಿದನು
  • ಮೊಘಲ್ ದೊರೆ ಜಹಾಂಗೀರ್ ಹಾಕಿನ್ಸ್‌ಗೆ ವಸಾಹತು ಸ್ಥಾಪಿಸಲು ಅನುಮತಿ ನೀಡಲಿಲ್ಲ
📜 ಪ್ರಮುಖ ರಾಜತಾಂತ್ರಿಕ ಘಟನೆಗಳು
  • 1615 ರಲ್ಲಿ ಸರ್ ಥಾಮಸ್ ರೋ ಬ್ರಿಟಿಷ್ ರಾಯಭಾರಿಯಾಗಿ ಜಹಾಂಗೀರನ ಆಸ್ಥಾನಕ್ಕೆ ಭೇಟಿ ನೀಡಿದನು
  • ಸರ್ ಥಾಮಸ್ ರೋ ಭಾರತದಲ್ಲಿ ವಸಾಹತು ಸ್ಥಾಪಿಸಲು ಅನುಮತಿ ಪಡೆದನು Exam
  • ಬ್ರಿಟಿಷರು ತಮ್ಮ ಮೊದಲ ವಸಾಹತುವನ್ನು ಸೂರತ್‌ನಲ್ಲಿ ಆರಂಭಿಸಿದರು
🏰 ಕೋಟೆಗಳ ನಿರ್ಮಾಣ
  • 1640 ರಲ್ಲಿ ಮದ್ರಾಸ್ ನಲ್ಲಿ ಫೋರ್ಟ್ ಸೇಂಟ್ ಜಾರ್ಜ್ ಕಟ್ಟಿಸಿದರು
  • 1696 ರಲ್ಲಿ ಕಲ್ಕತ್ತಾದಲ್ಲಿ ಫೋರ್ಟ್ ಸೇಂಟ್ ವಿಲಿಯಂ ಕಟ್ಟಿಸಿದರು
🌆 ಪ್ರಮುಖ ನಗರಗಳ ಸ್ಥಾಪನೆ
  • ಪೋರ್ಚುಗೀಸರು ಮುಂಬೈ ಯನ್ನು 2ನೇ ಚಾರ್ಲ್ಸ್ ಗೆ ವರದಕ್ಷಿಣೆಯಾಗಿ ನೀಡಿದರು
  • ಬಾಂಬೆ ಯ ಪ್ರಥಮ ಬ್ರಿಟಿಷ್ ಅಧಿಕಾರಿ – ಜೆರಾಲ್ಡ್ ಆಂಗಿಯಾರ್ಸ್
  • 1690 ರಲ್ಲಿ ಜಾನ್ ಚಾರ್ನಾಕ್ ಕಲಿಕಾಟ್, ಸುತನತಿ, ಗೋವಿಂದಪುರ ಹಳ್ಳಿಗಳನ್ನು ಸೇರಿಸಿ ಕಲ್ಕತ್ತಾ ನಗರವನ್ನು ನಿರ್ಮಿಸಿದನು
👑 ಮೊಘಲ್ ಅನುಮತಿ
  • 1715 ರಲ್ಲಿ ಮೊಘಲ್ ದೊರೆ ಫರುಖ್ಸಿಯಾರ್ ರೋಗವನ್ನು ವಿಲಿಯಂ ಹ್ಯಾಮಿಲ್ಟನ್ ಗುಣಪಡಿಸಿದನು
  • 1717 ರಲ್ಲಿ ಫರುಖ್ಸಿಯಾರ್ ಬ್ರಿಟಿಷರಿಗೆ ಬಂಗಾಳ, ಬಿಹಾರ, ಒರಿಸ್ಸಾ ಗಳಲ್ಲಿ ಸುಂಕ ರಹಿತ ವ್ಯಾಪಾರ ಮಾಡಲು ಅನುಮತಿ ನೀಡಿದನು Most Asked
📦 ಬ್ರಿಟಿಷರ ಪ್ರಮುಖ ವ್ಯಾಪಾರ ಕೇಂದ್ರಗಳು: ಆಗ್ರಾ, ದೆಹಲಿ, ಸೂರತ್, ಕಾಸಿಂ ಬಜಾರ್, ಕಲ್ಕತ್ತಾ, ಹೂಗ್ಲಿ, ಢಾಕಾ, ಚಿತ್ತಗಾಂಗ್, ಮುರ್ಷಿದಾಬಾದ್ ಮುಂತಾದವು.
ಫ್ರೆಂಚರು ಓದಿ

⚜️ ಫ್ರೆಂಚರು (French in India)

ಮುಖ್ಯ ಪರೀಕ್ಷಾ ಅಂಶ: 1664 – ಫ್ರೆಂಚ್ ಈಸ್ಟ್ ಇಂಡಿಯಾ ಕಂಪನಿ ಸ್ಥಾಪನೆ Exam Important
🏛️ ಫ್ರೆಂಚ್ ಈಸ್ಟ್ ಇಂಡಿಯಾ ಕಂಪನಿ
  • 1664 ರಲ್ಲಿ ಫ್ರೆಂಚ್ ಈಸ್ಟ್ ಇಂಡಿಯಾ ಕಂಪನಿ ಸ್ಥಾಪನೆಯಾಯಿತು
  • ಈ ಕಂಪನಿಯನ್ನು ಕೋಲ್ಬೇರ್ ಎಂಬ ಮಂತ್ರಿಯ ಸಲಹೆಯಂತೆ ಲೂಯಿ XIV ಸ್ಥಾಪಿಸಿದನು
📍 ಪ್ರಮುಖ ಫ್ರೆಂಚ್ ವಸಾಹತುಗಳು
  • ಪಾಂಡಿಚೇರಿ (Pondicherry)
  • ಚಂದ್ರನಗರ (Chandernagore)
  • ಮಾಹೆ (Mahe)
  • ಕಾರೈಕಾಲ್ (Karaikal)
  • ಯಾನಂ (Yanam)
👑 ಪ್ರಮುಖ ಫ್ರೆಂಚ್ ಗವರ್ನರ್
  • ಫ್ರಾನ್ಸಿಸ್ ಮಾರ್ಟಿನ್ – ಪಾಂಡಿಚೇರಿಯ ಮೊದಲ ಗವರ್ನರ್
  • ಡೂಪ್ಲೆಕ್ಸ್ (Dupleix) – ಫ್ರೆಂಚ್ ಸಾಮ್ರಾಜ್ಯವನ್ನು ವಿಸ್ತರಿಸಲು ಪ್ರಯತ್ನಿಸಿದನು Most Asked
⚔️ ಇಂಗ್ಲೀಷರು vs ಫ್ರೆಂಚರು
  • ಕರ್ನಾಟಕ ಯುದ್ಧಗಳು (Carnatic Wars) ನಲ್ಲಿ ಇಂಗ್ಲೀಷರು ಮತ್ತು ಫ್ರೆಂಚರು ಪರಸ್ಪರ ಯುದ್ಧ ನಡೆಸಿದರು
  • ಕೊನೆಗೆ ಇಂಗ್ಲೀಷರು ಭಾರತದಲ್ಲಿ ಪ್ರಾಬಲ್ಯ ಪಡೆದರು Exam
📌 ಪರೀಕ್ಷಾ ಟಿಪ್ಪಣಿ: ಫ್ರೆಂಚರು ಮುಖ್ಯವಾಗಿ ಪಾಂಡಿಚೇರಿ ಯನ್ನು ತಮ್ಮ ಆಡಳಿತ ಕೇಂದ್ರವಾಗಿಸಿಕೊಂಡಿದ್ದರು.
ಬ್ರಿಟಿಷ್ ಸಾಮ್ರಾಜ್ಯದ ವಿಸ್ತರಣೆ ವಿಸ್ತರಿಸಿ
ಕರ್ನಾಟಕ ಯುದ್ಧಗಳು ಓದಿ

⚔️ ಕರ್ನಾಟಕ ಯುದ್ಧಗಳು (Carnatic Wars)

ಮೊದಲ ಕರ್ನಾಟಕ ಯುದ್ಧ (1746-1748)
  • ಬ್ರಿಟಿಷರು ಕೋರಮಂಡಲ ತೀರವನ್ನು ಕರ್ನಾಟಿಕ್ ಎಂದು ಹೆಸರಿಸಿದರು
  • ಕರ್ನಾಟಿಕ್ ರಾಜಧಾನಿ ಆರ್ಕಾಟ್
  • 1740 ರಲ್ಲಿ ಮರಾಠರು ಆರ್ಕಾಟ್ ಮೇಲೆ ದಾಳಿ ಮಾಡಿ ನವಾಬ ದೋಸ್ತ್ ಅಲಿ ಯನ್ನು ಕೊಂದರು
  • 1746 ರಲ್ಲಿ ಯುರೋಪಿನಲ್ಲಿ ಆಸ್ಟ್ರಿಯಾದ ಉತ್ತರಾಧಿಕಾರತ್ವದ ಯುದ್ಧ ಆರಂಭವಾಯಿತು
  • ಇಂಗ್ಲೆಂಡ್ ಮತ್ತು ಫ್ರಾನ್ಸ್ ವಿರೋಧ ರಾಷ್ಟ್ರಗಳಾದವು
  • ಫ್ರೆಂಚ್ ಗವರ್ನರ್ ಡೂಪ್ಲೆ ಮತ್ತು ಮಾರಿಷಸ್ ಗವರ್ನರ್ ಲಾಬೋರ್ಡೆ ನಾಯಿಸ ಸಹಾಯ ಪಡೆದರು
  • 1748 ರಲ್ಲಿ ಎಕ್ಸ್-ಲಾ-ಚಾಪೆಲ್ ಒಪ್ಪಂದದಿಂದ ಯುದ್ಧ ಮುಕ್ತಾಯವಾಯಿತು Exam
2ನೇ ಕರ್ನಾಟಕ ಯುದ್ಧ (1749-1754)
  • 1748 ರಲ್ಲಿ ಮರಾಠರು ಚಂದಾಸಾಹೇಬನನ್ನು ಬಿಡುಗಡೆ ಮಾಡಿದರು
  • 1749 ರ ಅಂಬೂರ ಕಾಳಗದಲ್ಲಿ ಅನ್ವರುದ್ದೀನ್ ಕೊಲೆಯಾಯಿತು
  • ಫ್ರೆಂಚರು ಚಂದಾಸಾಹೇಬನಿಗೆ ಬೆಂಬಲ ನೀಡಿದರು
  • ಅನ್ವರುದ್ದೀನನ ಮಗ ಮಹಮ್ಮದ್ ಅಲಿ ತಿರುಚನಾಪಳ್ಳಿಯಲ್ಲಿ ಅಡಗಿ ಕುಳಿತನು
  • ಬ್ರಿಟಿಷರು ನಾಸಿರ್ ಜಂಗ್ ಮತ್ತು ಮಹಮ್ಮದ್ ಅಲಿಗೆ ಬೆಂಬಲಿಸಿದರು
  • 1752 ರಲ್ಲಿ ತಂಜಾವೂರಿನಲ್ಲಿ ಚಂದಾಸಾಹೇಬನ ಕೊಲೆ
  • 1754 ರಲ್ಲಿ ಪಾಂಡಿಚೇರಿ ಒಪ್ಪಂದದಿಂದ ಯುದ್ಧ ಮುಕ್ತಾಯ
3ನೇ ಕರ್ನಾಟಕ ಯುದ್ಧ (1758-1763)
  • 1756 ರಲ್ಲಿ ಸಪ್ತವಾರ್ಷಿಕ ಕದನ ಆರಂಭವಾಯಿತು
  • ಇದರ ಪರಿಣಾಮವಾಗಿ ಭಾರತದಲ್ಲಿ 3ನೇ ಕರ್ನಾಟಕ ಯುದ್ಧ ನಡೆಯಿತು
  • ಫ್ರೆಂಚರು ಕೌಂಟ್ ಡಿ ಲಾಲಿ ನೇತೃತ್ವದಲ್ಲಿ ಸೈನ್ಯ ಕಳುಹಿಸಿದರು
  • 1757ಪ್ಲಾಸಿ ಕದನ ನಂತರ ಬ್ರಿಟಿಷರು ಪ್ರಬಲರಾದರು
  • 1760 ರಲ್ಲಿ ವಾಂಡಿವಾಷ್ ಕದನ ನಡೆಯಿತು
  • ಬ್ರಿಟಿಷರ ಸರ್ ಐರ್ ಕೂಟ್ ಫ್ರೆಂಚರ ಲಾಲಿಯನ್ನು ಸೋಲಿಸಿದರು
  • 1763 ರಲ್ಲಿ ಪ್ಯಾರಿಸ್ ಒಪ್ಪಂದದಿಂದ ಯುದ್ಧ ಮುಕ್ತಾಯವಾಯಿತು
  • ಈ ಯುದ್ಧದ ನಂತರ ಫ್ರೆಂಚರು ಭಾರತದಲ್ಲಿ ಪ್ರಾಬಲ್ಯ ಕಳೆದುಕೊಂಡರು Most Asked
ಪ್ಲಾಸಿ ಕದನ ಓದಿ

⚔️ 1757 ರ ಪ್ಲಾಸಿ ಕದನ (Battle of Plassey)

🔥 Exam Focus: 23 ಜೂನ್ 1757 Very Important
👑 ಬಂಗಾಳದ ರಾಜಕೀಯ ಪರಿಸ್ಥಿತಿ
  • ಬಂಗಾಳದ ನವಾಬ ಅಲಿವರ್ಧಿ ಖಾನ್ ಮರಣದ ನಂತರ ಸಿರಾಜ್ ಉದೌಲ ಅಧಿಕಾರಕ್ಕೆ ಬಂದನು
  • ಸಿರಾಜ್ ಉದೌಲ ಬ್ರಿಟಿಷರ ಸುಂಕ ರಹಿತ ವ್ಯಾಪಾರವನ್ನು ವಿರೋಧಿಸಿದನು
  • 1756 ರಲ್ಲಿ ಸಿರಾಜ್ ಉದೌಲ ಕಲ್ಕತ್ತಾ ಕೋಟೆಯನ್ನು ಕೆಡವಲು ಆದೇಶಿಸಿದನು
  • ಕಲ್ಕತ್ತಾ ಮತ್ತು ಕಾಸಿಂ ಬಜಾರ್ಗಳನ್ನು ವಶಪಡಿಸಿಕೊಂಡನು
🔥 ಕದನಕ್ಕೆ ಕಾರಣ
  • 1756 ಜೂನ್ 23ಕಲ್ಕತ್ತಾ ಕಪ್ಪು ಕೋಣೆ ದುರಂತ Exam
  • ಈ ಘಟನೆಯಲ್ಲಿ ಸುಮಾರು 123 ಜನರು ಮೃತಪಟ್ಟರು
  • ಬಂಗಾಳದ ವ್ಯಾಪಾರಿ ರಾಯದುರ್ಲಭ ಬ್ರಿಟಿಷರೊಂದಿಗೆ ಕೈಜೋಡಿಸಿದನು
⚔️ ಪ್ಲಾಸಿ ಯುದ್ಧ
  • 23 ಜೂನ್ 1757 ರಂದು ಪ್ಲಾಸಿ ಎಂಬಲ್ಲಿ ಕದನ ನಡೆಯಿತು
  • ಈ ಯುದ್ಧ ಸಿರಾಜ್ ಉದೌಲ ಮತ್ತು ರಾಬರ್ಟ್ ಕ್ಲೈವ್ ನಡುವೆ ನಡೆಯಿತು
  • ಮೀರ್ ಜಾಫರ್ನ ಮೋಸದಿಂದ ಸಿರಾಜ್ ಉದೌಲ ಕೊಲೆಯಾದನು
🏆 ಯುದ್ಧದ ಫಲಿತಾಂಶ
  • ಬ್ರಿಟಿಷರು ಮೀರ್ ಜಾಫರ್ನನ್ನು ನವಾಬನನ್ನಾಗಿ ನೇಮಿಸಿದರು
  • ಮೀರ್ ಜಾಫರ್ 24 ಪರಗಣಗಳನ್ನು ಬ್ರಿಟಿಷರಿಗೆ ನೀಡಿದನು
  • ಯುದ್ಧ ಪರಿಹಾರವಾಗಿ 34 ಲಕ್ಷ ಪೌಂಡ್ ಹಣ ನೀಡಿದನು
📊 ಮುಂದಿನ ಘಟನೆಗಳು:
  • ಮೀರ್ ಜಾಫರ್ ಬ್ರಿಟಿಷರ ಬೇಡಿಕೆಗಳನ್ನು ಈಡೇರಿಸಲು ಸಾಧ್ಯವಾಗಲಿಲ್ಲ
  • ಆತನನ್ನು ತೆಗೆದು ಮೀರ್ ಕಾಸಿಂನನ್ನು ನವಾಬನನ್ನಾಗಿ ಮಾಡಿದರು
  • ಮೀರ್ ಕಾಸಿಂ ಬರ್ಡ್ವಾನ್, ಮಿದ್ನಾಪುರ, ಚಿತ್ತಗಾಂಗ್ ಜಮೀನ್ದಾರಿ ಹಕ್ಕುಗಳನ್ನು ಬ್ರಿಟಿಷರಿಗೆ ನೀಡಿದನು
  • 29 ಲಕ್ಷ ರೂ. ಹಣ ನೀಡಿದನು
ಬಕ್ಸಾರ್ ಕದನ ಓದಿ

⚔️ 1764 ರ ಬಕ್ಸಾರ್ ಕದನ (Battle of Buxar)

📅 ಕದನ ನಡೆದ ದಿನಾಂಕ : 22 ಅಕ್ಟೋಬರ್ 1764 Very Important
🔥 ಯುದ್ಧಕ್ಕೆ ಕಾರಣ
  • ಮೀರ್ ಕಾಸಿಂ ಪ್ರಬಲನಾಗಿದ್ದನು
  • ಅವನು ಬ್ರಿಟಿಷರ ಅಸ್ತಿತ್ವಕ್ಕೆ ಧಕ್ಕೆ ತರುವ ಕ್ರಮಗಳನ್ನು ಕೈಗೊಂಡನು
  • ಬ್ರಿಟಿಷರ ದಸ್ತಕ ವ್ಯಾಪಾರವನ್ನು ವಿರೋಧಿಸಿದನು
  • ಸುಂಕ ರಹಿತ ವ್ಯಾಪಾರವನ್ನು ತಡೆಯಲು ಸುಂಕ ತಪಾಸಣಾ ಕೇಂದ್ರಗಳನ್ನು ಸ್ಥಾಪಿಸಿದನು
  • ಬ್ರಿಟಿಷ್ ಮೇಜರ್ ಆ್ಯಡಮ್ಸ್ ದಾಳಿ ಮಾಡಿದಾಗ ಪಾಟ್ನಾಕ್ಕೆ ಓಡಿಹೋದನು
  • ಪಾಟ್ನಾದಲ್ಲಿ ಜರ್ಮನ್ ಸಾಹಸಿ ಸುಪ್ರೂ ಸಹಾಯದಿಂದ ಬ್ರಿಟಿಷರನ್ನು ಕೊಲ್ಲಿಸಲಾಯಿತು
⚔️ ಯುದ್ಧದಲ್ಲಿ ಭಾಗವಹಿಸಿದವರು
🇮🇳 ಭಾರತೀಯ ಪಕ್ಷ
  • ಮೀರ್ ಕಾಸಿಂ (ಬಂಗಾಳ)
  • ಶೂಜಾ ಉದ್ ದೌಲ (ಔಧ)
  • ಮೊಘಲ್ ದೊರೆ 2ನೇ ಶಾ ಆಲಂ
🇬🇧 ಬ್ರಿಟಿಷ್ ಪಕ್ಷ
  • ಹೆಕ್ಟರ್ ಮನ್ಮೋ
  • ಈಸ್ಟ್ ಇಂಡಿಯಾ ಕಂಪನಿ ಸೇನೆ
🏆 ಯುದ್ಧದ ಫಲಿತಾಂಶ
  • ಬ್ರಿಟಿಷರು ವಿಜಯಶಾಲಿಗಳಾದರು
  • ಮೀರ್ ಕಾಸಿಂ ಪಲಾಯನ ಮಾಡಿ ಅಲೆಮಾರಿಯಾಗಿ ಮರಣ ಹೊಂದಿದ
  • ಬ್ರಿಟಿಷರು ಮೀರ್ ಜಾಫರ್ನನ್ನು ಪುನಃ ಬಂಗಾಳದ ನವಾಬನನ್ನಾಗಿ ಮಾಡಿದರು
  • ಮೀರ್ ಜಾಫರ್ ಹೆಸರಿಗೆ ಮಾತ್ರ ನವಾಬನಾದನು
📊 ಯುದ್ಧದ ಪರಿಣಾಮ
  • 1765 ಅಲಾಹಾಬಾದ್ ಒಪ್ಪಂದ
  • ಔಧವನ್ನು 50 ಲಕ್ಷ ರೂಪಾಯಿಗಳಿಗೆ ಶೂಜಾ ಉದ್ ದೌಲನಿಗೆ ಬಿಟ್ಟುಕೊಟ್ಟರು
  • ಮೊಘಲ್ ದೊರೆ 2ನೇ ಶಾ ಆಲಂ ಬ್ರಿಟಿಷರಿಗೆ ಬಂಗಾಳ, ಬಿಹಾರ, ಒರಿಸ್ಸಾ ದಿವಾನಿ ಹಕ್ಕು ಕೊಟ್ಟನು Most Asked
ಆಂಗ್ಲೋ ಮೈಸೂರು ಯುದ್ಧಗಳು ಓದಿ

⚔️ ಆಂಗ್ಲೋ-ಮೈಸೂರು ಯುದ್ಧಗಳು (Anglo-Mysore Wars)

1️⃣ ಪ್ರಥಮ ಆಂಗ್ಲೋ-ಮೈಸೂರು ಯುದ್ಧ (1767-69)
  • ಹೈದರಾಬಾದ್‌ನ ನಿಜಾಮ ಬ್ರಿಟಿಷರೊಂದಿಗೆ ಕೈಜೋಡಿಸಿ ಹೈದರನ ಮೇಲೆ ದಾಳಿ ಮಾಡಿದನು
  • ಬ್ರಿಟಿಷರಿಗೆ ಹೈದರಾಲಿಯನ್ನು ಸೋಲಿಸಲಾಗಲಿಲ್ಲ
📜 ಫಲಿತಾಂಶ
  • 1769 ಮದ್ರಾಸ್ ಒಪ್ಪಂದ ಮಾಡಿಕೊಂಡರು Exam
2️⃣ ಎರಡನೇ ಆಂಗ್ಲೋ-ಮೈಸೂರು ಯುದ್ಧ (1780-84)
  • 1771 ರಲ್ಲಿ ಮರಾಠರು ಹೈದರಾಲಿಯ ಮೇಲೆ ದಾಳಿ ಮಾಡಿದರು
  • ಬ್ರಿಟಿಷರು ಕರಾರಿನಂತೆ ಹೈದರಾಲಿಗೆ ಸಹಾಯ ಮಾಡಲಿಲ್ಲ
  • 1780 ರಲ್ಲಿ ಬ್ರಿಟಿಷರು ಫ್ರೆಂಚರ ಮಾಹೆ ವಶಪಡಿಸಿಕೊಂಡರು
  • 1780 ರಲ್ಲಿ ಪೋಲಿಗನೂರು ಕಾಳಗದಲ್ಲಿ ಹೈದರಾಲಿ ಬ್ರಿಟಿಷರನ್ನು ಸೋಲಿಸಿದನು
  • 1781 ರಲ್ಲಿ ಸರ್ ಐರ್ ಕೂಟ್ ಪೋರ್ಟೋನೋವೋ ಬಳಿ ಹೈದರನನ್ನು ಸೋಲಿಸಿದನು
  • 1782 ರಲ್ಲಿ ಹೈದರಾಲಿಯ ಮರಣ
  • ಅವನ ಮಗ ಟಿಪ್ಪು ಸುಲ್ತಾನ ಯುದ್ಧ ಮುಂದುವರೆಸಿದನು
  • 1783 ರಲ್ಲಿ ಟಿಪ್ಪು ಬಿದನೂರು ವಶಪಡಿಸಿಕೊಂಡನು
📜 ಫಲಿತಾಂಶ
  • 1784 ಮಂಗಳೂರು ಒಪ್ಪಂದ Very Important
3️⃣ ಮೂರನೇ ಆಂಗ್ಲೋ-ಮೈಸೂರು ಯುದ್ಧ (1790-92)
  • ತಿರುವಾಂಕೂರು ರಾಜಾ ರಾಮವರ್ಮ ಟಿಪ್ಪುವಿನ ಪ್ರದೇಶವನ್ನು ಆಕ್ರಮಿಸಿದನು
  • ಬ್ರಿಟಿಷರು ಮೆಡೋಸ್ ನೇತೃತ್ವದಲ್ಲಿ ಸಹಾಯ ಮಾಡಿದರು
  • ಟಿಪ್ಪು ಮೆಡೋಸ್ ಸೇನೆಯನ್ನು ಸೋಲಿಸಿದನು
  • 1791 ರಲ್ಲಿ ಲಾರ್ಡ್ ಕಾರ್ನ್ ವಾಲೀಸ ಸೈನ್ಯದ ನಾಯಕತ್ವ ವಹಿಸಿಕೊಂಡನು
  • 1791 ರಲ್ಲಿ ಬೆಂಗಳೂರು ವಶಪಡಿಸಿಕೊಂಡನು
  • 1792 ರಲ್ಲಿ ಬ್ರಿಟಿಷರು ಶ್ರೀರಂಗಪಟ್ಟಣಕ್ಕೆ ಮುತ್ತಿಗೆ ಹಾಕಿದರು
📜 ಶ್ರೀರಂಗಪಟ್ಟಣ ಒಪ್ಪಂದ (1792)
  • ಟಿಪ್ಪು 3 ಕೋಟಿ ರೂಪಾಯಿ ಯುದ್ಧ ಪರಿಹಾರ
  • ತನ್ನ ಮಕ್ಕಳಾದ ಅಬ್ದುಲ್ ಖಾಲಿಕ್ ಮತ್ತು ಮುಜಾಲುದ್ದೀನ್ರನ್ನು ಒತ್ತೆಯಾಳಾಗಿ ನೀಡಿದನು
4️⃣ ನಾಲ್ಕನೇ ಆಂಗ್ಲೋ-ಮೈಸೂರು ಯುದ್ಧ (1799)
  • ಟಿಪ್ಪು ಬ್ರಿಟಿಷರ ವಿರುದ್ಧ ಸೇಡು ತೀರಿಸಿಕೊಳ್ಳಲು ಪ್ರಯತ್ನಿಸಿದನು
  • ಅವನು ಫ್ರೆಂಚ್ ಜಾಕೋಬಿನ್ ಕ್ಲಬ್ ಸದಸ್ಯನಾಗಿದ್ದನು
  • ಅಫ್ಘಾನಿಸ್ತಾನಕ್ಕೆ ರಾಯಭಾರಿಯನ್ನು ಕಳುಹಿಸಿದನು
  • ಲಾರ್ಡ್ ವೆಲ್ಲೆಸ್ಲಿ ಸಹಾಯಕ ಸೈನ್ಯ ಪದ್ಧತಿಗೆ ಒತ್ತಾಯಿಸಿದನು
  • ಟಿಪ್ಪು ನಿರಾಕರಿಸಿದಾಗ ಯುದ್ಧ ಘೋಷಿಸಿದರು
  • ಮಳವಳ್ಳಿ ಕದನದಲ್ಲಿ ಬ್ರಿಟಿಷರು ವಿಜಯಶಾಲಿಗಳಾದರು
🏆 ಅಂತಿಮ ಫಲಿತಾಂಶ
  • 1799 ರಲ್ಲಿ ಶ್ರೀರಂಗಪಟ್ಟಣ ಮುತ್ತಿಗೆ
  • ಜನರಲ್ ಹ್ಯಾರಿಸ್ ಟಿಪ್ಪು ಸುಲ್ತಾನನನ್ನು ಕೊಂದನು Very Important
ಆಂಗ್ಲೋ ಮರಾಠ ಯುದ್ಧಗಳು ಓದಿ

⚔️ ಆಂಗ್ಲೋ–ಮರಾಠ ಯುದ್ಧಗಳು (Anglo–Maratha Wars)

ಬ್ರಿಟಿಷರು ಮತ್ತು ಮರಾಠರ ಮಧ್ಯೆ 1775 ರಿಂದ 1818 ರವರೆಗೆ ಮೂರು ಪ್ರಮುಖ ಯುದ್ಧಗಳು ನಡೆದವು. ಕೊನೆಯಲ್ಲಿ ಬ್ರಿಟಿಷರು ವಿಜಯಶಾಲಿಗಳಾದರು.
1️⃣ ಪ್ರಥಮ ಆಂಗ್ಲೋ–ಮರಾಠ ಯುದ್ಧ (1775–82)
  • ರಘುನಾಥರಾಯ ಪೇಶ್ವೆಯಾಗಲು 1775 ರಲ್ಲಿ ಬ್ರಿಟಿಷರೊಂದಿಗೆ ಸೂರತ್ ಒಪ್ಪಂದ ಮಾಡಿಕೊಂಡನು
  • 1776 ರಲ್ಲಿ ನಾನಾ ಫಡ್ನವೀಸ್ ಸೂರತ್ ಒಪ್ಪಂದವನ್ನು ವಿಫಲಗೊಳಿಸಿದನು
  • ಬ್ರಿಟಿಷರೊಂದಿಗೆ ಪುರಂದರ ಒಪ್ಪಂದ ಮಾಡಿಕೊಂಡನು
📜 ಫಲಿತಾಂಶ
  • 1782 ಸಾಲ್ಬಾಯ್ ಒಪ್ಪಂದ Exam
  • ಬ್ರಿಟಿಷರು ಸಾಲ್ಸೆಟ್ ವಶಪಡಿಸಿಕೊಂಡರು
2️⃣ ಎರಡನೇ ಆಂಗ್ಲೋ–ಮರಾಠ ಯುದ್ಧ (1803–1805)
  • ಪೇಶ್ವೆ ಪದವಿಗಾಗಿ ಮರಾಠರಲ್ಲಿ ಆಂತರಿಕ ಕಲಹ ಹೆಚ್ಚಾಯಿತು
  • ಕೊನೆಯ ಪೇಶ್ವೆ 2ನೇ ಬಾಜೀರಾಯ
  • 1802 ಬೇಸೀನ್ ಒಪ್ಪಂದದಂತೆ ಸಹಾಯಕ ಸೈನ್ಯ ಪದ್ಧತಿಗೆ ಒಳಗಾದನು
  • 1803 ರಲ್ಲಿ ದೇವಗಾಂವ ಒಪ್ಪಂದ
  • 1805 ರಲ್ಲಿ ಸೂರಜಿ ಅರ್ಜುನಗಾಂವ ಒಪ್ಪಂದ
3️⃣ ಮೂರನೇ ಆಂಗ್ಲೋ–ಮರಾಠ ಯುದ್ಧ (1817–18)
  • ಸಹಾಯಕ ಸೈನ್ಯ ಪದ್ಧತಿಯಿಂದ ಹೊರಬರಲು ಮರಾಠರು ಪ್ರಯತ್ನಿಸಿದರು
  • ಬ್ರಿಟಿಷರು ಚಾರ್ಲ್ಸ್ ನೇಪಿಯರ್ ನೇತೃತ್ವದಲ್ಲಿ ಸೈನ್ಯ ಕಳುಹಿಸಿದರು
  • ಅಷ್ಠಿ ಮತ್ತು ಕೋರೆಗಾಂವ ಕದನಗಳಲ್ಲಿ ಮರಾಠರು ಸೋತರು
  • ಲಾರ್ಡ್ ಹೇಸ್ಟಿಂಗ್ಸ್ 1818 ರಲ್ಲಿ ಪೇಶ್ವೆ ಹುದ್ದೆ ರದ್ದು ಮಾಡಿದರು
🏆 ಅಂತಿಮ ಪರಿಣಾಮ
  • 2ನೇ ಬಾಜೀರಾಯಗೆ ವಾರ್ಷಿಕ 8 ಲಕ್ಷ ರೂಪಾಯಿ ಮಾಸಾಶನ
ಆಂಗ್ಲೋ ಸಿಖ್ ಯುದ್ಧಗಳು ಓದಿ

⚔️ ಆಂಗ್ಲೋ–ಸಿಖ್ ಯುದ್ಧಗಳು (Anglo–Sikh Wars)

  • ಪಂಜಾಬ್‌ನ ಸಿಂಹರಣಜಿತ್ ಸಿಂಗ್
  • ಬ್ರಿಟಿಷರು ಮತ್ತು ರಣಜಿತ್ ಸಿಂಗ್ ನಡುವೆ 1809 ಅಮೃತಸರ ಒಪ್ಪಂದ ನಡೆಯಿತು Exam
1️⃣ ಪ್ರಥಮ ಆಂಗ್ಲೋ–ಸಿಖ್ ಯುದ್ಧ (1845–46)
  • ಸಿಖ್ ದೊರೆ ದುಲೀಪ್ ಸಿಂಗ್ ಪರವಾಗಿ ರಾಣಿ ಜಿಂದಾಲ್ ಆಳ್ವಿಕೆ ನಡೆಸುತ್ತಿದ್ದಳು
  • ಪ್ರಧಾನಿ ಲಾಲ್ ಸಿಂಗ್
  • ಲಾಲ್ ಸಿಂಗ್ ಅಮೃತಸರ ಒಪ್ಪಂದವನ್ನು ಮುರಿದನು
  • ಫಿರೋಜ್‌ಪುರ ಮತ್ತು ಅಲಿವಾಲ್ ಕದನಗಳಲ್ಲಿ ಸಿಖ್ಖರು ಸೋತರು
📜 ಫಲಿತಾಂಶ
  • 1846 ಲಾಹೋರ್ ಒಪ್ಪಂದ Very Important
  • ಸಿಖ್‌ರಿಗೆ ಬ್ರಿಟಿಷರನ್ನು ವಿರೋಧಿಸುವ ಶಕ್ತಿ ಕಡಿಮೆಯಾಯಿತು
  • ಬ್ರಿಟಿಷರು ಪಂಜಾಬ್‌ನಲ್ಲಿ ಬ್ರಿಟಿಷ್ ರೆಸಿಡೆಂಟ್ ನೇಮಿಸಿದರು
  • ಆಡಳಿತವನ್ನು ದುಲೀಪ್ ಸಿಂಗ್ಗೆ ಒಪ್ಪಿಸಿದರು
2️⃣ ಎರಡನೇ ಆಂಗ್ಲೋ–ಸಿಖ್ ಯುದ್ಧ (1848–49)
  • ದುಲೀಪ್ ಸಿಂಗ್ ಬ್ರಿಟಿಷರ ಅಧೀನ ಅರಸನಾಗಿದ್ದನು
  • ಮುಲ್ತಾನ್ ನಾಯಕ ಮುಲ್ ರಾಜ್ ಬ್ರಿಟಿಷರ ವಿರುದ್ಧ ಯುದ್ಧ ಪ್ರಾರಂಭಿಸಿದನು
  • ಅನೇಕ ಸಿಖ್ಖರು ಮುಲ್ ರಾಜ್ನನ್ನು ಬೆಂಬಲಿಸಿದರು
  • ಬ್ರಿಟಿಷರು ಸಿಖ್ಖರನ್ನು ಸಂಪೂರ್ಣವಾಗಿ ಸೋಲಿಸಿದರು
🏆 ಅಂತಿಮ ಪರಿಣಾಮ
  • ಲಾರ್ಡ್ ಡಾಲಹೌಸಿ ಪಂಜಾಬ್ ಅನ್ನು ಬ್ರಿಟಿಷ್ ಸಾಮ್ರಾಜ್ಯಕ್ಕೆ ಸೇರಿಸಿದರು
  • ದುಲೀಪ್ ಸಿಂಗ್ಗೆ ವಿಶ್ರಾಂತಿ ವೇತನ ಘೋಷಿಸಿದರು
  • ದುಲೀಪ್ ಸಿಂಗ್ ತನ್ನಲ್ಲಿದ್ದ ಕೋಹಿನೂರ್ ವಜ್ರವನ್ನು ಲಾರ್ಡ್ ಡಾಲಹೌಸಿಗೆ ನೀಡಿದನು Most Asked
ಭಾರತದ ಗವರ್ನರ್ ಜನರಲ್‌ಗಳು & ವೈಸರಾಯ್‌ಗಳು Important ★ ಓದಿ

🏛️ ಭಾರತದ ಗವರ್ನರ್ ಜನರಲ್‌ಗಳು & ವೈಸರಾಯ್‌ಗಳು

ರಾಬರ್ಟ್ ಕ್ಲೈವ್ 1757-60, 1765-67
1757ರ ಪ್ಲಾಸಿ ಯುದ್ಧದಲ್ಲಿ ಬ್ರಿಟಿಷ್ ಸೇನೆಯ ನೇತೃತ್ವ ವಹಿಸಿದ್ದನು.
ಬಂಗಾಳದಲ್ಲಿ ದ್ವಿ-ಸರ್ಕಾರ ಪದ್ಧತಿ (Dual Government) ಜಾರಿಗೆ ತಂದನು.
📌 Exam Tip: ಇವನನ್ನು 'ಭಾರತದಲ್ಲಿ ಬ್ರಿಟಿಷ್ ಸಾಮ್ರಾಜ್ಯದ ಸ್ಥಾಪಕ' ಎಂದು ಕರೆಯಲಾಗುತ್ತದೆ.
ವಾರನ್ ಹೇಸ್ಟಿಂಗ್ಸ್ 1772-1785
1773ರ ರೆಗ್ಯುಲೇಟಿಂಗ್ ಕಾಯ್ದೆಯನ್ವಯ ಬಂಗಾಳದ ಮೊದಲ ಗವರ್ನರ್ ಜನರಲ್ ಆದನು.
ದ್ವಿ-ಸರ್ಕಾರ ಪದ್ಧತಿಯನ್ನು ರದ್ದುಗೊಳಿಸಿದನು.
1784ರಲ್ಲಿ ಸರ್ ವಿಲಿಯಂ ಜೋನ್ಸ್ ಜೊತೆಗೂಡಿ ಏಷಿಯಾಟಿಕ್ ಸೊಸೈಟಿ ಆಫ್ ಬೆಂಗಾಲ್ ಸ್ಥಾಪಿಸಿದನು.
📌 Exam Tip: ಬ್ರಿಟಿಷ್ ಪಾರ್ಲಿಮೆಂಟ್‌ನಿಂದ ಇಂಪೀಚ್‌ಮೆಂಟ್ (ದೋಷಾರೋಪಣೆ) ಎದುರಿಸಿದ ಏಕೈಕ ಗವರ್ನರ್ ಜನರಲ್.
ಲಾರ್ಡ್ ಕಾರ್ನವಾಲೀಸ್ 1786-1793
1793ರಲ್ಲಿ ಬಂಗಾಳ ಮತ್ತು ಬಿಹಾರದಲ್ಲಿ ಖಾಯಂ ಜಮೀನ್ದಾರಿ ಪದ್ಧತಿ ಜಾರಿಗೆ ತಂದನು.
ಭಾರತೀಯ ನಾಗರಿಕ ಸೇವೆಗಳ (Civil Services) ಪಿತಾಮಹ ಎಂದು ಕರೆಯಲ್ಪಡುತ್ತಾನೆ.
ಜಿಲ್ಲಾಧಿಕಾರಿ (Collector) ಹುದ್ದೆಯನ್ನು ಸೃಜಿಸಿದನು.
ಲಾರ್ಡ್ ವೆಲ್ಲೆಸ್ಲಿ 1798-1805
ಬ್ರಿಟಿಷ್ ಸಾಮ್ರಾಜ್ಯದ ವಿಸ್ತರಣೆಗಾಗಿ ಸಹಾಯಕ ಸೈನ್ಯ ಪದ್ಧತಿ (Subsidiary Alliance) ಜಾರಿಗೆ ತಂದನು.
ಈ ಪದ್ಧತಿಗೆ ಸಹಿ ಹಾಕಿದ ಮೊದಲ ರಾಜ್ಯ: ಹೈದರಾಬಾದ್ (1798).
ತನ್ನನ್ನು ತಾನು 'ಬಂಗಾಳದ ಹುಲಿ' (Bengal Tiger) ಎಂದು ಕರೆದುಕೊಳ್ಳುತ್ತಿದ್ದನು.
ಲಾರ್ಡ್ ವಿಲಿಯಂ ಬೆಂಟಿಂಕ್ 1828-1835
1833ರ ಚಾರ್ಟರ್ ಕಾಯ್ದೆಯನ್ವಯ ಇವನು ಭಾರತದ ಮೊದಲ ಗವರ್ನರ್ ಜನರಲ್.
1829ರಲ್ಲಿ ರಾಜಾರಾಮ್ ಮೋಹನ್ ರಾಯ್ ಸಹಕಾರದೊಂದಿಗೆ ಸತಿ ಪದ್ಧತಿ ನಿಷೇಧ ಮಾಡಿದನು.
ಭಾರತದಲ್ಲಿ ಇಂಗ್ಲಿಷ್ ಶಿಕ್ಷಣಕ್ಕೆ ಅಧಿಕೃತ ಚಾಲನೆ ನೀಡಿದನು (1835 ಮೆಕಾಲೆ ವರದಿ).
ಲಾರ್ಡ್ ಡಾಲಹೌಸಿ 1848-1856
ದತ್ತು ಪುತ್ರರಿಗೆ ಹಕ್ಕಿಲ್ಲ (Doctrine of Lapse) ನೀತಿಯ ಮೂಲಕ ಅನೇಕ ಸಂಸ್ಥಾನಗಳನ್ನು ವಶಪಡಿಸಿಕೊಂಡನು.
1853ರಲ್ಲಿ ಮೊದಲ ರೈಲು (ಮುಂಬೈ - ಠಾಣೆ) ಮತ್ತು ಮೊದಲ ಟೆಲಿಗ್ರಾಫ್ (ಕಲ್ಕತ್ತಾ - ಆಗ್ರಾ) ಆರಂಭಿಸಿದನು.
ವಿಧವಾ ಮರು ವಿವಾಹ ಕಾಯ್ದೆ (1856) ಜಾರಿಗೆ ತಂದನು.
📌 Exam Tip: ಇವನನ್ನು 'ಆಧುನಿಕ ಭಾರತದ ನಿರ್ಮಾತೃ' ಎಂದು ಕರೆಯಲಾಗುತ್ತದೆ.

👑 ವೈಸರಾಯ್‌ಗಳ ಕಾಲ (1858-1947)

ಲಾರ್ಡ್ ಕ್ಯಾನಿಂಗ್ 1856-1862
1857ರ ಮಹಾದಂಗೆಯ ಸಮಯದಲ್ಲಿ ಗವರ್ನರ್ ಜನರಲ್ ಆಗಿದ್ದನು.
1858ರ ಕಾಯ್ದೆಯನ್ವಯ ಭಾರತದ ಮೊದಲ ವೈಸರಾಯ್ ಆದನು.
'ದತ್ತು ಪುತ್ರರಿಗೆ ಹಕ್ಕಿಲ್ಲ' ನೀತಿಯನ್ನು ರದ್ದುಗೊಳಿಸಿದನು.
ಲಾರ್ಡ್ ರಿಪ್ಪನ್ 1880-1884
1882ರಲ್ಲಿ ಸ್ಥಳೀಯ ಸಂಸ್ಥೆಗಳ ಕಾಯ್ದೆ ತಂದಿದ್ದಕ್ಕಾಗಿ ಸ್ಥಳೀಯ ಸ್ವರಾಜ್ಯದ ಪಿತಾಮಹ ಎನ್ನಲಾಗುತ್ತದೆ.
1881ರಲ್ಲಿ ಭಾರತದಲ್ಲಿ ಮೊದಲ ಬಾರಿಗೆ ಅಧಿಕೃತ ಜನಗಣತಿ ಆರಂಭಿಸಿದನು.
ವರ್ನಾಕ್ಯುಲರ್ ಪ್ರೆಸ್ ಆಕ್ಟ್ (ಪತ್ರಿಕಾ ಕಾಯ್ದೆ) ರದ್ದುಗೊಳಿಸಿದನು.
ಲಾರ್ಡ್ ಕರ್ಜನ್ 1899-1905
1905ರಲ್ಲಿ ಬಂಗಾಳ ವಿಭಜನೆ ಮಾಡಿದ ಕುಖ್ಯಾತ ವೈಸರಾಯ್.
ಪ್ರಾಚೀನ ಸ್ಮಾರಕಗಳ ಸಂರಕ್ಷಣಾ ಕಾಯ್ದೆ (1904) ಜಾರಿಗೆ ತಂದನು.
ಲಾರ್ಡ್ ಇರ್ವಿನ್ 1926-1931
ಸೈಮನ್ ಕಮಿಷನ್ ಭಾರತಕ್ಕೆ ಭೇಟಿ ನೀಡಿದಾಗ ಇವನು ವೈಸರಾಯ್ ಆಗಿದ್ದನು.
1931ರಲ್ಲಿ ಗಾಂಧಿ-ಇರ್ವಿನ್ ಒಪ್ಪಂದ ನಡೆಯಿತು.
ಲಾರ್ಡ್ ಮೌಂಟ್ ಬ್ಯಾಟನ್ 1947-1948
ಬ್ರಿಟಿಷ್ ಭಾರತದ ಕೊನೆಯ ವೈಸರಾಯ್.
ಸ್ವತಂತ್ರ ಭಾರತದ ಮೊದಲ ಗವರ್ನರ್ ಜನರಲ್.
ಜೂನ್ 3 ಯೋಜನೆ (ಭಾರತ-ಪಾಕಿಸ್ತಾನ ವಿಭಜನೆ) ಪ್ರಕಟಿಸಿದನು.
ಸಿ. ರಾಜಗೋಪಾಲಾಚಾರಿ 1948-1950
ಸ್ವತಂತ್ರ ಭಾರತದ ಮೊದಲ ಮತ್ತು ಏಕೈಕ ಭಾರತೀಯ ಗವರ್ನರ್ ಜನರಲ್.
1857ರ ದಂಗೆ Important ★ ಓದಿ

⚔️ 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ

🔴 ದಂಗೆಯ ಪ್ರಮುಖ ಕಾರಣಗಳು
ರಾಜಕೀಯ: ದತ್ತು ಮಕ್ಕಳಿಗೆ ಹಕ್ಕಿಲ್ಲ (Doctrine of Lapse) ಮತ್ತು ಸಹಾಯಕ ಸೈನ್ಯ ಪದ್ಧತಿಯಿಂದ ದೇಶೀಯ ರಾಜರ ರಾಜ್ಯಗಳ ಅಪಹರಣ.
ಆರ್ಥಿಕ: ಬ್ರಿಟಿಷರ ಭೂಕಂದಾಯ ನೀತಿಗಳಿಂದ ರೈತರ ಕಂಗಾಲು ಹಾಗೂ ಭಾರತೀಯ ಗುಡಿ ಕೈಗಾರಿಕೆಗಳ ಸಂಪೂರ್ಣ ನಾಶ.
ಧಾರ್ಮಿಕ: ಕ್ರಿಶ್ಚಿಯನ್ ಮಿಷನರಿಗಳ ಮತಾಂತರಕ್ಕೆ ಉತ್ತೇಜನ ಮತ್ತು ಸತಿ ಪದ್ಧತಿ ನಿಷೇಧದಂತಹ ಸುಧಾರಣೆಗಳನ್ನು ಧಾರ್ಮಿಕ ಹಸ್ತಕ್ಷೇಪ ಎಂದು ಭಾವಿಸಿದ್ದು.
ಸೈನಿಕ: ಭಾರತೀಯ ಸೈನಿಕರಿಗೆ ಕಡಲಾಚೆಯ ಸೇವೆ ಕಡ್ಡಾಯ ಹಾಗೂ ವೇತನದಲ್ಲಿ ವಿಪರೀತ ತಾರತಮ್ಯ.
🔥 ತತ್‌ಕ್ಷಣದ ಕಾರಣ & ಆರಂಭ
ಕೊಬ್ಬು ಸವರಿದ ತೋಟಾ: ಹೊಸ ಎನ್‌ಫೀಲ್ಡ್ ಬಂದೂಕುಗಳ ತೋಪುಗಳಿಗೆ ಹಂದಿ ಮತ್ತು ಹಸುವಿನ ಕೊಬ್ಬು ಸವರಿದ್ದಾರೆಂಬ ಸುದ್ದಿ ದಂಗೆಗೆ ಪ್ರಮುಖ ಕಾರಣವಾಯಿತು.
ಮಂಗಲಪಾಂಡೆ: ಬ್ಯಾರಕ್‌ಪುರದಲ್ಲಿ 1857 ಮಾರ್ಚ್ 29 ರಂದು ಬ್ರಿಟಿಷ್ ಅಧಿಕಾರಿಯನ್ನು ಕೊಂದ ಮೊದಲ ಹುತಾತ್ಮ. ಇವನನ್ನು ಏಪ್ರಿಲ್ 8 ರಂದು ಗಲ್ಲಿಗೇರಿಸಲಾಯಿತು.
📌 ಪರೀಕ್ಷಾ ಅಂಶ: ದಂಗೆಯು ಮೀರತ್‌ನಲ್ಲಿ ಮೇ 10, 1857 ರಂದು ಅಧಿಕೃತವಾಗಿ ಸ್ಫೋಟಿಸಿತು. ಸೈನಿಕರು ದೆಹಲಿಗೆ ತೆರಳಿ 2ನೇ ಬಹದ್ದೂರ್ ಶಾನನ್ನು ಭಾರತದ ಚಕ್ರವರ್ತಿ ಎಂದು ಘೋಷಿಸಿದರು.
📍 ಹೋರಾಟದ ಕೇಂದ್ರಗಳು ಮತ್ತು ವೀರ ನಾಯಕರು
ಕೇಂದ್ರನಾಯಕತ್ವ
ದೆಹಲಿಬಹದ್ದೂರ್ ಶಾ II, ಭಕ್ತ್ ಖಾನ್
ಕಾನ್ಪುರನಾನಾಸಾಹೇಬ, ತಾತ್ಯಾಟೋಪಿ
ಝಾನ್ಸಿರಾಣಿ ಲಕ್ಷ್ಮೀಬಾಯಿ
ಲಕ್ನೋಬೇಗಂ ಹಜರತ್ ಮಹಲ್
ಬಿಹಾರಕುನ್ವರ್ ಸಿಂಗ್
ಸುರಪುರರಾಜಾ ವೆಂಕಟಪ್ಪ ನಾಯಕ
ನರಗುಂದಭಾಸ್ಕರರಾವ್ ಭಾವೆ (ಬಾಬಾಸಾಹೇಬ)
🛡️ ದಂಗೆಯ ಹತ್ತಿಕ್ಕುವಿಕೆ
ಜಾನ್ ನಿಕೋಲ್ಸನ್ (John Nicholson): ದೆಹಲಿಯನ್ನು ಮರು ವಶಪಡಿಸಿಕೊಂಡ ಬ್ರಿಟಿಷ್ ಅಧಿಕಾರಿ.
ಹ್ಯೂ ರೋಸ್ (Hugh Rose): ಝಾನ್ಸಿ ರಾಣಿ ಲಕ್ಷ್ಮೀಬಾಯಿ ವಿರುದ್ಧ ಹೋರಾಡಿದ ಅಧಿಕಾರಿ. ಲಕ್ಷ್ಮೀಬಾಯಿಯು 1858ರ ಜೂನ್‌ನಲ್ಲಿ ವೀರಮರಣ ಹೊಂದಿದಳು.
ತಾತ್ಯಾಟೋಪಿ: ದೇಶದ್ರೋಹಿ ಮಾನ್‌ಸಿಂಗ್‌ನ ಮೋಸದಿಂದ ಬಂಧನಕ್ಕೊಳಗಾಗಿ ಬ್ರಿಟಿಷ್ ಅಧಿಕಾರಿ ಕ್ಯಾಂಪ್‌ಬೆಲ್ (Campbell) ನಿಂದ ಗಲ್ಲಿಗೇರಿಸಲ್ಪಟ್ಟನು.
📜 1858ರ ವಿಕ್ಟೋರಿಯಾ ರಾಣಿಯ ಘೋಷಣೆ
ಆಡಳಿತ ಬದಲಾವಣೆ: ಈಸ್ಟ್ ಇಂಡಿಯಾ ಕಂಪನಿಯ ಆಡಳಿತ ಅಂತ್ಯವಾಗಿ ಬ್ರಿಟಿಷ್ ಪಾರ್ಲಿಮೆಂಟ್ ನೇರ ಆಡಳಿತ ಆರಂಭಿಸಿತು.
ವೈಸರಾಯ್ (Viceroy): ಗವರ್ನರ್ ಜನರಲ್ ಹುದ್ದೆಯನ್ನು 'ವೈಸರಾಯ್' ಎಂದು ಬದಲಾಯಿಸಲಾಯಿತು (ಮೊದಲ ವೈಸರಾಯ್: ಲಾರ್ಡ್ ಕ್ಯಾನಿಂಗ್).
ಮ್ಯಾಗ್ನಾಕಾರ್ಟಾ (Magna Carta): 1858ರ ಘೋಷಣೆಯನ್ನು ಭಾರತೀಯರ ಹಕ್ಕುಗಳ 'ಮ್ಯಾಗ್ನಾಕಾರ್ಟಾ' ಎನ್ನಲಾಗುತ್ತದೆ.
❌ ವಿಫಲತೆಗೆ ಪ್ರಮುಖ ಕಾರಣಗಳು
ಭಾರತೀಯರಲ್ಲಿ ರಾಷ್ಟ್ರೀಯ ಏಕತೆಯ ಕೊರತೆ ಮತ್ತು ದಂಗೆಯು ಕೇವಲ ಉತ್ತರ ಭಾರತಕ್ಕೆ ಸೀಮಿತವಾಗಿದ್ದು.
ಬ್ರಿಟಿಷರ ಬಳಿ ಇದ್ದ ಆಧುನಿಕ ಶಸ್ತ್ರಾಸ್ತ್ರಗಳು, ಟೆಲಿಗ್ರಾಫ್ ಮತ್ತು ರೈಲ್ವೆ ಸಂಪರ್ಕ ವ್ಯವಸ್ಥೆ.
ಗ್ವಾಲಿಯರ್‌ನ ಸಿಂದಿಯಾ ಮತ್ತು ಹೈದರಾಬಾದ್ ನಿಜಾಮರಂತಹ ದೇಶೀಯ ರಾಜರು ಬ್ರಿಟಿಷರಿಗೆ ಬೆಂಬಲ ನೀಡಿದ್ದು.
ಧಾರ್ಮಿಕ & ಸಾಮಾಜಿಕ ಸುಧಾರಣೆಗಳು ವಿಸ್ತರಿಸಿ
ರಾಜಾರಾಮ್ ಮೋಹನ್ ರಾಯ್ ಓದಿ

ರಾಜಾರಾಮ್ ಮೋಹನ್ ರಾಯ್ 1772-1833

ಬಂಗಾಳದ ರಾಧಾ ನಗರ ಎಂಬಲ್ಲಿ ಜನಿಸಿದರು.
1814ರಲ್ಲಿ ಕಲ್ಕತ್ತಾದಲ್ಲಿ ಆತ್ಮೀಯ ಸಭಾ ಆರಂಭಿಸಿದರು.
1828ರಲ್ಲಿ ಬ್ರಹ್ಮ ಸಮಾಜವನ್ನು ಸ್ಥಾಪಿಸಿದರು.
ಬ್ರಹ್ಮ ಸಮಾಜದಲ್ಲಿ ಮೂರ್ತಿ ಪೂಜೆಗೆ ಅವಕಾಶವಿಲ್ಲ.
ಇವರ ಬೆಂಬಲದೊಂದಿಗೆ ವಿಲಿಯಂ ಬೆಂಟಿಕ್ ಅವರು ಸತಿ ಸಹಗಮನ ಪದ್ಧತಿಯನ್ನು ನಿಷೇಧಿಸಿದರು.
ಸಂವಾದ ಕೌಮುದಿ ಎಂಬ ಪತ್ರಿಕೆಯನ್ನು ಹೊರಡಿಸಿದರು.
ಇಂಗ್ಲೆಂಡ್‌ನ ಬ್ರಿಸ್ಟಲ್ ನಗರದಲ್ಲಿ ಮರಣ ಹೊಂದಿದರು.
ದಯಾನಂದ ಸರಸ್ವತಿ ಓದಿ

ದಯಾನಂದ ಸರಸ್ವತಿ 1824-1883

ಗುಜರಾತ್‌ನ ಟಂಕಾರ ಎಂಬಲ್ಲಿ ಜನಿಸಿದರು.
ತಂದೆ ಅಂಬಾಶಂಕರ ತಿವಾರಿ, ತಾಯಿ ಅಮೃತಾಬಾಯಿ.
ಇವರ ಮೂಲ ಹೆಸರು ಶಂಕರ.
1875ರಲ್ಲಿ ಆರ್ಯ ಸಮಾಜವನ್ನು ಸ್ಥಾಪಿಸಿದರು.
ಆರ್ಯಸಮಾಜದ ಪ್ರಮುಖ ಕೇಂದ್ರಗಳು ಲಾಹೋರ್ ಮತ್ತು ಮುಂಬೈ.
ವೇದಗಳಿಗೆ ಹಿಂತಿರುಗಿ ಎಂಬ ಘೋಷಣೆ ಮಾಡಿದರು.
ಸ್ವರಾಜ್ಯ ಎಂಬ ಪದವನ್ನು ಮೊದಲ ಬಾರಿಗೆ ಬಳಸಿದರು.
ಶುದ್ಧಿ ಚಳವಳಿ ಆರಂಭಿಸಿದರು.
ಇವರನ್ನು ಆಧುನಿಕ ಭಾರತದ ಹಿಂದೂ ಧರ್ಮದ ಪ್ರಥಮ ಸುಧಾರಕ ಎಂದು ಕರೆಯುತ್ತಾರೆ.
ಡಾ. ಆತ್ಮಾರಾಮ ಪಾಂಡುರಂಗ ಓದಿ

ಡಾ. ಆತ್ಮಾ ರಾಮ ಪಾಂಡುರಂಗ

1867ರಲ್ಲಿ ಮುಂಬೈನಲ್ಲಿ ಪ್ರಾರ್ಥನಾ ಸಮಾಜವನ್ನು ಆರಂಭಿಸಿದರು.
ಜಾತಿ ಪದ್ಧತಿಯನ್ನು ಖಂಡಿಸಿದರು, ಸಮಾನತೆ ಬೋಧಿಸಿದರು.
ಈ ಸಮಾಜದ ಸದಸ್ಯರಾದ ಎಂ.ಜಿ. ರಾನಡೆ ಅವರು ಪೂನಾದಲ್ಲಿ ಹೆಣ್ಣು ಮಕ್ಕಳಿಗಾಗಿ 1884ರಲ್ಲಿ ಪ್ರೌಢಶಾಲೆ ಆರಂಭಿಸಿದರು.
ಈ ಸಮಾಜದ ಸದಸ್ಯ ಧೋಂಡೋ ಕೇಶವ ಕರ್ವೆ ಪೂನಾದಲ್ಲಿ ಮಹಿಳಾ ವಿಶ್ವವಿದ್ಯಾಲಯ ಆರಂಭಿಸಿದರು.
ಜ್ಯೋತಿಬಾ ಫುಲೆ ಓದಿ

ಜ್ಯೋತಿಬಾ ಫುಲೆ

1873ರಲ್ಲಿ ಪೂನಾದಲ್ಲಿ ಸತ್ಯಶೋಧಕ ಸಮಾಜವನ್ನು ಆರಂಭಿಸಿದರು.
ಗುಲಾಮಗಿರಿಯನ್ನು ಉಗ್ರವಾಗಿ ಖಂಡಿಸಿದರು.
ಸಾರ್ವತ್ರಿಕ ಶಿಕ್ಷಣವನ್ನು ಘೋಷಿಸಿದ ಮೊದಲ ಸಮಾಜ.
ಜ್ಯೋತಿಬಾ ಫುಲೆಯವರ ಪ್ರಸಿದ್ಧ ಗ್ರಂಥ ಗುಲಾಮಗಿರಿ.
ಈ ಸಮಾಜದ ಸದಸ್ಯೆ ತಾರಾಬಾಯಿ ಶಿಂದೆ 'ಸ್ತ್ರೀ-ಪುರುಷ ತುಲನ' ಗ್ರಂಥವನ್ನು ಬರೆದು ಮಹಿಳೆಯರ ಹಕ್ಕುಗಳ ಬಗ್ಗೆ ಅರಿವು ಮೂಡಿಸಿದಳು.
ಥಿಯೋಸೊಫಿಕಲ್ ಸೊಸೈಟಿ ಓದಿ

ಥಿಯೋಸಾಫಿಕಲ್ ಸೊಸೈಟಿ

1875ರಲ್ಲಿ ರಷ್ಯಾದ ಮೇಡಂ ಬ್ಲಾವಟಸ್ಕಿ ಹಾಗೂ ಅಮೆರಿಕದ ಕರ್ನಲ್ ಆಲ್ಕಾಟ್ ಅವರು ಸ್ಥಾಪಿಸಿದರು.
ಇದರ ಕೇಂದ್ರ ಕಚೇರಿ ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿತ್ತು.
ಥಿಯೋಸಾಫಿ ಎಂದರೆ ಬ್ರಹ್ಮಜ್ಞಾನ.
ಮದ್ರಾಸ್‌ನ ಅಡಿಯಾರ್ ಎಂಬಲ್ಲಿ ಶಾಖೆ ಆರಂಭಿಸಿದರು.
ಇದರ ಪ್ರಚಾರಕ್ಕಾಗಿ ಐರ್ಲೆಂಡ್‌ನ ಅನಿಬೆಸೆಂಟ್ ಭಾರತಕ್ಕೆ ಬಂದರು.
ಮುಖ್ಯ ಉದ್ದೇಶ ವಿಶ್ವ ಭಾತೃತ್ವ ಮನೋಭಾವನೆ ಬೆಳೆಸುವುದು.
ಇದನ್ನು ಬ್ರಹ್ಮ ವಿದ್ಯಾ ಸಮಾಜ, ತತ್ವ ಅನ್ವೇಷಣಾ ಸಮಾಜ ಎಂದೂ ಕರೆಯುತ್ತಾರೆ.
ರಾಮಕೃಷ್ಣ ಮಿಷನ್ ಓದಿ

ರಾಮಕೃಷ್ಣ ಮಿಷನ್

1897 ಮೇ 01ಸ್ವಾಮಿ ವಿವೇಕಾನಂದರಿಂದ ಕಲ್ಕತ್ತಾದ ಬೇಲೂರು ಮಠದಲ್ಲಿ ಸ್ಥಾಪನೆಯಾಯಿತು.
ಈ ಸಂಸ್ಥೆ ಮೂರು ಪ್ರಮುಖ ಉದ್ದೇಶಗಳನ್ನು ಹೊಂದಿತ್ತು:
ರಾಮಕೃಷ್ಣರ ಆಧ್ಯಾತ್ಮಿಕ ತತ್ವಗಳನ್ನು ಜಗತ್ತಿಗೆ ಪಸರಿಸುವುದು.
ಜನರಿಗೆ ಉತ್ತಮ ಶಿಕ್ಷಣವನ್ನು ನೀಡುವುದು.
ಆಧ್ಯಾತ್ಮಿಕ ಸಂದೇಶಗಳ ಮೂಲಕ ಜಗತ್ತಿನಲ್ಲಿ ಶಾಂತಿ ನೆಲೆಸುವಂತೆ ಮಾಡುವುದು.
ಇಂದಿಗೂ ದೇಶ-ವಿದೇಶಗಳಲ್ಲಿ ಅನೇಕ ಶಾಖೆಗಳನ್ನು ಆರಂಭಿಸಿ ಸೇವಾ ಕಾರ್ಯಗಳನ್ನು ನಡೆಸುತ್ತಿದೆ.
ಸರ್ ಸಯ್ಯದ್ ಅಹ್ಮದ್ ಖಾನ್ ಓದಿ

ಸರ್ ಸಯ್ಯದ್ ಅಹ್ಮದ್ ಖಾನ್

ಮುಸ್ಲಿಂ ಧರ್ಮದ ಪ್ರಮುಖ ಸಾಮಾಜಿಕ ಸುಧಾರಕರು.
1875ರಲ್ಲಿ ಅಲಿಘಡದಲ್ಲಿ ಆಂಗ್ಲೋ ಮೊಹಮಡನ್ ಕಾಲೇಜುವನ್ನು ಆರಂಭಿಸಿದರು.
ಪರದಾ ಮತ್ತು ಘೋಷಾ ಪದ್ಧತಿಗಳನ್ನು ಖಂಡಿಸಿ ಮಹಿಳೆಯರಿಗೂ ಶಿಕ್ಷಣದ ಅವಕಾಶ ಒದಗಿಸಿದರು.
'ತಹಜಿಬ್-ಉಲ್-ಅಕ್ಲಾಖ್' ಎಂಬ ಪತ್ರಿಕೆಯನ್ನು ಹೊರಡಿಸಿದರು.
ಮುಸ್ಲಿಂ ಧಾರ್ಮಿಕ, ಸಾಮಾಜಿಕ ಸಂಘಟನೆಗಳು ಓದಿ

ಮುಸ್ಲಿಂ ಧಾರ್ಮಿಕ & ಸಾಮಾಜಿಕ ಸಂಘಟನೆಗಳು

ಚಳವಳಿವರ್ಷಸ್ಥಾಪಕರು / ನಾಯಕರು
ಫರೈಜಿ ಚಳವಳಿ1804ಹಾಜಿ ಷರಿಯತ್ ಉಲ್ಲಾ ಮತ್ತು ದಾದುಮಿಯಾನ್
ವಹಾಬಿ ಚಳವಳಿ1820ರಾಯ್‌ಬರೇಲಿಯ ಸಯ್ಯದ್ ಅಹ್ಮದ್
ದಿಯೋಬಂದ್ ಚಳವಳಿ1861ಕಾಸಿಂ ನಾನೋತ್ವಿ ಮತ್ತು ರಶೀದ್ ಅಹ್ಮದ್ ಗಂಗೋಹಿ
ಅಲಿಘಡ್ ಚಳವಳಿ1875ಸರ್ ಸಯ್ಯದ್ ಅಹ್ಮದ್ ಖಾನ್
ಅಹಮ್ಮದೀಯ ಚಳವಳಿ1890ಮಿರ್ಜಾ ಗುಲಾಮ್ ಅಹ್ಮದ್
ಅಹರಾರ್ ಚಳವಳಿ1910ರಿಜಾನ್ ಖಾನ್ ಮತ್ತು ಸಹೋದರರು
ಖುದಾಯಿ ಖಿದ್ಮತ್‌ಗಾರ್1929ಖಾನ್ ಅಬ್ದುಲ್ ಗಫಾರ್ ಖಾನ್
ಭಾರತದ ರಾಷ್ಟ್ರೀಯ ಕಾಂಗ್ರೆಸ್ ಓದಿ

ಭಾರತದ ರಾಷ್ಟ್ರೀಯ ಕಾಂಗ್ರೆಸ್

1857 ರ ದಂಗೆ ಮತ್ತೊಮ್ಮೆ ಮರುಕಳಿಸಬಾರದು ಎಂಬ ಉದ್ದೇಶದಿಂದ ಎ.ಒ. ಹ್ಯೂಮ್ ನೇತೃತ್ವದಲ್ಲಿ ಕಾಂಗ್ರೆಸ್ ಸ್ಥಾಪನೆ.
1885 ಡಿಸೆಂಬರ್ 28 ರಂದು ಮುಂಬೈಯ ಗೋಕುಲ್ ದಾಸ್ ತೇಜಪಾಲ್ ಸಂಸ್ಕೃತ ವಿದ್ಯಾ ಆವರಣದಲ್ಲಿ ಪ್ರಥಮ ಸಭೆ.
ಪ್ರಥಮ ಅಧಿವೇಶನದಲ್ಲಿ 72 ಜನ ಭಾರತೀಯರು ಭಾಗವಹಿಸಿದರು.
ಪ್ರಥಮ ಅಧ್ಯಕ್ಷರು – ಡಬ್ಲ್ಯೂ.ಸಿ. ಬ್ಯಾನರ್ಜಿ.
ಉದ್ದೇಶಗಳು :
ಭಾರತದಲ್ಲಿ ಆಡಳಿತ ಮತ್ತು ನ್ಯಾಯಾಂಗ ಸುಧಾರಣೆ.
ಭಾರತೀಯ ವಸ್ತುಗಳ ಹಿತರಕ್ಷಣೆ.
ಭಾರವಾದ ತೆರಿಗೆಗಳ ವಿರುದ್ಧ ರಕ್ಷಣೆ.
ಹೊರದೇಶದಲ್ಲಿರುವ ಭಾರತೀಯ ಕಾರ್ಮಿಕರ ರಕ್ಷಣೆ.
ಭಾರತೀಯರಿಗೆ ಕ್ರಮೇಣವಾಗಿ ಜವಾಬ್ದಾರಿ ಸರ್ಕಾರ ನೀಡುವುದು.
ಪಟ್ಟಾಭಿ ಸೀತಾರಾಮಯ್ಯ – ಕಾಂಗ್ರೆಸ್ ಸ್ಥಾಪನೆಯ ಮೂಲ ಗೂಢತೆಯಲ್ಲಿ ಮುಸುಕಿದೆ ಎಂದು ಹೇಳಿದ್ದಾರೆ.
ಲಾರ್ಡ್ ಕರ್ಜನ್ – ಕಾಂಗ್ರೆಸ್ ಅನ್ನು ಕೊಳಕು ವಸ್ತು ಎಂದು ಟೀಕಿಸಿದ್ದಾನೆ.
ಮಂದಗಾಮಿಗಳು ಓದಿ

ಮಂದಗಾಮಿಗಳ ಯುಗ (1885-1905)

ಭಾರತದ ರಾಜಕೀಯದಲ್ಲಿ ಸಂವಿಧಾನಾತ್ಮಕ ವಿಧಾನಗಳ ಮೂಲಕ ಸುಧಾರಣೆ ತರಬೇಕೆಂದು ಒತ್ತಾಯಿಸಿದ ಕಾಂಗ್ರೆಸ್ ನಾಯಕರ ಗುಂಪು.
ಇವರು ಮನವಿ, ಪ್ರಾರ್ಥನೆ ಮತ್ತು ಸಮಾಲೋಚನೆ (Prayer, Petition, Protest) ವಿಧಾನಗಳಲ್ಲಿ ನಂಬಿಕೆ ಇಟ್ಟಿದ್ದರು.
ಬ್ರಿಟಿಷ್ ಆಡಳಿತವನ್ನು ಸಂಪೂರ್ಣವಾಗಿ ವಿರೋಧಿಸದೆ ಕ್ರಮೇಣ ಸುಧಾರಣೆ ಮೂಲಕ ಸ್ವರಾಜ್ಯ ಪಡೆಯಲು ಯತ್ನಿಸಿದರು.
ಪ್ರಮುಖ ನಾಯಕರು :
ದಾದಾಭಾಯಿ ನವರೋಜಿಸಂಪತ್ತಿನ ಸೋರಿಕೆ ಸಿದ್ಧಾಂತ (Drain Theory) ಪ್ರತಿಪಾದಿಸಿದರು.
ಫಿರೋಜ್‌ಷಾ ಮೆಹ್ತಾ – 1885ರಲ್ಲಿ ಬಾಂಬೆ ಪ್ರೆಸಿಡೆನ್ಸಿ ಅಸೋಸಿಯೇಷನ್ ಆರಂಭಿಸಿದರು.
ಡಬ್ಲ್ಯೂ.ಸಿ. ಬ್ಯಾನರ್ಜಿ – ಕಾಂಗ್ರೆಸ್‌ನ ಪ್ರಥಮ ಅಧ್ಯಕ್ಷರು.
ಗೋಪಾಲಕೃಷ್ಣ ಗೋಖಲೆServants of India Society (1905) ಸ್ಥಾಪಿಸಿದರು.
ಪ್ರಮುಖ ವಿಚಾರಗಳು :
ದಾದಾಭಾಯಿ ನವರೋಜಿ – 'The Poverty and Un-British Rule in India' ಗ್ರಂಥ ರಚನೆ.
ಗೋಪಾಲಕೃಷ್ಣ ಗೋಖಲೆ ಅವರನ್ನು ಮಹಾರಾಷ್ಟ್ರದ ವಜ್ರ ಎಂದು ಕರೆಯುವವರು – ಬಾಲಗಂಗಾಧರ ತಿಲಕ್.
ಗೋಖಲೆಯವರ ರಾಜಕೀಯ ಗುರು – ಎಂ.ಜಿ. ರಾನಡೆ.
ಎಂ.ಜಿ. ರಾನಡೆ ಅವರನ್ನು ಮಹಾರಾಷ್ಟ್ರದ ಸಾಕ್ರೆಟಿಸ್ ಎಂದು ಕರೆಯುತ್ತಾರೆ.
1892ರ ಇಂಡಿಯನ್ ಕೌನ್ಸಿಲ್ಸ್ ಕಾಯ್ದೆ – ಕೇಂದ್ರ ಶಾಸಕಾಂಗದಲ್ಲಿ ಭಾರತೀಯರಿಗೆ ಹೆಚ್ಚು ಸ್ಥಾನ.
ಶಂಕರನ್ ನಾಯರ್ – 'Gandhi and Anarchy' ಪುಸ್ತಕ ಬರೆದರು.
ತೀವ್ರಗಾಮಿಗಳು ಓದಿ

ತೀವ್ರಗಾಮಿಗಳ ಯುಗ (1905-1919)

ಜಾಗತಿಕ ಮಟ್ಟದ ಘಟನೆಗಳು ಭಾರತೀಯರ ಮೇಲೆ ಪರಿಣಾಮ ಬೀರಿದವು.
1896 – ಇಥಿಯೋಪಿಯಾ ಇಟಲಿಯನ್ನು ಸೋಲಿಸಿತು.
1905ಜಪಾನ್ ದೊಡ್ಡ ರಾಷ್ಟ್ರವಾದ ರಷ್ಯಾವನ್ನು ಸೋಲಿಸಿತು.
ಪ್ರಮುಖ ನಾಯಕರು – ಲಾಲ್, ಬಾಲ್, ಪಾಲ್, ಅರವಿಂದ ಘೋಷ್.
ತೀವ್ರಗಾಮಿಗಳು ಪ್ರತಿಭಟನೆ, ಮುಷ್ಕರ, ಬಹಿಷ್ಕಾರಗಳ ಮೂಲಕ ಹೋರಾಟ ನಡೆಸಿದರು.
ನಾಯಕರು :
ಲಾಲಾ ಲಜಪತರಾಯ್ – 'ಪಂಜಾಬಿ' ಪತ್ರಿಕೆ ಪ್ರಕಟಿಸಿದರು; Unhappy India ಪುಸ್ತಕ ಬರೆದರು; AITUC ಪ್ರಥಮ ಅಧ್ಯಕ್ಷರು.
ಬಾಲ ಗಂಗಾಧರ ತಿಲಕ್ – ಭಾರತದ ಸ್ವಾತಂತ್ರ್ಯ ಚಳವಳಿಯ ನಿಜ ಪಿತಾಮಹ; 1893ರಲ್ಲಿ ಗಣೇಶೋತ್ಸವ, 1895ರಲ್ಲಿ ಶಿವಾಜಿ ಜಯಂತಿ ಆರಂಭಿಸಿದರು; ಕೇಸರಿ ಮತ್ತು ಮರಾಠಾ ಪತ್ರಿಕೆಗಳನ್ನು ಹೊರಡಿಸಿದರು.
ಬಿಪಿನ್ ಚಂದ್ರ ಪಾಲ್ – ಸ್ವದೇಶಿ ಚಳವಳಿಯ ಪ್ರಮುಖ ಪ್ರಚಾರಕ.
ಅರವಿಂದ ಘೋಷ್ – 'New Lamps for the Old' ಕೃತಿಯಲ್ಲಿ ಮಂದಗಾಮಿಗಳನ್ನು ಟೀಕಿಸಿದರು; ಕರ್ಮಯೋಗಿ ಪತ್ರಿಕೆ ಪ್ರಕಟಿಸಿದರು.
ಘೋಷಣೆ"ಸ್ವರಾಜ್ಯವೇ ನನ್ನ ಜನ್ಮಸಿದ್ಧ ಹಕ್ಕು, ಅದನ್ನು ನಾನು ಪಡೆದೇ ತೀರುತ್ತೇನೆ" – ತಿಲಕ್.

1905 ರ ಬಂಗಾಳದ ವಿಭಜನೆ

ಲಾರ್ಡ್ ಕರ್ಜನ್ ರಿಸ್ಲೀ ಮೂಲಕ ವಿಭಜನೆ ಘೋಷಿಸಿದರು.
ಹಿಂದೂ-ಮುಸ್ಲಿಂ ಏಕತೆಯನ್ನು ತೋರಿಸಲು ರಾಖಿ ಹಬ್ಬ ಆಚರಿಸಲಾಯಿತು.
ವಂದೇ ಮಾತರಂ, ಅಮರ ಸೋನಾರ್ ಬಂಗ್ಲಾ ಘೋಷಣೆಗಳು.
ಸ್ವದೇಶಿ ಚಳವಳಿ ಆರಂಭ – ವಿದೇಶಿ ವಸ್ತುಗಳ ಬಹಿಷ್ಕಾರ.
ಅಕ್ಟೋಬರ್ 16 – ರಾಷ್ಟ್ರೀಯ ಶೋಕ ದಿನ.
1911 – ಲಾರ್ಡ್ ಹಾರ್ಡಿಂಜ್ ವಿಭಜನೆ ರದ್ದು.
1906 – ಡಾಕಾದಲ್ಲಿ ಮುಸ್ಲಿಂ ಲೀಗ್ ಸ್ಥಾಪನೆ (ಸಲೀಂ ಉಲ್ಲಾ ಖಾನ್, ಆಗಾಖಾನ್).

1907ರ ಸೂರತ್ ಬಿಕ್ಕಟ್ಟು

1907ರಲ್ಲಿ ಸೂರತ್‌ನಲ್ಲಿ ಕಾಂಗ್ರೆಸ್ ಅಧಿವೇಶನ.
ಅಧ್ಯಕ್ಷ – ರಾಸ್ ಬಿಹಾರಿ ಘೋಷ್.
ತಿಲಕರಿಗೆ ಭಾಷಣ ಅವಕಾಶ ನೀಡದ ಕಾರಣ ಕಾಂಗ್ರೆಸ್ ವಿಭಜನೆ.
ತಿಲಕರನ್ನು ಬಂಧಿಸಿ ಮಾಂಡಲೆ ಕಾರಾಗೃಹಕ್ಕೆ ಕಳುಹಿಸಿದರು (6 ವರ್ಷ).
ಕಾರಾಗೃಹದಲ್ಲಿ ಗೀತಾರಹಸ್ಯ ಕೃತಿ ರಚಿಸಿದರು.
1916 – ತಿಲಕ್ ಹೋಂರೂಲ್ ಚಳವಳಿ ಆರಂಭಿಸಿದರು.
1920 ಆಗಸ್ಟ್ 10 – ತಿಲಕರ ಮರಣ.

1916ರ ಹೋಂ ರೂಲ್ ಚಳವಳಿ

ಭಾರತೀಯರನ್ನು ಒಳಗೊಂಡ ಆಡಳಿತ ವ್ಯವಸ್ಥೆ ಬೇಡಿಕೆ.
ಅನಿ ಬೆಸೆಂಟ್ ಚಳವಳಿಯನ್ನು ತೀವ್ರಗೊಳಿಸಿದರು.
ಅವರು New India, Commonweal ಪತ್ರಿಕೆ ಪ್ರಕಟಿಸಿದರು.
ಮುಖ್ಯ ಕೇಂದ್ರ – ಅಡಿಯಾರ್ (ಮದ್ರಾಸ್).
ಕರ್ನಾಟಕ ಕೇಂದ್ರ – ಧಾರವಾಡ.

1919ರ ರೌಲೆಟ್ ಕಾಯ್ದೆ

ಬ್ರಿಟಿಷರು ರೌಲೆಟ್ ಕಾಯ್ದೆ ಜಾರಿಗೆ ತಂದರು.
ಹೋರಾಟಗಾರರ ಆಸ್ತಿ ಕಬಳಿಸುವ ಅಧಿಕಾರ.
ಭಾರತೀಯರಿಗೆ ಶಸ್ತ್ರಾಸ್ತ್ರ ಹೊಂದುವ ನಿರ್ಬಂಧ.
ಪಂಜಾಬಿನಲ್ಲಿ ಡಾ. ಸತ್ಯಪಾಲ, ಸೈಫುದ್ದೀನ್ ಕಿಚ್ಲು ವಿರೋಧಿಸಿದರು.
1919 ಏಪ್ರಿಲ್ 13 – ಜಲಿಯನ್ ವಾಲಾಬಾಗ್ ಹತ್ಯಾಕಾಂಡ (ಜನರಲ್ ಡಯರ್).
379 ಜನ ಮೃತರು, ಸಾವಿರಕ್ಕೂ ಹೆಚ್ಚು ಗಾಯಾಳು.
ರವೀಂದ್ರನಾಥ ಟ್ಯಾಗೋರ್ ನೈಟ್‌ಹುಡ್ ಹಿಂತಿರುಗಿಸಿದರು; ಗಾಂಧೀಜಿ ಕೈಸರ್ ಹಿಂದ್ ಪದವಿ ಹಿಂತಿರುಗಿಸಿದರು.
ವಿಚಾರಣೆಗಾಗಿ ಹಂಟರ್ ಆಯೋಗ.
1940ಉಧಮ್ ಸಿಂಗ್ ಡಯರ್‌ನನ್ನು ಕೊಂದು ಸೇಡು ತೀರಿಸಿದರು.

1909ರ ಮಾರ್ಲೆ-ಮಿಂಟೋ ಸುಧಾರಣೆ

ವೈಸರಾಯ್ ಮಿಂಟೋ ಮತ್ತು ರಾಜ್ಯ ಕಾರ್ಯದರ್ಶಿ ಮಾರ್ಲೆ ಜಾರಿಗೆ ತಂದರು.
ಮುಸ್ಲಿಂರಿಗೆ ಪ್ರತ್ಯೇಕ ಮತದಾರರ ಕ್ಷೇತ್ರ ನೀಡಿದರು.
1911 – ದೆಹಲಿ ದರ್ಬಾರ್ (ಜಾರ್ಜ್ V).
ಲಾರ್ಡ್ ಹಾರ್ಡಿಂಜ್ ರಾಜಧಾನಿಯನ್ನು ಕಲ್ಕತ್ತಾದಿಂದ ದೆಹಲಿಗೆ ವರ್ಗಾಯಿಸಿದರು.
ಗಾಂಧಿಯುಗ KPSC Focusಓದಿ

⭐ ಗಾಂಧಿಯುಗ

ಮಹಾತ್ಮಾಗಾಂಧೀಜಿಯವರು 1869 ಅಕ್ಟೋಬರ್ 2 ರಂದು ಗುಜರಾತಿನ ಪೋರಬಂದರಿನಲ್ಲಿ ಜನಿಸಿದರು.
ಗಾಂಧೀಜಿಯವರ ಪೂರ್ಣ ಹೆಸರು ಮೋಹನದಾಸ ಕರಮ ಚಂದ ಗಾಂಧಿ.
ಗಾಂಧೀಜಿಯವರು ಬ್ಯಾರಿಸ್ಟರ್ ಪದವಿಯನ್ನು ಪಡೆದಿದ್ದರು.
ದಕ್ಷಿಣ ಆಫ್ರಿಕಾದಲ್ಲಿ ಟಾಲ್‌ಸ್ಟಾಯ್ ಫೀನಿಕ್ಸ್ ಎಂಬ ಆಶ್ರಮಗಳನ್ನು ಆರಂಭಿಸಿದರು.
ಗಾಂಧೀಜಿಯವರು ದಕ್ಷಿಣ ಆಫ್ರಿಕಾದಲ್ಲಿ ಇಂಡಿಯನ್ ಒಪಿನಿಯನ್ ಎಂಬ ಪತ್ರಿಕೆಯನ್ನು ಹೊರಡಿಸಿದರು.
1915 ಜನವರಿ 9 ರಂದು ಗಾಂಧಿ ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಬಂದರು.
ಗುಜರಾತಿನ ಅಹಮದಾಬಾದಿನ ಸಾಬರಮತಿ ನದಿ ದಂಡೆಯ ಮೇಲೆ ಸತ್ಯಾಗ್ರಹ ಆಶ್ರಮವನ್ನು ಸ್ಥಾಪಿಸಿದರು.
ಗಾಂಧೀಜಿಯವರು ಮಹಿಳೆಯರ ಸಬಲೀಕರಣ ಹಾಗೂ ಮುಸ್ಲಿಂ ಒಗ್ಗಟ್ಟಿನ ಮನೋಭಾವ ಹೊಂದಿದ್ದರು.
ಗಾಂಧೀಜಿಯವರ ರಾಜಕೀಯ ಗುರು ಗೋಪಾಲಕೃಷ್ಣ ಗೋಖಲೆ.
ಗಾಂಧೀಜಿಯವರ ಬಿರುದುಗಳು
ರಾಷ್ಟ್ರಪಿತ – ಸುಭಾಷಚಂದ್ರ ಬೋಸ್
ಬಾಪೂಜಿ – ವಲ್ಲಭಬಾಯಿ ಪಟೇಲ
ಮಹಾತ್ಮ – ರವೀಂದ್ರನಾಥ ಟ್ಯಾಗೋರ್
ಅರೆಬೆತ್ತಲೆ ಫಕೀರ – ವಿನ್‌ಸ್ಟನ್ ಚರ್ಚಿಲ್
ಗಾಂಧೀಜಿಯವರ ಆತ್ಮಕಥನ – My Experiments with Truth

1917 ಚಂಪಾರಣ್ಯ ಸತ್ಯಾಗ್ರಹ

ಗಾಂಧೀಜಿಯವರು ಭಾರತದಲ್ಲಿ ಭಾಗವಹಿಸಿದ ಮೊದಲ ಸತ್ಯಾಗ್ರಹ – 1917 ಚಂಪಾರಣ್ಯ ರೈತರ ದಂಗೆ.
ಇದು ರೈತರ ನೀಲಿ ಬೆಳೆಯ ವಿರುದ್ಧ ನಡೆದ ಚಳವಳಿ.
ಈ ಚಳವಳಿಗೆ ಆಹ್ವಾನಿಸಿದವರು ರಾಜಕುಮಾರ ಶುಕ್ಲಾ.

1918 ಅಹಮದಾಬಾದ್ ಹತ್ತಿ ಗಿರಣಿ ಮುಷ್ಕರ

ಗಾಂಧೀಜಿಯವರು ಅಹಮದಾಬಾದ್ ಹತ್ತಿ ಗಿರಣಿಯ ಕಾರ್ಮಿಕರ ಪರವಾಗಿ ಚಳವಳಿಯಲ್ಲಿ ಭಾಗವಹಿಸಿದರು.
ಕಾರ್ಖಾನೆಯ ಮಾಲೀಕರು ಅಂಬಾಲಾಲ ಸಾರಾಭಾಯಿ ಮತ್ತು ಅನಸೂಯಾ ಬೆನ್.
ಕಾರ್ಮಿಕರಿಗೆ ಶೇ.50 ಬೋನಸ್ ಬೇಡಿಕೆ ಇಡಲಾಯಿತು.
ಮಾಲೀಕರು ಒಪ್ಪದಿದ್ದಾಗ ಗಾಂಧೀಜಿಯವರು 21 ದಿನ ಉಪವಾಸ ಕೈಗೊಂಡರು.
ಅಂತಿಮವಾಗಿ ಶೇ.35 ಬೋನಸ್ ನೀಡಲಾಯಿತು.

1920 ಖಿಲಾಫತ್ ಚಳವಳಿ

ಮೊದಲ ಮಹಾಯುದ್ಧದಲ್ಲಿ ಟರ್ಕಿ ಸೋತ ನಂತರ ಖಲೀಫರ ಆಡಳಿತವನ್ನು ಬ್ರಿಟಿಷರು ರದ್ದುಗೊಳಿಸಿದರು.
ಭಾರತದಲ್ಲಿ ಶೌಕತ್ ಅಲಿ ಮತ್ತು ಮಹಮ್ಮದ್ ಅಲಿ ಈ ಚಳವಳಿಯನ್ನು ಆರಂಭಿಸಿದರು.
ಗಾಂಧೀಜಿಯವರು ಬೆಂಬಲಿಸಿದರು.
ಮಹಮ್ಮದ್ ಅಲಿ ಜಿನ್ನಾ ವಿರೋಧಿಸಿದರು.

1920 ಅಸಹಕಾರ ಚಳವಳಿ

ನಾಗಪುರ ಅಧಿವೇಶನದಲ್ಲಿ ವಿಜಯ ರಾಘವಾಚಾರ್ಯ ನೇತೃತ್ವದಲ್ಲಿ ನಿರ್ಧಾರ.
ಬ್ರಿಟಿಷರ ಬಿರುದುಗಳನ್ನು ಹಿಂದಿರುಗಿಸುವುದು.
ಸರ್ಕಾರಿ ನೌಕರಿ ತ್ಯಜಿಸುವುದು.
ವಿದೇಶಿ ವಸ್ತುಗಳನ್ನು ತಿರಸ್ಕರಿಸುವುದು.
ಸ್ವದೇಶಿ ವಸ್ತುಗಳಿಗೆ ಬೆಂಬಲ.
1921ರಲ್ಲಿ ಚಳವಳಿ ತೀವ್ರ ಸ್ವರೂಪ ಪಡೆದುಕೊಂಡಿತು.

1922 ಚೌರಿಚೌರಾ ಘಟನೆ

ಉತ್ತರ ಪ್ರದೇಶದ ಘೋರಕಪುರ ಜಿಲ್ಲೆಯ ಚೌರಿಚೌರಾ ಗ್ರಾಮದಲ್ಲಿ ಘಟನೆ.
1922 ಫೆಬ್ರವರಿ 5 ರಂದು ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿ 22 ಪೊಲೀಸರು ಮೃತಪಟ್ಟರು.
ಗಾಂಧೀಜಿಯವರು 1922 ಫೆಬ್ರವರಿ 22 ರಂದು ಅಸಹಕಾರ ಚಳವಳಿಯನ್ನು ಹಿಂತೆಗೆದುಕೊಂಡರು.
1922 ಮಾರ್ಚ್ 18 ರಂದು ಗಾಂಧೀಜಿಯವರನ್ನು ಬಂಧಿಸಲಾಯಿತು.

1923 ಸ್ವರಾಜ್ಯ ಪಕ್ಷ

ಸಿ.ಆರ್. ದಾಸ್ ಮತ್ತು ಮೋತಿಲಾಲ ನೆಹರು ನೇತೃತ್ವದಲ್ಲಿ ಸ್ಥಾಪನೆ.
ಅಧ್ಯಕ್ಷ – ಸಿ.ಆರ್. ದಾಸ್.
ಕಾರ್ಯದರ್ಶಿ – ಮೋತಿಲಾಲ ನೆಹರು.
ಗುರಿ – ಸ್ವರಾಜ್ಯ.
1926ರಲ್ಲಿ ಕಾಂಗ್ರೆಸ್ ಜೊತೆ ಲೀನವಾಯಿತು.

1927 ಸೈಮನ್ ಆಯೋಗ

1919 ಕಾಯ್ದೆಯ ಅಧ್ಯಯನಕ್ಕಾಗಿ ನೇಮಕ.
7 ಸದಸ್ಯರು – ಒಬ್ಬರೂ ಭಾರತೀಯರಲ್ಲ.
“ಗೋ ಬ್ಯಾಕ್ ಸೈಮನ್” ಘೋಷಣೆ.
ಲಾಲಾ ಲಜಪತರಾಯ್ ಪ್ರತಿಭಟನೆ ವೇಳೆ ಗಾಯಗೊಂಡು ಮೃತರಾದರು.
ಭಗತ್ ಸಿಂಗ್ ಮತ್ತು ಸುಖದೇವ್ ಸೌಂಡರ್ಸ್‌ನನ್ನು ಕೊಂದರು.

1928 ನೆಹರು ವರದಿ

ಮೋತಿಲಾಲ ನೆಹರು ಸಮಿತಿ ವರದಿ ಸಲ್ಲಿಕೆ – 1928 ಆಗಸ್ಟ್ 10.
ಮುಸ್ಲಿಂ ಲೀಗ್ ಮತ್ತು ಜಿನ್ನಾ ತಿರಸ್ಕರಿಸಿದರು.
ಜಿನ್ನಾ 14 ಅಂಶಗಳ ಬೇಡಿಕೆ ಇಟ್ಟರು.

1928 ಬಾರ್ಡೋಲಿ ಸತ್ಯಾಗ್ರಹ

ವಲ್ಲಭಬಾಯಿ ಪಟೇಲ್ ನೇತೃತ್ವ.
ಮಣಿಬೆನ್ ಮಹಿಳಾ ಸಂಘಟನೆ ನಡೆಸಿದರು.
ಭೂಕಂದಾಯ ಅರ್ಧದಷ್ಟು ಕಡಿಮೆ ಮಾಡಲಾಯಿತು.

1929 ಲಾಹೋರ್ ಅಧಿವೇಶನ

ಅಧ್ಯಕ್ಷ – ಜವಾಹರಲಾಲ್ ನೆಹರು.
1929 ಡಿಸೆಂಬರ್ 31 – ಸಂಪೂರ್ಣ ಸ್ವಾತಂತ್ರ್ಯ ಘೋಷಣೆ.
1930 ಜನವರಿ 26 – ಸ್ವಾತಂತ್ರ್ಯ ದಿನ ಆಚರಣೆ.

1930 ಕಾನೂನುಭಂಗ ಚಳವಳಿ

ಗಾಂಧೀಜಿ 11 ಬೇಡಿಕೆಗಳನ್ನು ಬ್ರಿಟಿಷ್ ಸರ್ಕಾರಕ್ಕೆ ಇಟ್ಟರು.
ಉಪ್ಪು ಕರ ರದ್ದು, ಮದ್ಯ ನಿಷೇಧ, ಭೂಕಂದಾಯ ಕಡಿತ.
1930 ಮಾರ್ಚ್ 12 – ದಂಡಿ ಸತ್ಯಾಗ್ರಹ ಆರಂಭ.
78 ಅನುಯಾಯಿಗಳೊಂದಿಗೆ ಪಾದಯಾತ್ರೆ.
1930 ಏಪ್ರಿಲ್ 6 – ದಂಡಿಯಲ್ಲಿ ಉಪ್ಪು ಎತ್ತುವ ಮೂಲಕ ಕಾನೂನುಭಂಗ.
ಈ ಚಳವಳಿಯಲ್ಲಿ ಸುಮಾರು 90,000 ಜನ ಬಂಧನ.
1931 ಮಾರ್ಚ್ 5 – ಗಾಂಧಿ ಇರ್ವಿನ್ ಒಪ್ಪಂದ.

ದುಂಡು ಮೇಜಿನ ಪರಿಷತ್ತುಗಳು

ಲಂಡನ್‌ನಲ್ಲಿ ನಡೆದವು.
1ನೇ – 1930 ನವೆಂಬರ್ 12.
2ನೇ – 1931 ಸೆಪ್ಟೆಂಬರ್ 7 (ಗಾಂಧೀಜಿ ಭಾಗವಹಿಸಿದರು).
3ನೇ – 1932 ನವೆಂಬರ್ 17.
ಮೂರಲ್ಲೂ ಭಾಗವಹಿಸಿದ ಭಾರತೀಯ – ಬಿ.ಆರ್. ಅಂಬೇಡ್ಕರ್.

1932ರ ಮತೀಯ ಕೊಡುಗೆ (Communal Award)

1932 ಆಗಸ್ಟ್ 16 – ಬ್ರಿಟಿಷ್ ಪ್ರಧಾನಿ ಮ್ಯಾಕ್ ಡೊನಾಲ್ಡ್ ಸಿಖ್, ಮುಸ್ಲಿಂ, ಕ್ರೈಸ್ತರು, ಸ್ತ್ರೀಯರು ಮತ್ತು ದಲಿತರಿಗೆ ಪ್ರತ್ಯೇಕ ಚುನಾವಣಾ ಕ್ಷೇತ್ರಗಳಿಗೆ ಅನುಮತಿ ನೀಡಿದರು.
ಈ ನಿರ್ಣಯದ ವಿರುದ್ಧ ಮಹಾತ್ಮ ಗಾಂಧೀಜಿಯವರು ಪುನಾದ ಯರವಾಡ ಜೈಲಿನಲ್ಲಿ ಆಮರಣ ಉಪವಾಸ ಕೈಗೊಂಡರು.
ದಲಿತ ನಾಯಕ ಎಂ.ಸಿ. ರಾಜಾ ಅವರು ಡಾ. ಅಂಬೇಡ್ಕರ್ ಅವರನ್ನು ಮನವೊಲಿಸಲು ಪ್ರಯತ್ನಿಸಿದರು.
1932 ಸೆಪ್ಟೆಂಬರ್ 24 – ಮದನಮೋಹನ ಮಾಳವೀಯರವರ ಅಧ್ಯಕ್ಷತೆಯಲ್ಲಿ ಗಾಂಧೀಜಿ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ನಡುವೆ ಪುನಾ ಒಪ್ಪಂದ ನಡೆಯಿತು.
ದಲಿತರಿಗಾಗಿ ಪ್ರತ್ಯೇಕ ಚುನಾವಣಾ ಕ್ಷೇತ್ರಗಳ ಬದಲು ವಿಧಾನಸಭೆಯಲ್ಲಿ ಸದಸ್ಯರ ಸಂಖ್ಯೆಯನ್ನು 71 ರಿಂದ 148 ಕ್ಕೆ ಹೆಚ್ಚಿಸಲಾಯಿತು.
1932 – ಗಾಂಧೀಜಿಯವರು ಹರಿಜನ ಸೇವಕ ಸಂಘವನ್ನು ಸ್ಥಾಪಿಸಿದರು.
1933 – ಗಾಂಧೀಜಿಯವರು ‘ಹರಿಜನ’ ಎಂಬ ಪತ್ರಿಕೆಯನ್ನು ಪ್ರಾರಂಭಿಸಿದರು.
1934 – ಗಾಂಧೀಜಿಯವರು ಅಸ್ಪೃಶ್ಯತಾ ನಿವಾರಣಾ ಚಳವಳಿಯನ್ನು ಆರಂಭಿಸಿದರು.

1942ರ ಭಾರತ ಬಿಟ್ಟು ತೊಲಗಿ ಚಳವಳಿ

ಭಾರತದ ಸ್ವಾತಂತ್ರ್ಯಕ್ಕಾಗಿ ನಡೆದ ಕೊನೆಯ ಪ್ರಮುಖ ಚಳವಳಿ.
ಈ ಚಳವಳಿಯ ಕರಡನ್ನು ಜವಾಹರಲಾಲ ನೆಹರುರವರು ರಚಿಸಿದರು.
1942 ಆಗಸ್ಟ್ 8 – ಮುಂಬೈಯ ಗೋವಾಳಿಯ ಮೈದಾನದಲ್ಲಿ ಚಳವಳಿ ಆರಂಭವಾಯಿತು.
ಗಾಂಧೀಜಿಯವರ ಪ್ರಸಿದ್ಧ ಘೋಷಣೆ – “ಮಾಡು ಇಲ್ಲವೇ ಮಡಿ (Do or Die)”.
1942 ಆಗಸ್ಟ್ 9 – ಬ್ರಿಟಿಷ್ ಸರ್ಕಾರ ದೇಶದ ಪ್ರಮುಖ ನಾಯಕರನ್ನು ಬಂಧಿಸಿತು.
ಆದ್ದರಿಂದ ಈ ಚಳವಳಿಯನ್ನು ನಾಯಕರಿಲ್ಲದ ಚಳವಳಿ ಎಂದೂ ಕರೆಯುತ್ತಾರೆ.
ಆದಾಗ್ಯೂ ಈ ಚಳವಳಿಯನ್ನು ಅರುಣಾ ಅಸಫ್ ಅಲಿ ಮತ್ತು ಜಯಪ್ರಕಾಶ ನಾರಾಯಣ ಮುಂದುವರಿಸಿದರು.
ಈ ಚಳವಳಿ 1944 ರವರೆಗೆ ಮುಂದುವರಿದಿತು.

ಮೌಂಟ್ ಬ್ಯಾಟನ್ ಯೋಜನೆ ಮತ್ತು ಸ್ವಾತಂತ್ರ್ಯ

1947 ಜೂನ್ 3 – ಲಾರ್ಡ್ ಮೌಂಟ್ ಬ್ಯಾಟನ್ ತಮ್ಮ ಯೋಜನೆಯನ್ನು ಘೋಷಿಸಿದರು.
ಭಾರತ ಮತ್ತು ಪಾಕಿಸ್ತಾನಕ್ಕೆ ಸ್ವಾತಂತ್ರ್ಯ ನೀಡಲು ಯೋಜನೆ ರೂಪಿಸಲಾಯಿತು.
ಪ್ರಾಂತ್ಯಗಳು ಭಾರತ ಅಥವಾ ಪಾಕಿಸ್ತಾನಕ್ಕೆ ಸೇರುವಂತೆ ನಿರ್ಧರಿಸಲಾಯಿತು.
ಪಂಜಾಬ್ ಮತ್ತು ಬಂಗಾಳದ ಗಡಿಗಳನ್ನು ಗುರುತಿಸಲು ರ್ಯಾಡ್‌ಕ್ಲಿಫ್ ಅಧ್ಯಕ್ಷತೆಯಲ್ಲಿ ಗಡಿ ಆಯೋಗ ರಚಿಸಲಾಯಿತು.
1947 ಆಗಸ್ಟ್ 15 – ಭಾರತ ಸ್ವಾತಂತ್ರ್ಯವನ್ನು ಪಡೆದಿತು.
ಸ್ವತಂತ್ರ ಭಾರತದ ಮೊದಲ ಗವರ್ನರ್ ಜನರಲ್ – ಲಾರ್ಡ್ ಮೌಂಟ್ ಬ್ಯಾಟನ್.
ನಂತರ ಭಾರತೀಯ ಗವರ್ನರ್ ಜನರಲ್ – ಸಿ. ರಾಜಗೋಪಾಲಾಚಾರಿ.
1950 ಜನವರಿ 26 – ಭಾರತ ಗಣರಾಜ್ಯವಾಯಿತು.
ಭಾರತದ ಮೊದಲ ರಾಷ್ಟ್ರಪತಿ – ಡಾ. ರಾಜೇಂದ್ರ ಪ್ರಸಾದ್.
1948 ಜನವರಿ 30 – ನಾಥೂರಾಮ್ ಗೋಡ್ಸೆಯಿಂದ ಮಹಾತ್ಮ ಗಾಂಧೀಜಿಯವರ ಹತ್ಯೆ ನಡೆಯಿತು.
ಭಾರತಕ್ಕೆ ಸಂಬಂಧಿಸಿದ ಪ್ರಮುಖ ಅಂಶಗಳು ಓದಿ

🇮🇳 ಭಾರತಕ್ಕೆ ಸಂಬಂಧಿಸಿದ ಪ್ರಮುಖ ಅಂಶಗಳು

ಭಾರತದ ಇತಿಹಾಸದಲ್ಲಿ ನಡೆದ ಪ್ರಮುಖ ರಾಜಕೀಯ, ಸಾಮಾಜಿಕ, ಆರ್ಥಿಕ ಹಾಗೂ ವೈಜ್ಞಾನಿಕ ಘಟನೆಗಳನ್ನು ಕಾಲಕ್ರಮವಾಗಿ ಇಲ್ಲಿ ನೀಡಲಾಗಿದೆ. ಈ ಮಾಹಿತಿ KPSC / UPSC / Competitive Exams ಗೆ ಅತ್ಯಂತ ಉಪಯುಕ್ತವಾಗಿದೆ.

18ನೇ ಶತಮಾನ ಪ್ರಮುಖ ಘಟನೆಗಳು

1761 – 3ನೇ ಪಾಣಿಪತ್ ಕದನ : ಅಹ್ಮದ್ ಶಾ ಅಬ್ದಾಲಿ ಮತ್ತು ಮರಾಠರು (ಬಾಲಾಜಿ ಬಾಜೀರಾವ್ ಪೇಶ್ವೆ) ನಡುವೆ ಯುದ್ಧ.
1764 – ಬಕ್ಸಾರ್ ಕದನ : ಔಧದ ನವಾಬ್ ಶೂಜಾ-ಉದ್-ದೌಲಾ, ಮೊಘಲ್ ಚಕ್ರವರ್ತಿ 2ನೇ ಷಾ ಆಲಂ ಹಾಗೂ ಬ್ರಿಟಿಷರು ಭಾಗವಹಿಸಿದರು.
1768 – ಡಚ್ಚರು ಭಾರತದಲ್ಲಿನ ತಮ್ಮ ವ್ಯಾಪಾರ ನೆಲೆಗಳನ್ನು ಬ್ರಿಟಿಷರಿಗೆ ಒಪ್ಪಿಸಿದರು.

ಬ್ರಿಟಿಷರ ಆಡಳಿತ ಮತ್ತು ಸ್ವಾತಂತ್ರ್ಯ ಹೋರಾಟ

1857 – ಪ್ರಥಮ ಸ್ವಾತಂತ್ರ್ಯ ಸಂಗ್ರಾಮ.
1858 – ಈಸ್ಟ್ ಇಂಡಿಯಾ ಕಂಪನಿ ಆಳ್ವಿಕೆ ಅಂತ್ಯ, ರಾಣಿ ವಿಕ್ಟೋರಿಯಾ ಆಡಳಿತ ಪ್ರಾರಂಭ.
1892 – ಭಾರತೀಯ ಕಾಯ್ದೆ : ಭಾರತೀಯರಿಗೆ ಬ್ರಿಟಿಷ್ ಆಡಳಿತದಲ್ಲಿ ಪಾಲ್ಗೊಳ್ಳುವ ಅವಕಾಶ.
1905 – ಬಂಗಾಳ ವಿಭಜನೆ (ಲಾರ್ಡ್ ಕರ್ಜನ್).
1906 – ಢಾಕಾದಲ್ಲಿ ಮುಸ್ಲಿಂ ಲೀಗ್ ಸ್ಥಾಪನೆ.
1907 – ಸೂರತ್ ಬಿಕ್ಕಟ್ಟು : ಕಾಂಗ್ರೆಸ್ ವಿಭಜನೆ.
1909 – ಮಾರ್ಲೆ ಮಿಂಟೋ ಸುಧಾರಣೆಗಳು : ಮುಸ್ಲಿಂರಿಗೆ ಪ್ರತ್ಯೇಕ ಚುನಾವಣಾ ಕ್ಷೇತ್ರ.
1911 – ಬಂಗಾಳ ವಿಭಜನೆ ರದ್ದು; ಭಾರತದ ರಾಜಧಾನಿ ಕಲ್ಕತ್ತಾದಿಂದ ದೆಹಲಿಗೆ ವರ್ಗಾವಣೆ.
1915 – ಮಹಾತ್ಮಾ ಗಾಂಧೀಜಿಯವರ ಭಾರತ ಪ್ರವೇಶ.
1916 – ಹೋಂ ರೂಲ್ ಲೀಗ್ ಚಳುವಳಿ ಮತ್ತು ಲಖನೌ ಕಾಂಗ್ರೆಸ್ ಅಧಿವೇಶನ.
1917 – ಚಂಪಾರಣ್ಯ ಸತ್ಯಾಗ್ರಹ.
1919 – ರೌಲಟ್ ಕಾಯ್ದೆ, ಜಲಿಯನ್ ವಾಲಾಬಾಗ್ ಹತ್ಯಾಕಾಂಡ, ಹಂಟರ್ ಆಯೋಗ.
1920 – ಅಸಹಕಾರ ಚಳುವಳಿ ಆರಂಭ.
1922 – ಚೌರಿ ಚೌರಾ ಘಟನೆ, ಅಸಹಕಾರ ಚಳುವಳಿ ನಿಲುಗಡೆ.
1923 – ಸ್ವರಾಜ್ಯ ಪಕ್ಷ ಸ್ಥಾಪನೆ (ಮೋತಿಲಾಲ್ ನೆಹರು, ಸಿ.ಆರ್. ದಾಸ್).
1930 – ದಂಡಿ ಸತ್ಯಾಗ್ರಹ ಮತ್ತು ಕಾನೂನು ಭಂಗ ಚಳುವಳಿ.
1931 – ಗಾಂಧಿ-ಇರ್ವಿನ್ ಒಪ್ಪಂದ.
1935 – ಭಾರತದ ಒಕ್ಕೂಟ ಕಾಯ್ದೆ ಜಾರಿಗೆ.
1942 – ಭಾರತ ಬಿಟ್ಟು ತೊಲಗಿ ಚಳವಳಿ.
1947 – ಆಗಸ್ಟ್ 15 : ಭಾರತ ಸ್ವಾತಂತ್ರ್ಯ.

ಸ್ವಾತಂತ್ರ್ಯಾನಂತರ ಪ್ರಮುಖ ಘಟನೆಗಳು

1950 – ಭಾರತ ಗಣರಾಜ್ಯವಾಯಿತು; ಸಂವಿಧಾನ ಜಾರಿಗೆ.
1951 – ಪ್ರಥಮ ಪಂಚವಾರ್ಷಿಕ ಯೋಜನೆ.
1952 – ಭಾರತದ ಮೊದಲ ಸಾರ್ವತ್ರಿಕ ಚುನಾವಣೆ.
1956 – ಭಾಷೆಗಳ ಆಧಾರದ ಮೇಲೆ ರಾಜ್ಯಗಳ ಪುನರ್ವಿಂಗಡಣೆ.
1961 – ಗೋವಾ ಭಾರತಕ್ಕೆ ಸೇರ್ಪಡೆ.
1962 – ಭಾರತ-ಚೀನಾ ಯುದ್ಧ.
1965 – ಭಾರತ-ಪಾಕಿಸ್ತಾನ ಯುದ್ಧ.
1974 – ಪೋಕ್ರಾನ್‌ನಲ್ಲಿ ಭಾರತದ ಮೊದಲ ಅಣು ಪರೀಕ್ಷೆ.
1975 – ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಣೆ.
1984 – ಆಪರೇಷನ್ ಬ್ಲೂ ಸ್ಟಾರ್ ಮತ್ತು ಇಂದಿರಾ ಗಾಂಧಿ ಹತ್ಯೆ.
1998 – ಪೋಕ್ರಾನ್-2 ಅಣು ಪರೀಕ್ಷೆ.
1999 – ಕಾರ್ಗಿಲ್ ಯುದ್ಧ.

21ನೇ ಶತಮಾನದ ಪ್ರಮುಖ ಘಟನೆಗಳು

2000 – ಜಾರ್ಖಂಡ್, ಛತ್ತೀಸ್‌ಘಡ್, ಉತ್ತರಾಂಚಲ ರಾಜ್ಯಗಳ ರಚನೆ.
2005 – ಮಾಹಿತಿ ಹಕ್ಕು ಕಾಯ್ದೆ (RTI Act) ಜಾರಿಗೆ.
2014 – ತೆಲಂಗಾಣ ಭಾರತದ 29ನೇ ರಾಜ್ಯವಾಯಿತು.
2017 – GST ತೆರಿಗೆ ವ್ಯವಸ್ಥೆ ಜಾರಿಗೆ.
2019 – ಸಂವಿಧಾನದ 370ನೇ ವಿಧಿ ರದ್ದು.
2020 – ಕೋವಿಡ್-19 ಲಾಕ್‌ಡೌನ್ ಮತ್ತು ಹೊಸ ಶಿಕ್ಷಣ ನೀತಿ (NEP).
2021 – ವಿಶ್ವದ ಅತಿದೊಡ್ಡ ಲಸಿಕಾ ಅಭಿಯಾನ ಭಾರತದಲ್ಲಿ.
2023 – ಚಂದ್ರಯಾನ-3 ಯಶಸ್ವಿ ಚಂದ್ರ ಲ್ಯಾಂಡಿಂಗ್.
2024 – ಅಯೋಧ್ಯೆ ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ.
2025-26 – ಗಗನಯಾನ ಯೋಜನೆ, 5 ಟ್ರಿಲಿಯನ್ ಡಾಲರ್ ಆರ್ಥಿಕತೆಯ ಗುರಿಯತ್ತ ಭಾರತ.
ಭಾರತದ ಯುದ್ಧಗಳು ಓದಿ

⚔️ ಭಾರತದ ಪ್ರಮುಖ ಯುದ್ಧಗಳು - ಸಂಪೂರ್ಣ ಪಟ್ಟಿ

ದಶರಾಜನ್ ಯುದ್ಧದಿವೋದಾಸ್ ಸಂಬರ. ಮಾಹಿತಿ: ಋಗ್ವೇದದ 7ನೇ ಮಂಡಲ, ಪರುಷ್ಮಿ ನದಿ ದಂಡೆ.
ಹೈಡಾಸ್ಪಸ್ ಕಾಳಗ (ಕ್ರಿ.ಪೂ 326)ಅಲೆಕ್ಸಾಂಡರ್ ಪೋರಸ. ಸ್ಥಳ: ಝೀಲಂ ನದಿ ದಂಡೆ. ಜಯಶಾಲಿ: ಅಲೆಕ್ಸಾಂಡರ್.
ಕಳಿಂಗ ಯುದ್ಧ (ಕ್ರಿ.ಪೂ 261)ಅಶೋಕ ಕಳಿಂಗ ಸೇನೆ. ಪರಿಣಾಮ: ಅಶೋಕ ಬೌದ್ಧ ಧರ್ಮ ಸ್ವೀಕರಿಸಿದನು (13ನೇ ಬಂಡೆಗಲ್ಲು ಶಾಸನ).
ನರ್ಮದಾ ನದಿ ಕಾಳಗ (634-35)ಇಮ್ಮಡಿ ಪುಲಿಕೇಶಿ ಹರ್ಷವರ್ಧನ. ಜಯಶಾಲಿ: ಪುಲಿಕೇಶಿ. ಬಿರುದು: ಪರಮೇಶ್ವರ.
ರಾವೋರ್ ಕದನ (712)ಮಹಮ್ಮದ್ ಬಿನ್ ಕಾಸಿಂ ದಾಹಿರ. ಪರಿಣಾಮ: ಸಿಂಧ್ ಅರಬರ ವಶವಾಯಿತು. ರಾಣಿ ರಾಣೀಬಾಯಿಯಿಂದ ಜೋಹರ್.
ಲಂಘಾನ್ ಕದನ (986-87)ಸಬಕ್ಟಗಿನ್ ಘಜನಿ ಜೈಪಾಲ. ಜಯಶಾಲಿ: ಸಬಕ್ಟಗಿನ್ ಘಜನಿ.
ಘದರಗಟ್ ಕಾಳಗ (1179)ರಾಣಿ ನಾಯಿಕಿದೇವಿ ಮಹಮ್ಮದ್ ಘೋರಿ. ಜಯಶಾಲಿ: ರಾಣಿ ನಾಯಿಕಿದೇವಿ.
ಮೊದಲ ತರೈನ್ ಯುದ್ಧ (1191)ಪೃಥ್ವಿರಾಜ ಚವ್ಹಾಣ ಮಹಮ್ಮದ್ ಘೋರಿ. ಜಯಶಾಲಿ: ಪೃಥ್ವಿರಾಜ.
ಎರಡನೇ ತರೈನ್ ಯುದ್ಧ (1192)ಮಹಮ್ಮದ್ ಘೋರಿ ಪೃಥ್ವಿರಾಜ ಚವ್ಹಾಣ. ಪರಿಣಾಮ: ಭಾರತದಲ್ಲಿ ಟರ್ಕರ ಆಳ್ವಿಕೆಗೆ ನಾಂದಿ.
ಚಾಂದ್ವಾರ್ ಯುದ್ಧ (1194)ಮಹಮ್ಮದ್ ಘೋರಿ ಜಯಚಂದ್ರ. ಜಯಶಾಲಿ: ಮಹಮ್ಮದ್ ಘೋರಿ.
ಮೊದಲ ಪಾಣಿಪತ್ ಯುದ್ಧ (1526)ಬಾಬರ್ ಇಬ್ರಾಹಿಂ ಲೋಧಿ. ತಂತ್ರ: ತುಲಘಾಮಾ. ಪರಿಣಾಮ: ಮೊಘಲ್ ಸಾಮ್ರಾಜ್ಯ ಸ್ಥಾಪನೆ.
ಕಣ್ವ ಯುದ್ಧ (1527)ಬಾಬರ್ ರಾಣಾ ಸಂಗ್ರಾಮ್ ಸಿಂಗ್. ಬಾಬರ್ "ಘಾಜಿ" ಬಿರುದು ಪಡೆದನು.
ಚಂದೇರಿ ಯುದ್ಧ (1528)ಬಾಬರ್ ಮೇದಿನಿ ರಾಯ್. ರಜಪೂತ ಸ್ತ್ರೀಯರಿಂದ ಜೋಹರ್ ಪದ್ಧತಿ.
ಘೋಘ್ರಾ ಕಾಳಗ (1529)ಬಾಬರ್ ಮಹಮ್ಮದ್ ಲೋಧಿ. ಜಯಶಾಲಿ: ಬಾಬರ್.
ಚೌಸಾ ಕಾಳಗ (1539)ಶೇರಷಾ ಸೂರಿ ಹುಮಾಯೂನ್. ಹುಮಾಯೂನ್ ಸೋತು ಗಂಗಾ ನದಿಗೆ ಹಾರಿದನು.
ಕನೋಜ್/ಬಿಲ್ಗ್ರಾಮ್ ಕದನ (1540)ಶೇರಷಾ ಸೂರಿ ಹುಮಾಯೂನ್. ಹುಮಾಯೂನ್ ಅಲೆಮಾರಿಯಾದನು.
ಸರ್ಹಿಂದ್ ಕಾಳಗ (1555)ಹುಮಾಯೂನ್ ಸಿಕಂದರ್ ಷಾ ಸೂರಿ. ಹುಮಾಯೂನ್ ಪುನಃ ದೆಹಲಿ ಸಿಂಹಾಸನವನ್ನೇರಿದನು.
ಎರಡನೇ ಪಾಣಿಪತ್ ಯುದ್ಧ (1556)ಅಕ್ಬರ್ (ಬೈರಾಮ್ ಖಾನ್) ಹೇಮು. ಮೊಘಲರ ಸಾರ್ವಭೌಮತ್ವ ಪುನರ್ ಸ್ಥಾಪನೆ.
ಹಲ್ದಿಘಾಟ್ ಕದನ (1576)ಅಕ್ಬರ್ ರಾಣಾ ಪ್ರತಾಪಸಿಂಹ. ಮೇವಾಡ ಅಕ್ಬರನಿಗೆ ಸಂಪೂರ್ಣ ಶರಣಾಗಲಿಲ್ಲ.
ಪಾಲ್ಖೇಡ್ ಕದನ (1728)1ನೇ ಬಾಜೀರಾಯ್ ನಿಜಾಮ್ ಅಸಫ್ ಜಾ. ಒಪ್ಪಂದ: ಮುಂಗಿಸಿ ಗಾಂವ್ ಒಪ್ಪಂದ.
ಭೋಪಾಲ್ ಕದನ (1737)1ನೇ ಬಾಜೀರಾಯ್ ನಿಜಾಮ್ ಅಸಫ್ ಜಾ. ಒಪ್ಪಂದ: ದುರೈ ಸರೈ ಒಪ್ಪಂದ.
ಮೂರನೇ ಪಾಣಿಪತ್ ಯುದ್ಧ (1761)ಅಹ್ಮದ್ ಶಾ ಅಬ್ದಾಲಿ ಮರಾಠರು (ಸದಾಶಿವರಾವ್ ಭಾವು). ಜಯಶಾಲಿ: ಆಫ್ಘನ್ನರು.
ಪ್ಲಾಸಿ ಕದನ (1757)ಬ್ರಿಟಿಷರು (ರಾಬರ್ಟ್ ಕ್ಲೈವ್) ಸಿರಾಜ್-ಉದ್-ದೌಲಾ. ಪರಿಣಾಮ: ಬ್ರಿಟಿಷ್ ಸಾಮ್ರಾಜ್ಯದ ಬುನಾದಿ.
ವಾಂಡಿವಾಶ್ ಕಾಳಗ (1760)ಬ್ರಿಟಿಷರು (ಐರ್ ಕೂಟ್) ಫ್ರೆಂಚರು (ಲಾಲಾಲಿ). ಬ್ರಿಟಿಷರ ವಿಜಯ, ಫ್ರೆಂಚರ ಹಿನ್ನಡೆ.
ಬಕ್ಸಾರ್ ಕದನ (1764)ಬ್ರಿಟಿಷರು (ಹೆಕ್ಟರ್ ಮನ್ರೋ) ಮೀರ್ ಕಾಸಿಂ ತಂಡ. ದಿವಾನಿ ಹಕ್ಕು ಬ್ರಿಟಿಷರ ವಶವಾಯಿತು.
ಆಂಗ್ಲೋ-ಮೈಸೂರು ಯುದ್ಧಗಳು (1767-1799)ಬ್ರಿಟಿಷರು ಹೈದರ್ ಅಲಿ/ಟಿಪ್ಪು. ನಾಲ್ಕನೇ ಯುದ್ಧದಲ್ಲಿ (1799) ಟಿಪ್ಪು ಸುಲ್ತಾನ್ ವೀರಮರಣ.
ಆಂಗ್ಲೋ-ಮರಾಠ ಯುದ್ಧಗಳು (1775-1818)ಬ್ರಿಟಿಷರು ಮರಾಠರು. 1818 ರಲ್ಲಿ ಪೇಶ್ವೆ ಹುದ್ದೆ ರದ್ದಾಯಿತು.
ಆಂಗ್ಲೋ-ಸಿಖ್ ಯುದ್ಧಗಳು (1845-1849)ಬ್ರಿಟಿಷರು ಸಿಖ್ಖರು (ದುಲೀಪ್ ಸಿಂಗ್). ಪಂಜಾಬ್ ಬ್ರಿಟಿಷರ ವಶ, ಕೋಹಿನೂರ್ ವಜ್ರ ಇಂಗ್ಲೆಂಡ್‌ಗೆ.
ಆಂಗ್ಲೋ-ಅಫ್ಘನ್ ಯುದ್ಧಗಳು (1838-1919)ಬ್ರಿಟಿಷರು ಅಫ್ಘನ್ನರು. 1919 ರ ರಾವಲಪಿಂಡಿ ಒಪ್ಪಂದದೊಂದಿಗೆ ಅಫ್ಘನ್ ಸ್ವಾತಂತ್ರ್ಯ.
ಆಂಗ್ಲೋ-ಬರ್ಮಾ ಯುದ್ಧಗಳು (1824-1885)ಬ್ರಿಟಿಷರು ಬರ್ಮೀೀಯರು. ಬರ್ಮಾ (ಮ್ಯಾನ್ಮಾರ್) ಬ್ರಿಟಿಷ್ ಆಳ್ವಿಕೆಗೆ ಒಳಪಟ್ಟಿತು.
ಕ್ರಾಂತಿಕಾರಿ ಸಂಘಟನೆಗಳು ಓದಿ

🔥 ಕ್ರಾಂತಿಕಾರಿ ಸಂಘಟನೆಗಳು

ಮಿತ್ರಮೇಳ
ವರ್ಷ : 1899
ಸ್ಥಾಪಕರು : ಸಾವರಕರ್ ಸಹೋದರರು
ಸ್ಥಳ : ಪುಣೆ
ಅನುಶೀಲನಾ ಸಮಿತಿ
ವರ್ಷ : 1902
ಸ್ಥಾಪಕರು : ಜ್ಞಾನೇಂದ್ರನಾಥ ಬೋಸ್
ಸ್ಥಳ : ಮಿಡ್ನಾಪುರ
ಇಂಡಿಯನ್ ಹೌಸ್
ವರ್ಷ : 1905
ಸ್ಥಾಪಕರು : ಶ್ಯಾಮಜಿ ಕೃಷ್ಣವರ್ಮ
ಸ್ಥಳ : ಲಂಡನ್
ಸ್ವದೇಶಿ ಬಂಡಾಯ ಸಮಿತಿ
ವರ್ಷ : 1905
ಸ್ಥಾಪಕರು : ಅಶ್ವಿನಿಕುಮಾರ ದತ್ತ
ಸ್ಥಳ : ಬರಿಸಾಲ್
ಅಭಿನವ ಭಾರತ
ವರ್ಷ : 1906
ಸ್ಥಾಪಕರು : ವಿ.ಡಿ. ಸಾವರಕರ್
ಸ್ಥಳ : ಪುಣೆ
ಇಂಡಿಯನ್ ಇಂಡಿಪೆಂಡೆನ್ಸ್ ಲೀಗ್
ವರ್ಷ : 1907
ಸ್ಥಾಪಕರು : ತಾರಕನಾಥ ದಾಸ್
ಸ್ಥಳ : ಯುಎಸ್‌ಎ
ಗದ್ದರ್ ಪಾರ್ಟಿ
ವರ್ಷ : 1913
ಸ್ಥಾಪಕರು : ಲಾಲಾ ಹರದಯಾಳ, ಸುಹನಸಿಂಗ್ ಬಕ್ಕಾ
ಸ್ಥಳ : ಸ್ಯಾನ್ ಫ್ರಾನ್ಸಿಸ್ಕೊ
ಹಿಂದುಸ್ಥಾನ ರಿಪಬ್ಲಿಕನ್ ಅಸೋಸಿಯೇಷನ್
ವರ್ಷ : 1924
ಸ್ಥಾಪಕರು : ಜೋಗೇಶ್‌ಚಂದ್ರ ಚಟರ್ಜಿ & ಸಚಿಂದ್ರನಾಥ ಸನ್ಯಾಲ
ಸ್ಥಳ : ಕಾನ್ಪುರ
ನವಜವಾನ್ ಸಭಾ
ವರ್ಷ : 1926
ಸ್ಥಾಪಕರು : ಭಗತ್‌ಸಿಂಗ್
ಸ್ಥಳ : ಲಾಹೋರ್
ಹಿಂದುಸ್ಥಾನ ಸೋಷಿಯಲಿಸ್ಟ್ ರಿಪಬ್ಲಿಕನ್ ಅಸೋಸಿಯೇಷನ್
ವರ್ಷ : 1928
ಸ್ಥಾಪಕರು : ಚಂದ್ರಶೇಖರ ಆಜಾದ್
ಸ್ಥಳ : ದೆಹಲಿ
ಇಂಡಿಯನ್ ನ್ಯಾಷನಲ್ ಆರ್ಮಿ
ವರ್ಷ : 1942
ಸ್ಥಾಪಕರು : ರಾಸ ಬಿಹಾರಿ ಬೋಸ್
ಸ್ಥಳ : ಟೋಕಿಯೊ
KPSC Footer